ಪಣಂಬೂರು: ನಾಲ್ವರು ಗಾಂಜಾ ಮಾರಾಟಗಾರರ ಬಂಧನ, 22 ಕೆ.ಜಿ ಅಕ್ರಮ ಗಾಂಜಾ ವಶ
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಮಾರಾಟ ಮಾಡಲು ಹೊರ ರಾಜ್ಯದಿಂದ ತಂದಿರುವ ಅಕ್ರಮ ಗಾಂಜಾದ ಬಗ್ಗೆ ಖಚಿತ ಮಾಹಿತಿ ಪಡೆದ ಉತ್ತರ ಉಪ-ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಮತ್ತು ಅವರ ತಂಡದ ಅಧಿಕಾರಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿ 22.250 ಗಾಂಜಾದೊಂದಿಗೆ ಆರೋಪಿತರಾದ ಕರಣ್ ಬಾಬು ರಾಂ ಜಾದವ್ ಮಹಾರಾಷ್ಟ್ರ , ಸಮೀರ್ ಶಾ ಮಧ್ಯಪ್ರದೇಶ, ಎಂ.ಹೆಚ್. ಮಯ್ಯದಿ ಹೆಜಮಾಡಿ ಗ್ರಾಮ, ಉಡುಪಿ, ಇಬ್ರಾಹಿಂ […]
Continue Reading