ನೆಟ್ಟಾರು ಹತ್ಯೆ: 21ನೇ ಆರೋಪಿ ಪೊಲೀಸ್ ಬಲೆಗೆ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅತಿಕ್ ಅಹಮದ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿತ್ತು. ಪೊಲೀಸರು ಈವರೆಗೂ 21 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತೀಕ್, ಪ್ರಕರಣದ ಮುಖ್ಯ ಪಿತೂರಿಕಾರ ಮುಸ್ತಫಾ ಪೈಚಾರ್ ಅವರಿಗೆ ಆಶ್ರಯ ನೀಡಿ ಸಹಾಯ ಮಾಡಿದ್ದರು. ಮುಸ್ತಫಾ ಈ ಹತ್ಯೆಯನ್ನು ಯೋಜಿಸಿ ನಡೆಸಿದ್ದರು. ಆನಂತರ ಮುಸ್ತಫಾ ಪರಾರಿಯಾಗಿದ್ದರು ಮತ್ತು ಅತೀಕ್ ಅವರ ಪರಾರಿಗೆ ಸಹಾಯ […]

Continue Reading

ಮಂಗಳೂರಿನಲ್ಲಿ ಡಂ..ಢಮಾರ್.! ಸ್ಥಳ ಮಹಜರು ವೇಳೆ ತಪ್ಪಿಸಲು ಪ್ರಯತ್ನಿಸಿದ ಕೋಟಿ ರಾಬರಿ ಕಣ್ಣನ್ ಮಣಿಗೆ ಗುಂಡೇಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಭೇಟಿ ನೀಡಿದ್ದ ಸಮಯದಲ್ಲಿ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಗೆ ಮಟ ಮಟ ಮಧ್ಯಾಹ್ನದ ಹೊತ್ತಿಗೆ ದರೋಡೆಕೋರರು ನುಗ್ಗಿ 12 ಕೋಟಿ ಬೆಲೆಬಾಳುವ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು. ಈ ಪ್ರಕರಣ ರಾಜ್ಯಾದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಕ್ಲಿಪ್ರಗತಿಯಲ್ಲಿ ತನಿಖೆಗೆ ಇಳಿದ ಪೊಲೀಸರು ತಮಿಳುನಾಡಿನಲ್ಲಿ ಮೂವರು ದರೋಡೆಕೋರರನ್ನು ಬಂಧಿಸಿದ್ದರು. ಆದರೆ ಇಂದು ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್‌ […]

Continue Reading

ಮೂಡಾ ದಿಗ್ಬಂಧನ ಸ್ಥಿತಿ: ‘ಭೂ’ನಗರೀಕರಣ ದಾಖಲೆಗಳ ಪ್ರಮುಖ ಕೇಂದ್ರ; ಮೂಡಾ ಆಯುಕ್ತರು ಸಾರ್ವಜನಿಕ ಸ್ಪಷ್ಟೀಕರಣ ನೀಡಲಿ.

ಮಂಗಳೂರು: ಜಿಲ್ಲೆಯ ಪ್ರಮುಖ ಭೂನಗರೀಕರಣ ದಸ್ತಾವೇಜುಗಳ ಪ್ರಮುಖ ಕೇಂದ್ರ, ನಗರ ಯೋಜನೆಗೆ ಪೂರಕ ಸುಗಮ ರಸ್ತೆ ಮೀಸಲು, ನಗರ ಸುಂದರೀಕರಣ, ನಿರ್ಮಾಣ ವರ್ಗೀಕರಣ ವಲಯ ಮೀಸಲು, ಕರಾವಳಿ ಅಭಿವೃದ್ಧಿ ಯೋಜನೆ ಇತ್ಯಾದಿ ವಿಷಯಗಳ ಬಗ್ಗೆ ಅಭಿವೃದ್ಧಿ ಅಪೇಕ್ಷಿತ ‘ಭೂ’ ವರ್ಗಾವಣೆಗೆ ಪೂರಕವಾದ ದಾಖಲೆಗಳನ್ನು ಶಿಫಾರಸುಗೊಳಿಸುವ ಪ್ರಮುಖ ಇಲಾಖೆಯ ಭಾಗವಾದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಇಂದು ಸಾರ್ವಜನಿಕ ಪ್ರವೇಶ ನಿರ್ಭಂದಿತ ಕಚೇರಿ ಆಗಿ ಮಾರ್ಪಟ್ಟು ನಿಂತಿದೆ. ಸಾರ್ವಜನಿಕರು ಏಕ ನಿವೇಶನ ಅನುಮೋದನೆ, ಭೂ ಅನ್ಯಕ್ರಾಂತ, ವಲಯ ದೃಡೀಕರಣ ಇತ್ಯಾದಿ […]

Continue Reading

ಬಹುಸಂಸ್ಕೃತಿ ಉತ್ಸವ ಕೋಮು ಶಕ್ತಿ ಮಣಿಸಲು.! ಕೋಮು ಶಕ್ತಿಗಳೊಂದಿಗೆ ‘ಕೈ’ ಜೋಡಿಸಿದ ಸೋಕಾಲ್ಡ್ ನಾಯಕರು.!

ಖಾಲಿ ಕುರ್ಚಿಯೆಂದು ಮುಖ್ಯಮಂತ್ರಿಗೆ ಆಂತರಿಕ ವರದಿ ರವಾನೆ ಮಾಡಿದ ನಾ(ಲಾ)ಯಕರು ಯಾರು..? ಉಂಡು ಹೋದ.. ಕೊಂಡು ಹೋದ.. ಹುಳಿ ಹಿಂಡಿದ, ಯಾರೀತ.? ಮಂಗಳೂರು ಪುರಭವನದಲ್ಲಿ ಜನವರಿ 17 ರಂದು ಜರುಗಿದ ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ,ಕೊಡವ ಮತ್ತು ಯಕ್ಷಗಾನ ಅಕಾಡೆಮಿ ಜಂಟಿ ಸಹಭಾಗಿತ್ವದಲ್ಲಿ ಜರುಗಿದ ಬಹು ಸಂಸ್ಕೃತಿ ಉತ್ಸವ ವಿವಾದ ದಿನದಿಂದ ದಿನಕ್ಕೆ ವಿವಿಧ ಆಯಾಮಗಳನ್ನು ಪಡೆಯುತ್ತಿದೆ. ಕಾಂಗ್ರೆಸ್ ಸರಕಾರವೇ ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಿಸಿತ್ತು . ಇದೀಗ ಕಾಂಗ್ರೆಸ್ ನ ಕೆಲವು ಪುಡಿ ನಾಯಕರು […]

Continue Reading

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್ ಆನಂದ್ ವರ್ಗಾವಣೆ; ರವಿಚಂದ್ರ ನಾಯಕ್ ನೂತನ ಆಯುಕ್ತರಾಗಿ ಆದೇಶ

ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದ, ಕೋಟಿ, ಕೋಟಿ ಡೀಲ್ ಮಾಸ್ಟರ್ ಗೆ ಎತ್ತಂಗಡಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಸಿ.ಎಲ್ ಆನಂದ್ ಅವರನ್ನು ವರ್ಗಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರಕಾರ ಆದೇಶಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ಆನಂದ್ ಭ್ರಷ್ಟಾಚಾರಿಗಳ ಪಾಲಿಗೆ ಪರಮಾನಂದರಾಗಿದ್ದರು. ಕೋಟಿ ಕೋಟಿ ಡೀಲ್ ಪುರಾಣದಲ್ಲಿ ಭಾಗಿಯಾಗಿದ್ದರು ಅನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸ್ಪೆಷಲ್ ನ್ಯೂಸ್ ಮೀಡಿಯಾ ಸಮಗ್ರವಾಗಿ ವರದಿ ಮಾಡಿತ್ತು. ಮಹಾನಗರ ಪಾಲಿಕೆಯಲ್ಲಿ ಕಳೆದ 10, 20 ವರ್ಷಗಳಿಂದ ಮೂಲೆ […]

Continue Reading

ಲಿಲ್ಲಿ ಮನೆ, ಪಳ್ಳಿ ಮನೆಯ ಬಾಡೂಟವೇ ಹೆಚ್ಚಾಯ್ತಾ.! ಬಹುಸಂಸ್ಕೃತಿ ಉತ್ಸವಕ್ಕೆ ಸಿ.ಎಂ. ಸಿದ್ದರಾಮಯ್ಯ ಗೈರು; ವ್ಯಾಪಕ ಅಸಮಾಧಾನ

“ಮಧ್ಯಾಹ್ನ ಲಿಲ್ಲಿ ಮನೆ, ಸಂಜೆ ಪಳ್ಳಿ ಮನೆ!” – ಇದು ಮಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಲೋಗನ್! ಟೌನ್‌ಹಾಲ್‌ನಲ್ಲಿ ನಡೆಯುತ್ತಿದ್ದ ವಿವಿಧ ಆಕಾಡೆಮಿಗಳ ಜಂಟಿ ಸಹಭಾಗಿತ್ವದಲ್ಲಿ ನಡೆದ ಬಹುಸಂಸ್ಕೃತಿ ಉತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿದ್ದರೂ ಭಾಗವಹಿಸದಿರುವುದು ಪ್ರಜ್ಞಾವಂತ ನಾಗರಿಕರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರದ ಅಧೀನದಲ್ಲಿರುವ ನಿಗಮ ಮಂಡಳಿಯ ಕಾರ್ಯಕ್ರಮಕ್ಕಿಂತ ತಮ್ಮ ಹಿಂದೆ ಸುತ್ತಾಡುವ ಭಟ್ಟಂಗಿಗಳ ಬಾಡೂಟದ ಕಾರ್ಯಕ್ರಮವೇ ದೊಡ್ಡದಾಯಿತಾ ಅನ್ನುವ ಪ್ರಶ್ನೆ ಎದ್ದಿದೆ. ಮಧ್ಯಾಹ್ನ ಮತ್ತು ಸಂಜೆ ಟೌನ್ ಹಾಲ್ ಬಳಿಯೇ ಬಾಡೂಟ, ಚಹಾದ ಔತಣಕೂಟದಲ್ಲಿದ್ದರೂ ಅಲ್ಲಿಯೇ […]

Continue Reading

ಬಿ.ಸಿ.ರೋಡ್ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಸಿಬ್ಬಂದಿಗಳ ರೌಡಿಸಂ .

ಲಾರಿ ಚಾಲಕನ ಮೇಲೆ ಹಲ್ಲೆ. ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ಬ್ರೇಕ್ ಹಾಕದ ಪೊಲೀಸರು.? ಹಗಲು ದರೋಡೆ ನಡೆಸುತ್ತಿರುವ ಟೋಲ್ ಸಿಬ್ಬಂದಿಗಳ ಗೂಂಡಾಗಿರಿಗೆ ವಾಹನ ಚಾಲಕರು ನಲುಗಿ ಹೋಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಸಿಬ್ಬಂದಿಗಳ ರೌಡಿಸಂ ಮಿತಿ ಮೀರಿದೆ. ಪ್ರತಿನಿತ್ಯ ವಾಹನ ಚಾಲಕರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದರೂ ಪೊಲೀಸರು ಮತ್ತು ಹೆದ್ದಾರಿ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಶನಿವಾರ ಬೆಳಗ್ಗೆ ಲಾರಿ ಚಾಲಕನ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ […]

Continue Reading

ಧೋ ನಂಬರ್ ದಂಧೆಕೋರರ ಕೈಗೆ ಸೊಸೈಟಿ..ಮಟ ಮಟ ಮಧ್ಯಾಹ್ನವೇ ನಡೆಯಿತು ರಾಬರಿ..!

ಈ ಹಿಂದೆಯೂ ನಡೆದಿತ್ತು ದರೋಡೆ.. ಬ್ಯಾಂಕ್ ನಿರ್ದೇಶಕರೊಬ್ಬರ ಪತಿಯೇ ಆರೋಪಿಯಾಗಿದ್ದ.! ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದೆ ಕೋಟೆಕಾರ್ ಕೋಟಿ ಕೋಟಿ ರಾಬರಿ.! ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿರುವಾಗಲೇ ನಡೆದ ಕೋಟೆಕಾರ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ರಾಬರಿ ಕಥೆ ಹಲವಾರು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಪೊಲೀಸರು ಅಲ್ಲಲ್ಲಿ ತಪಾಸಣೆಯಲ್ಲಿ ಇರುವಾಗಲೇ ನಡೆದ ಕೋಟಿ ಕೋಟಿ ರಾಬರಿ ಪೊಲೀಸ್ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ. ಹೆಲ್ಮೆಟ್ ಹಾಕದವರನ್ನು ಹಿಡಿಯುವುದಷ್ಟೇ ತಮ್ಮ ಕೆಲಸ ಎಂದು ಪೊಲೀಸರು ತಿಳಿದುಕೊಂಡಿದ್ದಾರೋ ಏನೋ..? ಮಟ ಮಟ […]

Continue Reading

ಜನವರಿ 16 ಕ್ಕೆ ಕರಾವಳಿ ಉತ್ಸವ ಮುಗಿಯುತ್ತಾ.?

ಖಾಸಗಿ ಪುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಮೂರು ದಿನ ಮುಂಚಿತವೇ ಕರಾವಳಿ ಉತ್ಸವಕ್ಕೆ ತೆರೆ.! ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುತ್ತಿರುವ ಕರಾವಳಿ ಉತ್ಸವ ಜನವರಿ 19 ರವರೆಗೆ ನಡೆಯಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಜನವರಿ 16 (ಇಂದು) ಮುಕ್ತಾಯಗೊಳ್ಳಲಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಲ್ಲಿ ಕಾರ್ಯಾಚರಿಸುವ ಸ್ಟಾಲ್ ವ್ಯಾಪಾರಿಗಳಿಗೆಗಳಿಗೆ ಮೌಖಿಕವಾಗಿ ಈ ಬಗ್ಗೆ ಆದೇಶ ನೀಡಲಾಗಿದೆ ಅನ್ನಲಾಗಿದೆ. ಜನವರಿ 19 ಕ್ಕೆ ಮುಕ್ತಾಯವಾಗಬೇಕಿದ್ದ ಕರಾವಳಿ ಉತ್ಸವ ದಿಢೀರನೆ […]

Continue Reading

ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ಕಾಮತ್ ಕುಮ್ಮಕ್ಕು: ಸುನಿಲ್ ಕುಮಾರ್ ಬಜಾಲ್ ಆಕ್ರೋಶ

ಮಂಗಳೂರು : ನಗರದ ಬೀದಿ ವ್ಯಾಪಾರ ವಲಯ ಶಾಸಕ ವೇದವ್ಯಾಸ ಕಾಮತ್ ಬೀದಿ ವ್ಯಾಪಾರಿಗಳಿಗೆ ಮುಂಗೈಗೆ ಬೆಲ್ಲ ಹಚ್ಚಿ ಬಡ ಬೀದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದಾರೆ. ಬೀದಿ ವ್ಯಾಪಾರ ವಲಯ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು ಅವರು ಇಂದು ನಗರದ ಬೀದಿ ವ್ಯಾಪಾರ ವಲಯದ ಎದುರು ಅವೈಜ್ಞಾನಿಕ, ಅಸುರಕ್ಷಿತ ಮತ್ತು ಅಸಮರ್ಪಕ ಬೀದಿ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡಲು ಬಲವಂತ ಮಾಡುತ್ತಿರುವ ನಗರ ಪಾಲಿಕೆ ಅಧಿಕಾರಿಗಳ ದಬ್ಬಾಳಿಕೆ […]

Continue Reading