ಆಧುನಿಕ ಬ್ಯಾರಿ ಸಮುದಾಯ, ಸವಾಲುಗಳು, ಸಮಸ್ಯೆಗಳು ಹಾಗೂ ಪರಿಹಾರಗಳು

✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು “ಬ್ಯಾರಿ ಮುಸ್ಲಿಂ” ಸಮುದಾಯವು ಪ್ರಾಥಮಿಕವಾಗಿ ಭಾರತದ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ, ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಳವಾದ ಬೇರೂರಿರುವ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಈ ಸಮುದಾಯವು ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದೆ, ಐತಿಹಾಸಿಕವಾಗಿ ಸಾಮಾಜಿಕ ಸಾಮರಸ್ಯ ಹಾಗೂ ಹೊಂದಾಣಿಕೆಯ ಜೀವನವನ್ನು ನಡೆಸಿಕೊಂಡು ಬಂದಿದೆ. ಆದಾಗ್ಯೂ, ಅನೇಕ ಸಮುದಾಯಗಳಂತೆ, ಬ್ಯಾರಿ ಮುಸ್ಲಿಮರು ನಿರಂತರ ಪ್ರಗತಿ ಸಾಧಿಸಲು ಹಲವಾರು ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಅಡ್ಡಿಯಾಗಿವೆ. ಈ ಲೇಖನವು ಬ್ಯಾರಿ ಮುಸ್ಲಿಂ […]

Continue Reading

ಪಿ.ಯು. ಸಿ. ನಂತರ ಮುಂದೇನು.? ಕಾನೂನು ಕ್ಷೇತ್ರದಲ್ಲಿ ಅವಕಾಶಗಳು

ಪಿಯುಸಿ ಮುಗಿದ ನಂತರ ವೃತ್ತಿಪರ ಕೋರ್ಸ್ ಅನ್ನು ಆಯ್ಕೆ ಮಾಡುವುದು ರೋಮಾಂಚನಕಾರಿಯೂ, ಹಭಯಾನಕವೂ ಕಂಡರೆ ಅಚ್ಚರಿಯಿಲ್ಲ.! ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪಿಯುಸಿ ಮುಗಿದ ನಂತರ ವೃತ್ತಿಪರ ಕೋರ್ಸ್ ನ್ನು ಆಯ್ಕೆ ಮಾಡುವುದು ರೋಮಾಂಚನಕಾರಿಯೂ ಹಭಯಾನಕವೂ ಕಂಡರೆ ಅಚ್ಚರಿಯಿಲ್ಲ. ಲಭ್ಯವಿರುವ ಅಸಂಖ್ಯಾತ ಆಯ್ಕೆಗಳೊಂದಿಗೆ, ನಿಮ್ಮ ಆಸಕ್ತಿಗಳು, ಕೌಶಲ್ಯಗಳು ಮತ್ತು ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ಕ್ಷೇತ್ರಗಳನ್ನು ಅನ್ವೇಷಿಸುವುದು ಅತ್ಯಗತ್ಯ. ವಿಫುಲವಾದ ಅವಕಾಶಗಳನ್ನು ಒದಗಿಸುವ ಅಂತಹ ಕ್ಷೇತ್ರವೆಂದರೆ ಕಾನೂನು.ಪಿಯುಸಿ ಬಳಿಕ ಬ್ಯಾಚುಲರ್ ಆಫ್ ಲಾಸ್ (LLB) ಕೋರ್ಸ್ ಅನ್ನು ಅನುಸರಿಸುವುದು […]

Continue Reading

ಮಸೀದಿಗಳ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿರುವುದು ಮುಸ್ಲಿಮರಾದ ನಮ್ಮ ಕರ್ತವ್ಯ!

ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ, ಮಸೀದಿಗಳು ವಿಶ್ವಾಸಿಗಳಿಗೆ ಅಲ್ಲಾಹನ ಆರಾಧನೆಗೆ ಮತ್ತು ಪ್ರಾರ್ಥನೆಗೆ ಮಾತ್ರ ಮೀಸಲಾದ ಪವಿತ್ರ ಸ್ಥಳಗಳಾಗಿವೆ.ಮಸೀದಿಗಳ ಪಾವಿತ್ರ್ಯತೆ ಮತ್ತು ಅವುಗಳೊಳಗಿನ ಆರಾಧಕರ ಸರಿಯಾದ ನಡವಳಿಕೆಯ ಬಗ್ಗೆ ಕುರಾನ್ ಮತ್ತು ಹದೀಸ್‌ನ ಬೋಧನೆಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಮಸೀದಿಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಬರುವುದು, ಮುಸ್ಲಿಮರಾದ ನಮ್ಮ ಕರ್ತವ್ಯ. ಮಸೀದಿಗಳು ಶಾಂತಿಯ ಪ್ರತಿಬಿಂಬ ಹಾಗೂ ಅಲ್ಲಾಹನ ಮೇಲಿನ ಭಯಭಕ್ತಿಯ ಹಾಗೂ ಅಲ್ಲಾಹನ ಅನುಗ್ರಹದ ಅಭಯ ಸ್ಥಾನಗಳೆಂಬುದನ್ನು ನಾವು ಎಂದಿಗೂ ಮರೆಯಬಾರದು. ಆದರೆ ಇತ್ತೀಚಿನ ದಿನಗಳಲ್ಲಿ, ಮಸೀದಿಯ ಪ್ರಾರ್ಥನೆಯ ಸಮಯದಲ್ಲಿ, ವಿಶೇಷವಾಗಿ […]

Continue Reading

ನಮ್ಮ ಕಲಿಕಾ ಪದ್ದತಿ ಮೊದಲೇ “ಅಶ್ವಸ್ಥ”ವಾಗಿದೆ. ಶಿಕ್ಷಣದ ಚುಕ್ಕಾಣಿ ಹಿಡಿದವರೂ ಅಶ್ವಸ್ಥರಾಗಿದ್ದಾರೆ

ವಿದ್ಯಾರ್ಥಿಗಳ ಆತ್ಮಹತ್ಯೆಯ ವಿಚಾರದಲ್ಲಿ ಭಾರತವು ವಿಶ್ವದ ಅಗ್ರ ರಾಷ್ಟ್ರಗಳಲ್ಲಿ ಒಂದಾಗಿದೆ ವಿದ್ಯಾರ್ಥಿಗಳು ತಮಗೆ ಉತ್ತಮವಾದುದನ್ನು ಆರಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣವನ್ನು ಪಡೆದು, ತಮ್ಮ ನಿಜವಾದ ಪ್ರತಿಭೆಯನ್ನು ಹೊರಹೊಮ್ಮಿಸಿ ಮೌಲ್ಯಯುತ ಬದುಕಿಗೆ ಮುನ್ನುಡಿ ಬರೆಯಲಿ ✍️. ಇಸ್ಮಾಯಿಲ್ ಸುನಾಲ್. ವಕೀಲರು ಮಂಗಳೂರು ನಮ್ಮ ಕಲಿಕಾ ಪದ್ದತಿ ಮೊದಲೇ “ಅಶ್ವಸ್ಥ”ವಾಗಿದೆ. ಶಿಕ್ಷಣದ ಚುಕ್ಕಾಣಿ ಹಿಡಿದವರೂ ಅಶ್ವಸ್ಥರಾಗಿದ್ದಾರೆ. ಪರಿಸ್ಥಿತಿ ಈಗ ಮತ್ತಷ್ಟು ಹದೆಗೆಟ್ಟಿದೆ. ಇಲ್ಲಿನ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಕೇವಲ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ವರ್ಷದ ಕೊನೆಯಲ್ಲಿ ಅಧ್ಯಯನ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ, […]

Continue Reading

ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕೋಟಿ ಕಳಕೊಂಡ ಇಂಜಿನಿಯರ್.!

ಹೆಣ್ಣು,ಹೊನ್ನು, ಮಣ್ಣು ಈ ಮೂರರ ಹಿಂದೆ ಬಿದ್ದವರು ಒಂದಲ್ಲ ಒಂದು ದಿನ ಗುಂಡಿಗೆ ಬೀಳುವುದು ಖಾತ್ರಿ. ಅದಕ್ಕೆ ಇರಬೇಕು, ಹಿರಿಯರು ಆ ಮೂರು ವಸ್ತುಗಳ ಬಗ್ಗೆ ತುಂಬಾ ಜಾಗ್ರತೆಯಿಂದ ಇರಬೇಕು ಎಂದು ಹೇಳಿರುವುದು. ಇಲ್ಲೊಬ್ಬ ಸಾಫ್ಟವೇರ್ ಇಂಜನಿಯರ್ ಚೆಂದುಳ್ಳಿ ಚೆಲುವೆಯ ಕಣ್ ಸನ್ನೆಗೆ ಕ್ಲೀನ್ ಬೋಲ್ಡ್ ಆಗಿ ಒಂದೇ ತಿಂಗಳಲ್ಲೇ ಒಂದು ಕೋಟಿ ಕಳೆದುಕೊಂಡ ಘಟನೆ ಗುಜರಾತಿನ ಅಹಮದಾಬಾದ್ ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಸಾಫ್ಟವೇರ್ ಇಂಜನಿಯರ್ ಹೆಸರು ಕುಲದೀಪ್ ಪಟೇಲ್. ಈತನಿಗೆ ಸೋಷಿಯಲ್ ಮೀಡಿಯಾದಲ್ಲಿ ಆದಿತಿ […]

Continue Reading