ಗುರುಪುರ ಕೈಕಂಬ: ದುವಾಃ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ; ಸಮಾಜ, ಸಮುದಾಯಕ್ಕೊಂದು ಉತ್ತಮ ಸಂದೇಶ
ಮರ್ಹೂಮ್ ಕೆ. ಹಾಜಿ ಉಮ್ಮರಬ್ಬ ಕೈಕಂಬ (ಅಮ್ಮುಂಜೆ) ಇವರ ಧರ್ಮಪತ್ನಿ ಮರಿಯಮ್ಮ ಇತ್ತೀಚೆಗಷ್ಟೇ ಅಗಲಿದ್ದರು. ಮರ್ಹೂಮ್ ಮರಿಯಮ್ಮ ರ 40 ನೇ ದಿನದ ದುವಾಃ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜ ಹಾಗೂ ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಮತ್ತು ಶ್ರೀನಿವಾಸ ಆಸ್ಪತ್ರೆ ರಕ್ತನಿಧಿ ಮುಕ್ಕ ಸುರತ್ಕಲ್ ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಇಕ್ಬಾಲ್ ಚಿಕನ್ ಸೆಂಟರ್ ರವರ ರಿಫಾಯಿನಗರ ಕೈಕಂಬದಲ್ಲಿರುವ ಮನೆಯಲ್ಲಿ ದುವಾಃ ಕಾರ್ಯಕ್ರಮದೊಂದಿಗೆ […]
Continue Reading