ಅನಾಗರಿಕರಿಗೆ ಗುಂಡಿ ತೋಡಿದ ಪಟ್ಟಣ ಪಂಚಾಯತ್; ಸೋಮಾವತಿ ನದಿ ಉಳಿಸಲು ಪಣ.
ನಾಗರಿಕ ಸಮಾಜ ವಿಕಸನಗೊಳ್ಳುತ್ತಿದ್ದಂತೆಯೇ ಅನಾಗರಿಕತನವೂ ಹೆಚ್ಚುತ್ತಿದೆ ಬೆಳ್ತಂಗಡಿ ತಾಲೂಕಿನ ಪ್ರಮುಖ ನದಿಗಳಲ್ಲಿ ಒಂದಾಗಿ ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಜೀವನದಿಯಾಗಿ ಹರಿಯುತ್ತಿರುವ ಸೋಮಾವತಿಯ ಒಡಲನ್ನು ಡಂಪಿಂಗ್ ಯಾರ್ಡ್ ಮಾಡಲು ಹೊರಟ ಖದೀಮರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಗುಂಡಿ ತೋಡಿದ ಅಪರೂಪದ ಸಂಗತಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜೀವನಾಡಿಯಾಗಿ ಜನರಿಗೆ ಕುಡಿಯುವ ನೀರು ಒದಗಿಸುವ ಏಕೈಕ ನದಿ ಸೋಮಾವತಿ. ಸಾವಿರಾರು ಜನರ ಜೀವ ಉಳಿಸಿದ ಈಕೆಯ ಮೇಲೆ ಮನುಷ್ಯ ಪ್ರಾಣಿ ದಿನನಿತ್ಯ ಅತ್ಯಾಚಾರ ನಡೆಸುತ್ತಿದ್ದಾನೆ. ಇದು […]
Continue Reading