ನೀ ಕೊಡೆ.. ನಾ ಬಿಡೆ.!, ಬೆಳಗಾವಿಯಲ್ಲಿ ತಹಶೀಲ್ದಾರ್ ಕುರ್ಚಿಗಾಗಿ ಬೀದಿ ಕಾಳಗ
ಅಪರೂಪದ ರಾದ್ಧಾಂತಕ್ಕೆ ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿ.! ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲರಾದ ಆರೋಪದಡಿ ಉಚ್ಚ ನ್ಯಾಯಾಲಯದ ಸೂಚನೆಯಂತೆ ನವೆಂಬರ್ 14 ರಂದು ಖಾನಾಪುರ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ ಅವರು ಸುಪ್ರೀಂಕೋರ್ಟ್ ಆದೇಶದೊಂದಿಗೆ ಬುಧವಾರ ಕರ್ತವ್ಯಕ್ಕೆ ಹಾಜರಾದರು. ಆದರೆ ಹಾಲಿ ತಹಶೀಲ್ದಾರ್ ಮಂಜುಳಾ ನಾಯಕ್ ಕಚೇರಿಯಲ್ಲಿ ಆಸೀನರಾಗಿದ್ದರು. ಈ ವೇಳೆ ಕೋಮಾರ ಮತ್ತು ಮಂಜುಳಾ ಮಧ್ಯೆ ಕುರ್ಚಿಗಾಗಿ ಮಾತಿನ ಚಕಮಕಿ ನಡೆದು ಸಾರ್ವಜನಿಕರು, ಸಿಬ್ಬಂದಿ ಗಲಿಬಿಲಿಗೊಂಡರು. ಕೂಡಲೇ ಅಧಿಕಾರ ಹಸ್ತಾಂತರಿಸುವಂತೆ ಕೋಮಾರ ಹೇಳಿದಾಗ ಮಂಜುಳಾ […]
Continue Reading