ಮಂಗಳೂರು ಎ.ಸಿ ಕಚೇರಿ: ಕೊಕ್ಕೆ ಮಹೇಶನ ಸೊಕ್ಕಿನ ಕಾರ್ಬಾರ್.!
ಬನ್ನೂರು ಕುರಿ ಮಾಂಸ, ಅಂಜಲ್, ಮಾಂಜಿಯಿಂದ ಬಲೆ ಬೀಸಿ, ಮಂಕು ಬೂದಿ ಎರಚುವ ಕನಕಪುರದ ಕೊಕ್ಕೆ ಕನಕಪುರ ಮೂಲದ ಮಹೇಶ ನಿಯೋಜನೆ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದಾನೆ. ಎ.ಸಿ ಸಾಹೇಬ್ರ ಆತ್ಮೀಯ! ಎಂಟು ತಿಂಗಳ ಹಿಂದೆ ಪುತ್ತೂರು ತಾಲೂಕು ಕಚೇರಿಯಲ್ಲಿ FDA ಆಗಿದ್ದಾಗ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಮಾಡಿ ದೊಡ್ಡ ರಾದ್ಧಾಂತ ಎಬ್ಬಿಸಿದ್ದ. ಪೊಲೀಸರಿಂದ ಪೆಟ್ಟು ತಿಂದು ಕೊನೆಗೂ ರಾಜಿ ಪಂಚಾತಿಕೆ ಮೊರೆ ಹೋಗಿ ಪರಿಶಿಷ್ಟ ಜಾತಿಯವನ ಕಾಲು ಹಿಡಿದು […]
Continue Reading