ಮಂಡ್ಯ ‘ಧರ್ಮ ದಂಗಲ್’ ಹಿಂದೆ ಲೀಥಿಯಂ ಗಣಿಗಾರಿಕೆ ವಾಸನೆ.!
ಸಂಘಪರಿವಾರ ತೋಡಿದ ಖೆಡ್ಡಾಕ್ಕೆ ಮಂಗಳೂರು ನಂತರ ಮಂಡ್ಯದ ಜನತೆ ಬಲಿಪಶು ಆಗುತ್ತರಾ.? ಕೆರೆಗೋಡಿನ ಹನುಮ ಧ್ವಜ ಗಲಾಟೆ, ನಾಗಮಂಗಲದ ಗಣೇಶನ ಗಲಾಟೆ, ಮದ್ದೂರಿನ ಗಣೇಶನ ಗಲಾಟೆ ಹೀಗೆ ಕಳೆದ 2-3 ವರ್ಷಗಳಿಂದ ಶಾಂತವಾಗಿದ್ದ ಸಕ್ಕರೆ ನಾಡು ಮಂಡ್ಯದಲ್ಲಿ ಕೋಮುದ್ವೇಷಗಳು, ಕೋಮು ಗಲಾಟೆಗಳು ಹೆಚ್ಚಾಗುತ್ತಿದೆ. ಇದಕ್ಕೆ ಬಹಳ ದೊಡ್ಡ ಕಾರಣವೂ ಇದೆ. ಇತ್ತೀಚೆಗೆ ಕೇಂದ್ರ ಸರಕಾರದ ಅಧೀನದಲ್ಲಿರುವ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿ (DAF) ಎಂಬ ಸಂಸ್ಥೆಯು 2021 ರಲ್ಲಿ ನಡೆಸಿದ ಒಂದು ಸಂಶೋಧನೆಯಿಂದ ಇದರ ಹಿಂದಿನ […]
Continue Reading