ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.!
ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ತೊಡಗಿಸಿ ವಂಚನೆ.! ಉಡುಪಿ ಪೊಲೀಸರಿಂದ ಪುತ್ತೂರು, ಮಂಗಳೂರು ಮತ್ತು ಕಾಸರಗೋಡಿನ ನಾಲ್ವರು ಖದೀಮರ ಬಂಧನ.! ಐದು ಮೊಬೈಲ್,13ಲಕ್ಷ ನಗದು ವಶ.! ಉಪೇಂದ್ರ ಭಟ್ ಎಂಬವರಿಗೆ ವಾಟ್ಸಪ್ ಕಾಲ್ ಮಾಡಿ ನಕಲಿ ಕಂಪನಿಗೆ ಹಣ ಹಾಕಿಸಿದ್ದ ಕಿರಾತಕರು.! 33ಲಕ್ಷ ಹತ್ತು ಸಾವಿರ ಹಣ ನಕಲಿ ಕಂಪನಿಯ ಅಕೌಂಟ್ ಗೆ ಹಣ ಹೂಡಿದ್ದ ಉಪೇಂದ್ರ ಭಟ್.! ಉಡುಪಿ CEN ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣ.! ಉಡುಪಿ ಎಸ್ಪಿ ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ […]
Continue Reading