ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಮಾಡಿದ ಕೈಗಳಿಗೆ ತಿಳಿದಿರಬೇಕಿರೋದು…
ಯಾವ ಬೀದಿಯಲ್ಲಿ ಇಂದು ಕೋಮುವಾದಿಗಳು ಕಲ್ಲು ಹಿಡಿದುಕೊಂಡು ಓಡಾಡುತ್ತಿದ್ದಾರೋ ಅದೇ ಬೀದಿಯಲ್ಲಿ ಅಂದು ಮುಸ್ಲೀಮರು ಅಕ್ಕಿ ಚೀಲ ಹಿಡಿದುಕೊಂಡು ಓಡಾಡುತ್ತಿದ್ದರು ✍️. ನವೀನ್ ಸೂರಿಂಜೆ.ಪತ್ರಕರ್ತರು ಕೋಮುವಾದಿಗಳ ಸವಾಲು-ಪ್ರತಿಸವಾಲಿನ ನಂತರ ಕಾಟಿಪಳ್ಳ ಮಸೀದಿಗೆ ದುರ್ಷರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ. ಈ ಸವಾಲಿನ ಸಂಘರ್ಷಕ್ಕೂ ಕಾಟಿಪಳ್ಳಕ್ಕೂ ಸಂಬಂಧವಿಲ್ಲ. ಆದರೂ ಕೋಮುವಾದಿಗಳು ಕಾಟಿಪಳ್ಳ ಮಸೀದಿಯನ್ನು ಯಾಕೆ ಟಾರ್ಗೆಟ್ ಮಾಡಿದರು ? ಕಾಟಿಪಳ್ಳ ಮಸೀದಿಗೆ ಕಲ್ಲು ತೂರಾಟ ಮಾಡಿದ ಕೋಮುವಾದಿ ಕೈಗಳ ರಟ್ಟೆಗಳಿಗೆ ಬಲ ಬಂದಿರೋದು ಎಲ್ಲಿಂದ ಎಂಬುದು ಅವರಿಗೆ ಗೊತ್ತಿರಬೇಕಿತ್ತು. 1918 […]
Continue Reading