ಅಮಲು ಬರುವ ಸಿರಪ್ ಅಕ್ರಮ ಮಾರಾಟ ಗ್ಯಾಂಗ್ ಪತ್ತೆ. ಐವರು ಆರೋಪಿಗಳ ಬಂಧನ
ಕೂಲಿ ಕಾರ್ಮಿಕರ, ಬಡವರ ಮಕ್ಕಳೇ ಹೆಚ್ಚಾಗಿ ಈ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 11 ಮಕ್ಕಳ ಸಾವು ಮೂಡಿಸಿದ ಕೋಲ್ಡ್ರಿಫ್ ಕಾಫ್ ಸಿರಪ್ ದೇಶಾದ್ಯಂತ ನಿಷೇಧಗೊಂಡಿತ್ತು. ಅದರ ಬಳಿಕ ಕರ್ನಾಟಕದಲ್ಲಿ ಸಿರಪ್ಗಳ ಮೇಲೆ ಕಠಿಣ ನಿಗಾ ಇಡಲಾಗಿದೆ. ಇದನ್ನೇ ಪರಿಗಣಿಸಿ, ದಾವಣಗೆರೆ ನಗರದಲ್ಲಿ ಅಮಲು ಬರುವ ಸಿರಪ್ಗಳನ್ನು ಅಕ್ರಮ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಸವನಗರ ಪೊಲೀಸರು ಬಂಧಿಸಿದ್ದಾರೆ. ದೇವರಾಜ ಅರಸ್ ಬಡಾವಣೆಯ ಫ್ಲೈಓವರ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ವೈದ್ಯರ ಅನುಮತಿ ಪತ್ರ ಇಲ್ಲದೆ, ಯುವಕರು […]
Continue Reading