ಭಾರತೀಯ ಟ್ರಸ್ಟ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನೋಂದಾಯಿಸಲಾದ ಮಸೀದಿ ಮತ್ತು ಅದರ ಜಮೀನು, ಆಸ್ತಿಗಳು ವಕ್ಫ್ ಪರಿಕಲ್ಪನೆಯಲ್ಲಿ ಬರಲಾರದು.
✍️. ಮಹಮ್ಮದ್ ಅಸ್ಫಾಕ್ ಕೃಷ್ಣಾಪುರ ಮಸೀದಿಗಳು ಮುಸ್ಲಿಮರ ಅವಿಭಾಜ್ಯ ಅಂಗವಾಗಿದೆ. ಒಬ್ಬ ಮುಸ್ಲಿಂ ನಿರ್ದಿಷ್ಟ ಸಮಯದಲ್ಲಿ ಸಾಮೂಹಿಕ ನಮಾಜಿಗೆ ಹಾಜರಾಗುವ ಮೂಲಕ ಮಸೀದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾನೆ. ಏಕೆಂದರೆ ಮಸೀದಿಗಳಲ್ಲಿ ಸಾಮೂಹಿಕವಾಗಿ ನಿರ್ವಹಿಸುವ ನಮಾಜ್ ಮನೆಯಲ್ಲಿ ನಿರ್ವಹಿಸುವ ನಮಾಜಿಗಿಂತ ಎರಡು ಪಟ್ಟು ಶ್ರೇಷ್ಠವಾಗಿರುತ್ತದೆ. ಒಂದು ಕಟ್ಟಡವು ಮಸೀದಿಯ ಸ್ಥಾನಮಾನವನ್ನು ಪಡೆಯಬೇಕಾದರೆ ಅದು ಶರೀಯತ್ ನಿರ್ದೇಶಿಸಿದ ಪಾವಿತ್ರ್ಯತೆ ಮತ್ತು ಸಿಂಧುತ್ವದ ಪ್ರಾಥಮಿಕ ಷರತ್ತುಗಳನ್ನು ಪೂರೈಸಬೇಕಾಗುತ್ತದೆ.ಆದುದರಿಂದ ಖಾಸಗಿ ಒಡೆತನಕ್ಕೆ ಸೇರಿದ ಜಮೀನಿನಲ್ಲಿ ಮಸೀದಿಗಳ ರಚನೆಯನ್ನು ಮಸೀದಿಗಳಾಗಿ ಪರಿಗಣಿಸಲಾಗುವುದಿಲ್ಲಕುರಾನ್ ಹೇಳುತ್ತದೆ. “ಖಂಡಿತವಾಗಿಯೂ […]
Continue Reading