ಕರಾವಳಿ
ಪುತ್ತೂರು, ವಿಟ್ಲ, ಕಡಬ ಪೊಲೀಸರ ಜಂಟಿ ಕಾರ್ಯಾಚರಣೆ: ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧನ. ಕಾರು ಸಹಿತ 21ಲಕ್ಷ ಮೌಲ್ಯದ ಸೊತ್ತು ವಶ.
ಕುಖ್ಯಾತ ಅಂತರಾಜ್ಯ ಮನೆ ಕಳ್ಳತನ ಆರೋಪಿ ಬಂಧಿಸಿದ ಪುತ್ತೂರು ಗ್ರಾಮಾಂತರ, ವಿಟ್ಲ ಮತ್ತು ಕಡಬ ಪೊಲೀಸರ ಜಂಟಿ ವಿಶೇಷ ತಂಡವು ಚಿನ್ನಾಭರಣ ಸಹಿತ 21ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆದಿದೆ. ಕಾಸರಗೋಡು ಜಿಲ್ಲೆಯ ಹೊಸಂಗಡಿ ಗ್ರಾಮದ ಮೂಡಂಬೈಲು ನವಿಲುಗಿರಿ ನಿವಾಸಿ ಕುಮಾರ ಎಂಬವರ ಪುತ್ರ ಸೂರಜ್(36)ಬಂಧಿತ ಆರೋಪಿ. ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ, ಕುಂಟುಕುಡೇಲು, ಕಾಡುಮಠ, ಮಂಚಿ ಸಮೀಪದ ಇರಾ, ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿ ಮತ್ತು ಕಡಬ […]
ಬಂಟ್ವಾಳ ಮಿನಿ ವಿಧಾನಸೌಧ ಲೂಟಿಕೋರರ ಅಡ್ಡೆ
ಡಿ.ಟಿ ದಿವಾಕರ ನುಂಗಿ ಕರಗಿಸಿದ ಕರ; ಭೂ ಮಾಪನ ಇಲಾಖೆಯ ಗಡವಗಳು.! ಉಪ ನೋಂದಣಾಧಿಕಾರಿಯ ಗೋಲ್ಮಾಲ್ ‘ಸರಕಾರಿ ಕೆಲಸ ದೇವರ ಕೆಲಸ ‘ ಅನ್ನುವ ಬೋರ್ಡ್ ನೇತು ಹಾಕುತ್ತಿದ್ದ ಸರಕಾರಿ ಕಚೇರಿಗಳಲ್ಲಿ ಇವತ್ತು ‘ಎಚ್ಚರಿಕೆ, ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ಸಿಸಿ ಕ್ಯಾಮರಾ ಅಳವಡಿಸಲಾಗಿದೆ’ ಅನ್ನುವ ಬೋರ್ಡ್ ನೇತು ಹಾಕಲಾಗಿದೆ. ನೀವೇ ಊಹಿಸಿ. ಈ ಕಚೇರಿಯಲ್ಲಿ ಲಂಗರು ಹಾಕಿದ ನುಂಗಾಸುರರು ಎಷ್ಟು ಮುಂಡಾಮೋಚಿರಬೇಕು. ಇವತ್ತು ನಾವು ಹೇಳ ಹೊರಟಿರುವುದು ಬಂಟ್ವಾಳ ಹೃದಯ ಭಾಗದ ಮಿನಿ ವಿಧಾನಸೌಧದಲ್ಲಿ ಮುಕ್ಕಲು ರೆಡಿಯಾಗಿ ನಿಂತಿರುವ […]
ರಾಜ್ಯ
ಕೆಐಎಡಿಬಿ ಕರ್ಮಕಾಂಡ; ಬಾಳಪ್ಪ ಹಂದಿಗುಂದ ವಿರುದ್ಧ ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ ದೂರು.
KIADB scam: ಸಿದ್ದು ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಸಿಟಿಜನ್ ರೈಟ್ಸ್ ಫೌಂಡೇಶನ್ ದೂರು. ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆ ತುಂಬಿದ CRF; ಹಂದಿಗುಂದ ಎತ್ತಂಗಡಿಗೆ ಆಗ್ರಹ ಕೆಐಎಡಿಬಿ ಕರ್ಮಕಾಂಡಕ್ಕೆ ರೋಚಕತೆಯ ತಿರುವು. ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲಾದ ‘ಹಂದಿಗುಂದ ಪ್ರಕರಣ’. ಕೆ.ಎ.ಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ಧ ರಾಜ್ಯಪಾಲರಿಗೆ ದೂರು ತನಿಖೆಗೆ ನಿರ್ದೇಶನ ಕೋರಿ ರಾಜ್ಯಪಾಲರಿಗೆ CRF (ಸಿಟಿಜನ್ ರೈಟ್ಸ್ ಫೌಂಡೇಶನ್) ಅಧ್ಯಕ್ಷ ಕೆ.ಎ.ಪಾಲ್ ರಿಂದ ದೂರು ಕೆಎಎಸ್ ಅಧಿಕಾರಿ ಬಾಳಪ್ಪ ಹಂದಿಗುಂದ ವಿರುದ್ದ ಹಲವಾರು ದೂರು ಇದೆ. […]
ಅಪಹಾಸ್ಯಕ್ಕೊಳಗಾದರೂ 1.50 ರೂಪಾಯಿ ಚಿಲ್ಲರೆ ನೀಡದ ಗ್ಯಾಸ್ ಏಜೆನ್ಸಿ ವಿರುದ್ಧ ಪಟ್ಟುಬಿಡದೆ ನಿರಂತರ 7 ವರ್ಷಗಳ ಹೋರಾಟ..
ಗ್ಯಾಸ್ ಏಜೆನ್ಸಿಗೆ 4000 ರೂಪಾಯಿ ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ; ಗ್ರಾಹಕರ ಹಕ್ಕುಗಳ ಹೋರಾಟದಲ್ಲೊಂದು ಮೈಲಿಗಲ್ಲು ಸೃಷ್ಟಿಸಿದ ಪ್ರಕರಣ..! ಅನೇಕರು ತಮಗಾಗಿ ಇರುವ ಗ್ರಾಹಕ ಹಕ್ಕುಗಳ ಬಗ್ಗೆ ಚಿಂತಿಸುವುದಿಲ್ಲ. ಕೆಲವೊಮ್ಮೆ ಒಂದೋ ಅಥವಾ ಎರಡು ರೂಪಾಯಿ ಚಿಲ್ಲರೆ ಬಗ್ಗೆ ಚಿಂತಿಸದೇ ಬಿಟ್ಟು ಬಿಡುತ್ತಾರೆ. ಅದರೆ, ಒಂದು ವಿಚಾರ ಗೊತ್ತಿಲ್ಲ. ಕೆಲವೊಂದು ಕಂಪನಿಗಳು ಅಥವಾ ಕೆಲ ವ್ಯಾಪಾರಿಗಳು ತಮ್ಮ ಬಳಿ ಚಿಲ್ಲರೆ ಇದ್ದದ್ದು ಇಲ್ಲ ಅಂದು ಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಬಹುತೇಕ ಮಂದಿ ಪ್ರಶ್ನೆ ಮಾಡುವುದಿಲ್ಲ. ಆದರೆ, ಮಧ್ಯಪ್ರದೇಶದ […]
ರಾಷ್ಟ್ರೀಯ
ಮತ್ತೊಂದು ಚಂಡಮಾರುತ; ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ
ಮತ್ತೊಂದು ಚಂಡಮಾರುತ ಸಿದ್ಧವಾಗಿದೆ. ಜನವರಿ 16 ರವರೆಗೆ ಕರ್ನಾಟಕ ಸೇರಿ ದೇಶಾದ್ಯಂತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿರುಗಾಳಿ ಮತ್ತು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ಪ್ರಕಾರ, ಮಧ್ಯ ಪಾಕಿಸ್ತಾನ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ಪಶ್ಚಿಮದ ಅವಾಂತರಗಳು ಚಂಡಮಾರುತದ ಪ್ರಸರಣದ ರೂಪದಲ್ಲಿ ಸಕ್ರಿಯವಾಗಿವೆ. ಪಶ್ಚಿಮ ರಾಜಸ್ಥಾನ ಮತ್ತು ಪಕ್ಕದ ಪ್ರದೇಶಗಳ ಮೇಲೆ ಚಂಡಮಾರುತದ ಅವಾಂತರಗಳು ಸಕ್ರಿಯವಾಗಿವೆ. ಇದರಿಂದಾಗಿ, ಈಶಾನ್ಯ ಅರೇಬಿಯನ್ ಸಮುದ್ರದಿಂದ ಪಶ್ಚಿಮ ಮಾರುತಗಳು ಬೀಸುತ್ತಿವೆ. […]
ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ ಗಣನೀಯ ಕುಸಿತ
ಹೆನ್ಲೆ ಇಂಡೆಕ್ಸ್ ಶ್ರೇಯಾಂಕದಲ್ಲಿ 85 ಸ್ಥಾನಕ್ಕೆ ಜಾರಿದ ಭಾರತ ಹೆನ್ಲೆ ಇಂಡೆಕ್ಸ್ ನೀಡುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೆಯಾಂಕದಲ್ಲಿ ಭಾರತ ಐದು ಸ್ಥಾನದ ಕುಸಿತವನ್ನು ಕಂಡು, 2024ರಲ್ಲಿದ್ದ 80ನೇ ಸ್ಥಾನದಿಂದ, 2025ರ ಹೊಸ ವರ್ಷದಲ್ಲಿ 85 ಸ್ಥಾನಕ್ಕೆ ಕುಸಿದಿದೆ. ಮೋಸ್ಟ್ ಪವರಫುಲ್ ಪಾಸ್ ಪೋರ್ಟ್ ನಲ್ಲಿ ಸಿಂಗಾಪುರ ಮೊದಲನೇ ಸ್ಥಾನ ಪಡೆದರೆ ಜಪಾನ್ ನಂತರದ ಸ್ಥಾನದಲ್ಲಿದೆ. ಹಲವು ಮಾನದಂಡಗಳನ್ನು ಆಧರಿಸಿ ಹೆನ್ಲೆ ಪಾಸ್ ಪೋರ್ಟ್ ಇಂಡೆಕ್ಸ್ ನೀಡಲಾಗುವ ವಿಶ್ವದ ಬಲಿಷ್ಠ ಪಾಸ್ ಪೋರ್ಟ್ ಶ್ರೇಯಾಂಕದಲ್ಲಿ ಭಾರತ […]
ಅಂತಾರಾಷ್ಟ್ರೀಯ
ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸರ್ಕಾರವು 2 ವಿಶೇಷ ವರ್ಗಗಳ ವೀಸಾಗಳನ್ನು ಪ್ರಾರಂಭಿಸಿದೆ
ಹೊಸದಿಲ್ಲಿ: ದೇಶದ ಶೈಕ್ಷಣಿಕ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಉದ್ದೇಶಿಸಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತವು ಎರಡು ವಿಶೇಷ ವರ್ಗದ ವೀಸಾಗಳನ್ನು ಪ್ರಾರಂಭಿಸಿದೆ. ‘ಇ-ಸ್ಟೂಡೆಂಟ್ ವೀಸಾ’ ಮತ್ತು ‘ಇ-ಸ್ಟೂಡೆಂಟ್-ಎಕ್ಸ್’ ವೀಸಾವನ್ನು ಗೃಹ ಸಚಿವಾಲಯವು ಪರಿಚಯಿಸಿದೆ ಮತ್ತು ಎಲ್ಲಾ ಅರ್ಜಿದಾರರು ಸರ್ಕಾರವು ಪ್ರಾರಂಭಿಸಿರುವ ‘ಸ್ಟಡಿ ಇನ್ ಇಂಡಿಯಾ’ (ಎಸ್ಐಐ) ಪೋರ್ಟಲ್ ಅನ್ನು ಬಳಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. SII ಪೋರ್ಟಲ್ನಲ್ಲಿ ನೋಂದಾಯಿಸಲಾದ ಅರ್ಹ ವಿದೇಶಿ ವಿದ್ಯಾರ್ಥಿಗಳು ಇ-ವಿದ್ಯಾರ್ಥಿ ವೀಸಾ ಸೌಲಭ್ಯವನ್ನು ಪಡೆಯಬಹುದು ಮತ್ತು ಇ-ವಿದ್ಯಾರ್ಥಿ ವೀಸಾಗಳನ್ನು ಹೊಂದಿರುವವರ ಅವಲಂಬಿತರಿಗೆ ಇ-ವಿದ್ಯಾರ್ಥಿ-x […]
ನರ್ಸ್ ನಿಮಿಷಾ ಪ್ರಿಯಾಗೆ ಮರಣ ದಂಡನೆ ಶಿಕ್ಷೆ; ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆ.! ಆಘಾತಕ್ಕೊಳಗಾಗಿರುವ ಕುಟುಂಬ; ರಕ್ಷಣೆಗೆ ಮೊರೆ.
ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಸಾಧ್ಯವಿರುವ ಎಲ್ಲಾ ಸಹಾಯಗಳನ್ನು ನೀಡುವುದಾಗಿ ಭಾರತ ಭರವಸೆ ನೀಡಿದೆ. ಯೆಮೆನ್ ಪ್ರಜೆಯೊಬ್ಬರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ನಿಮಿಷಾ ಪ್ರಿಯಾ ಅವರಿಗೆ ನೀಡಿರುವ ಮರಣದಂಡನೆಯ ಶಿಕ್ಷೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಇತ್ತೀಚೆಗೆ ಅಂಗೀಕರಿಸಿದ್ದಾರೆ. ಒಂದು ತಿಂಗಳೊಳಗೆ ಶಿಕ್ಷೆ ಜಾರಿಯಾಗುವ ಸಾಧ್ಯತೆಗಳಿರುವುದರಿಂದ ಆಘಾತಕ್ಕೊಳಗಾಗಿರುವ ಕುಟುಂಬ ಅವರ ರಕ್ಷಣೆಗೆ ಮೊರೆ ಇಟ್ಟಿದೆ. ಮಗಳನ್ನು ಮರಣದಂಡನೆ ಶಿಕ್ಷೆಯಿಂದ ಪಾರು […]