ಆರ್.ಎಸ್.ಎಸ್ ರಾಷ್ಟ್ರ ನಾಯಕನೊಬ್ಬರ ಕುಮ್ಮಕ್ಕಿನಿಂದ ತಮ್ಮದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ಹೋರಾಟದ ಕುತಂತ್ರ: ವೈ.ಬಿ.ಚಂದ್ರಕಾಂತ್
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರನಾಯಕರೊಬ್ಬರ ಕುಮ್ಮಕ್ಕಿನಿಂದ ರಾಜ್ಯದಲ್ಲಿ ತನ್ನದೆ ಪಕ್ಷದ ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ದ ವಕ್ಫ್ ಆಸ್ತಿಯ ನೆಪದಲ್ಲಿ ಹೋರಾಟಕ್ಕೆ ಇಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಆರೋಪಿಸಿದ್ದಾರೆ. ವಕ್ಫ್ ಆಸ್ತಿಯ ವಿಷಯದಲ್ಲಿ ಹಲವರಿಗೆ ನೋಟೀಸ್ ನೀಡಿರುವುದು ಆಡಳಿತದ ಭಾಗವೆನ್ನುವುದು ಆರ್.ಎಸ್.ಎಸ್ ನಾಯಕರಿಗೂ ಗೊತ್ತಿರದ ವಿಷಯವೇನಲ್ಲ. ರಾಜ್ಯದಲ್ಲಿ ಈ ಹಿಂದೆ 2019 ರಿಂದ 2022 ರ ಅವಧಿಯಲ್ಲೂ ಬಿ.ಜೆ.ಪಿ. ಸರ್ಕಾರವಿದ್ದಾಗ ವಿವಿಧ ಜಿಲ್ಲೆಗಳ ಹಲವರಿಗೆ ವಕ್ಫ್ ಆಸ್ತಿಯ ವಿಷಯದಲ್ಲಿ 200 ಕ್ಕೂ […]
Continue Reading