ಕರಾವಳಿ
ಮೂಡ ಕಮೀಷನರ್ ಖಡಕ್ ರಿಯಾಕ್ಷನ್.! ಶಿಕ್ಷಣ ಉದ್ಯಮಿಯ 5 ಲಕ್ಷ ಗೋವಿಂದ.?
ಮೂಪ, ಚೇಲಾಗಳು ಹಂಚಿ ತಿಂದರು. ಗಡದ್ದಾಗಿ ನಿದ್ರೆಗೆ ಜಾರಿದರು..! ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ದ ಸ್ವಾಹಾ ಪುರಾಣ ಬಗೆದಷ್ಟು ಬಿಚ್ಚಿಡುತ್ತಿದೆ! ಮೂಡ ಅಧಿಕಾರಿಗಳ ಅಮೇಧ್ಯ ತಿನ್ನುವ ಕಥೆ ಒಂದೆಡೆಯಾದರೆ, ಮೂಡಕ್ಕೆ ಸರಕಾರದಿಂದಲೇ ಆಯ್ಕೆಯಾಗಿ ಬಂದ ಮೂಪ, ಚೇಲಾ ಗಳದ್ದು ಇನ್ನೊಂದು ಕಥೆ.!ಅಬ್ಬಬ್ಬಾ..ಮೂಡ ರಣಹಸಿವಿಗೆ ಪುಲಿಸ್ಟಾಪ್ ಬೀಳುವಂತೆ ಕಾಣುತ್ತಿಲ್ಲ. ಮೂಡ ಕಮೀಷನರ್ ಆಗಿ ಬಂದಿರುವ ಗಟ್ಟಿಗಿತ್ತಿ ಮಹಿಳೆ ಇತ್ತೀಚಿನ ದಿನಗಳಲ್ಲಿ ಮೂಡಕ್ಕೆ ಖಡಕ್ ಸರ್ಜರಿ ಮಾಡುತ್ತಿದ್ದಾರೆ. ಮೂಡದಲ್ಲಿ ಹಲವಾರು ಪ್ರಕರಣಗಳು ನಡೆದ ನಂತರ ಎಚ್ಚೆತ್ತುಕೊಂಡ ಆಯುಕ್ತೆ ಬ್ರೋಕರ್ […]
ಮಂಗಳೂರು: ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆ
ಎಡ-ಬಲ ಇರುವವರ ಮೇಲೆ ಮೊದಲು ಕಣ್ಣಿಡಿ, ಯೋಗ್ಯರನ್ನು ಎಡ-ಬಲದಲ್ಲಿ ಇಟ್ಟುಕೊಳ್ಳಿ ಉಸ್ತುವಾರಿ ಸಚಿವರೇ : ಮುನೀರ್ ಕಾಟಿಪಳ್ಳ ಮಂಗಳೂರಿನಲ್ಲಿ ಉತ್ತುಂಗ ತಲುಪಿರುವ, ಸೇತುವೆ, ಡ್ಯಾಂಗಳನ್ನು ಅಪಾಯಕ್ಕೆ ಒಡ್ಡಿರುವ ಅಕ್ರಮ ಮರಳು ದಂಧೆಯ ಕುರಿತು ಜಿಲ್ಲಾ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಗಣಿ ಮತ್ತು ಭೂ ವಿಜ್ಞಾನ ಇಲಾಖೆ” ಯ ಮಹಿಳಾ ಅಧಿಕಾರಿಯನ್ನು ಹೊಣೆಯಾಗಿಸಿ ತರಾಟೆಗೆ ತೆಗೆದುಕೊಂಡದ್ದನ್ನು ಕಂಡು ಅಚ್ಚರಿಯಾಯ್ತು. ಸಚಿವರು ಗಣಿ ಇಲಾಖೆಯ ಮಹಿಳಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವಾಗ ಮಂಗಳೂರು ನಗರ ಪೊಲೀಸ್ […]
ರಾಜ್ಯ
ಕೇಂದ್ರ ಮಂತ್ರಿ ಕುಮಾರಣ್ಣನಿಗೆ ಲೇಟೆಸ್ಟ್ ಸಂಕಟ. ಸಿದ್ಧರಾಮಯ್ಯರನ್ನು ಇಳಿಸಬಾರದು, ಡಿ.ಕೆ.ಶಿ. ಅವರನ್ನು ನೋಡಲು ನಾವು ತಯಾರಿಲ್ಲ
ವಿಜಯ ಯುಗ ಮುಂದುವರಿಯಲಿದೆ. ಪ್ರೆಂಟ್ ಲೈನಿಗೆ ಬಂದರು ಗೋಪಾಲಯ್ಯ ✍️. ಖ್ಯಾತ ಬರಹಗಾರ ಆರ್.ಟಿ.ವಿಠ್ಠಲಮೂರ್ತಿ ಕಳೆದ ವಾರ ಪ್ರತ್ಯೇಕವಾಗಿ ದಿಲ್ಲಿಗೆ ಹೋಗಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರು ಸಂಗತಿಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. ‘ಮುಖ್ಯಮಂತ್ರಿ ಹುದ್ದೆಯಿಂದ ಸಿದ್ಧರಾಮಯ್ಯ ಅವರನ್ನು ಯಾವ ಕಾರಣಕ್ಕೂ ಇಳಿಸಬಾರದು. ಹಾಗೊಂದು ವೇಳೆ ಅವರನ್ನು ಇಳಿಸುವುದೇ ಆದರೆ ಅವರ ಜಾಗದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು […]
ಬಣ ಬಡಿದಾಟದ ಸೊಕ್ಕು ಮುರಿಯಲು ಮುಂದಾದ ಬಿಜೆಪಿ ಹೈಕಮಾಂಡ್
ಬಿಜೆಪಿ -ಜೆಡಿಎಸ್ ವಿಲೀನಕ್ಕೆ ನಡೆಯುತ್ತಿದೆ ಮೆಗಾ ಪ್ಲ್ಯಾನ್.. ಕುಮಾರಸ್ವಾಮಿ ಹೆಗಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ.? ಬಣ ರಾಜಕಾರಣದ ಮೂಲಕ ಪಕ್ಷದಲ್ಲಿ ಅಶಿಸ್ತಿಗೆ ಕಾರಣವಾಗಿರುವ ರಾಜ್ಯ ನಾಯಕರಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಆಘಾತಕಾರಿ ಪ್ರಯೋಗಕ್ಕೆ ಮುಂದಾಗಿರುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿವೆ. ಎರಡೂ ಬಣಗಳನ್ನು ಹೊರಗಿಟ್ಟು ತಟಸ್ಥ ವ್ಯಕ್ತಿಯನ್ನು ರಾಜ್ಯಾಧ್ಯಕ್ಷ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ. ಆರಂಭದಲ್ಲಿ ಬಿಜೆಪಿ ತಟಸ್ಥ ಬಣದಲ್ಲಿ ಗುರುತಿಸಿಕೊಂಡವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿತ್ತು. ಆದರೆ ತಟಸ್ಥ ಬಣದವರೇ ಬಣ ರಾಜಕಾರಣಕ್ಕೆ […]
ರಾಷ್ಟ್ರೀಯ
ಸೂರ್ಯಾಸ್ತಮಾನದ ಬಳಿಕವೂ ಮಹಿಳೆಯನ್ನು ಬಂಧಿಸಬಹುದು: ಮದ್ರಾಸ್ ಹೈಕೋರ್ಟ್
ಸೂರ್ಯಾಸ್ತಮಾನದ ಬಳಿಕವೂ ಮಹಿಳೆಯನ್ನು ಬಂಧಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. ಸೂರ್ಯಾಸ್ತದ ಬಳಿಕ ಮಹಿಳೆಯರನ್ನು ಬಂಧಿಸುವಂತಿಲ್ಲ ಎಂದು ಹೇಳಿರುವುದು ನಿರ್ದೇಶನವೇ ಹೊರತು ಅದು ಕಡ್ಡಾಯವಲ್ಲ ಎಂದು ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ನ್ಯಾಯಮೂರ್ತಿ ಜೋತಿರಾಮನ್ ಅವರಿದ್ದ ಪೀಠ ಹೇಳಿದೆ. ಅಸಾಧಾರಣ ಸಮಯದಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮಹಿಳೆಯರನ್ನು ಬಂಧಿಸುವುದನ್ನು ನಿರ್ಬಂಧಿಸಲಾಗಿದೆ. ಆದರೂ ಇಂತಹ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿ ಪಡೆದುಕೊಂಡು ಬಂಧಿಸಬಹುದು ಎಂದು ಕೋರ್ಟ್ ಹೇಳಿದೆ. ಮಹಿಳೆಯೊಬ್ಬರ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು […]
ದೆಹಲಿ ಗದ್ದುಗೆ ಬಿಜೆಪಿ ಗೆದ್ದಿದ್ದು ಹೇಗೆ..?
ರಾಜಕಾರಣಕ್ಕೆ ಹೊಸ ‘ಮಾಡೆಲ್’ ಕೊಟ್ಟು, ದ್ವೇಷ ರಾಜಕಾರಣಕ್ಕೆ ಬಲಿಯಾದ್ರೆ ಕೇಜ್ರಿ..? ದೆಹಲಿಯ ಜನತೆ ಪೊರಕೆ ತೊರೆದು 27 ವರ್ಷಗಳ ನಂತರ ಕಮಲಕ್ಕೆ ಜೈ ಅಂದಿದ್ದಾರೆ. ಶತಮಾನಗಳಷ್ಟು ಹಳೆಯದಾದ ಕಾಂಗ್ರೆಸ್ ಸೊನ್ನೆ ಸುತ್ತಿದೆ. ದೆಹಲಿ ಫಲಿತಾಂಶ ನಂತರ ಹಲವಾರು ವಿಶ್ಲೇಷಣೆಗಳು ನಡೆಯುತ್ತಿದೆ. ಕಾಂಗ್ರೆಸ್ -ಆಪ್ ಪ್ರತ್ಯೇಕವಾಗಿ ಸ್ಪರ್ಧಿಸಿ ಬಿಜೆಪಿಗೆ ಗೆಲುವಿನ ದಾರಿ ಸುಲಭವಾಗಿ ತಂದುಕೊಟ್ಟಿದೆ ಅನ್ನಲಾಗಿದೆ. ಅದು ದಿಟವೂ ಹೌದು. ಹದಿನೇಳು ಕ್ಷೇತ್ರಗಳಲ್ಲಿ ಆಮ್ ಆದ್ಮಿ ಸೋಲಲು ಕಾಂಗ್ರೆಸ್ ಪಕ್ಷವೇ ಪ್ರಮುಖ ಕಾರಣ. ಕಾಂಗ್ರೆಸ್ ಪಡೆದ ಮತಕ್ಕಿಂತ ಕಡಿಮೆ […]
ಅಂತಾರಾಷ್ಟ್ರೀಯ
ಶವಾಗಾರಕ್ಕೆ ಬಂದ 100 ಕ್ಕೂ ಹೆಚ್ಚು ಮೃತ ದೇಹಗಳೊಂದಿಗೆ ಡೇವಿಡ್ ಪುಲ್ಲರ್ ಎಂಬವನಿಂದ ಅತ್ಯಾಚಾರ.!
ಬ್ರಿಟನ್ನಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಶವಾಗಾರಕ್ಕೆ ಬಂದ ಶವಗಳ ಮೇಲೆ ಒಬ್ಬ ವ್ಯಕ್ತಿ ಅತ್ಯಾಚಾರ ಮಾಡುತ್ತಿದ್ದ. ಇದರೊಂದಿಗೆ, ಆ ವ್ಯಕ್ತಿ ಮೃತ ದೇಹಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಾಗ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತನ್ನ ಫೋನ್ನಲ್ಲಿ ಸೆರೆಹಿಡಿಯುತ್ತಿದ್ದ. ವರದಿಗಳ ಪ್ರಕಾರ, ಆತ 100 ಕ್ಕೂ ಹೆಚ್ಚು ಮೃತ ದೇಹಗಳೊಂದಿಗೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈ ವ್ಯಕ್ತಿ ಬ್ರಿಟನ್ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ಡೇವಿಡ್ ಫುಲ್ಲರ್ ಇಬ್ಬರು ಹುಡುಗಿಯರ ಕೊಲೆ ಮತ್ತು […]
ಅಮೇರಿಕದಲ್ಲಿರುವ ಭಾರತೀಯ ನಾಗರೀಕರನ್ನು ವಲಸಿಗ ಹೆಸರಿನಲ್ಲಿ ಅಮಾನವೀಯವಾಗಿ ಗಡೀಪಾರು ಮಾಡುತ್ತಿರುವ ಟ್ರಂಪ್ ಸರಕಾರದ ಕ್ರಮಕ್ಕೆ ಡಿವೈಎಫ್ಐ ಖಂಡನೆ
104 ಭಾರತೀಯ ನಾಗರಿಕರನ್ನು ಯುನೈಟೆಡ್ ಸ್ಟೇಟ್ಸ್ನಿಂದ ಗಡೀಪಾರು ಮಾಡಲಾಗಿರುವ ಅಮಾನವೀಯ ನಡೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಬಲವಾಗಿ ಖಂಡಿಸುತ್ತದೆ. ಭಾರತೀಯ ನಾಗರೀಕರಿಗೆ ಮಿಸುಕಾಡಲೂ ಸಾಧ್ಯವಾಗದಂತೆ ಕೈಕೊಳ ಹಾಕಿ, ಅವರನ್ನು ಒತ್ತಾಯಪೂರ್ವಕವಾಗಿ ನಿರ್ಬಂಧಿಸಿ ಸುದೀರ್ಘವಾಗಿ ಯುಎಸ್ ಮಿಲಿಟರಿ ವಿಮಾನ & ಹಡಗಿನಲ್ಲಿ ಪ್ರಾಣಿಗಳಿಗಿಂತ ಕಡೆಯಾಗಿ ಸಾಗಿಸಿರುವುದು ಮಾನವ ಘನತೆ ಮತ್ತು ಮಾನವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಅಮೇರಿಕದ ಈ ಕ್ರೂರ ನಡೆಯು ಶೋಚನೀಯವಾಗಿದ್ದು ಪ್ರತಿ ಭಾರತೀಯರು ಇದನ್ನು ಪ್ರಬಲವಾಗಿ ಖಂಡಿಸಬೇಕು. ಭಾರತೀಯ ನಾಗರಿಕರ ಮೇಲಿನ ಈ […]