ಕರಾವಳಿ ಕಾಂಗ್ರೆಸ್ ನಲ್ಲಿ ಮೊಯ್ಲಿ, ಪೂಜಾರಿ, ರೈ ಬಣ ಯುಗ ಮುಗಿಯಿತು.. ಈಗೇನಿದ್ದರೂ ಡಿ.ಕೆ, ಸಿದ್ದು ಬಣ.!
ಕೆಟ್ಟ ಮೇಲೂ ಬುದ್ಧಿ ಬರದ ಕಾಂಗೈ ನಾಯಕರು! ಕೆಟ್ಟ ಮೇಲೆ ಬುದ್ಧಿ ಬರುತ್ತದೆ ಅನ್ನುವ ಮಾತಿದೆ. ಆದರೆ ಕರಾವಳಿಯ ಕಾಂಗೈ ನಾಯಕರಿಗೆ ಅದೂ ಬಂದಿಲ್ಲ ಅನ್ನುವುದೇ ದುರ್ದೈವದ ಸಂಗತಿ. ಎಂಭತ್ತು, ತೊಂಬತ್ತರ ದಶಕದಲ್ಲಿ ಕರಾವಳಿ ಕಾಂಗ್ರೆಸ್ ಅನ್ನು ಆಳುತ್ತಿದ್ದುದು ಆಸ್ಕರ್, ಮೊಯ್ಲಿ, ಪೂಜಾರಿ ಅನ್ನುವ ತ್ರಿಮೂರ್ತಿಗಳು. ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ್ದೇ ಹವಾ.. ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಪರಿಸ್ಥಿತಿ. ಗತವೈಭವದಲ್ಲಿ ಮೆರೆಯುತ್ತಿದ್ದ ಪಕ್ಷ ಹರಿದು ಹಂಚಿ ಹೋಗಲು ಮುಖ್ಯ ಕಾರಣವಾಗಿದ್ದೇ ಬಣ ಬಡಿದಾಟ. ಮೊಯ್ಲಿ, ಪೂಜಾರಿ ಬಣ […]
Continue Reading