ವಿಕ್ರಂ ಬೇತಾಳನ ಕತೆಯಾದ ಕಾವೇರಿ ತಂತ್ರಾಂಶ 2.0
ಸ್ವಾಮೀ, ರೆವೆನ್ಯೂ ಇಲಾಖೆಯಲ್ಲಿ ಹಣ ಪೋಲಾಗುತ್ತಿದೆ, ನೋಂದಣಿ ಇಲಾಖೆಯ ಕಾವೇರಿ ತಂತ್ರಾಂಶವು ಹಳೆಯದಾಗಿದೆ, ಈಗಾಗಲೇ ಸಾಕಷ್ಟು ಪಂಚರ್ ಗಳನ್ನು ಹಾಕಲಾಗಿದೆ ✍️. ಇಸ್ಮಾಯಿಲ್ ಸುನ್ನಾಲ್ ವಕೀಲರು ಛಲ ಬಿಡದ ವಿಕ್ರಮ ದೀಪಾವಳಿ ಅಮಾವಾಸ್ಯೆಯ ಆ ರಾತ್ರಿ ಮತ್ತೆ ಸ್ಮಶಾನಕ್ಕೆ ಹೋಗಿ ಬೇತಾಳವನ್ನು ಹೆಗಲಿಗೇರಿಸಿಕೊಂಡು ಖಡ್ಗವನ್ನು ಕೈಯಲ್ಲಿ ಹಿಡಿದು ನಡೆಯತೊಡಗಿದನು. ವಿಕ್ರಮನ ಬೆನ್ನೇರಿದ ಬೇತಾಳ ಪ್ರತೀ ಸಾರಿಯಂತೆ ಮತ್ತೊಂದು ಹೊಸ ಕತೆ ಹೇಳಲು ಶುರು ಮಾಡಿತು. “ರಾಜಾ ವಿಕ್ರಮ ,ಒಂದಾನೊಂದು ಕಾಲದಲ್ಲಿ ಕರ್ನಾಟಕ ಎನ್ನುವ ರಾಜ್ಯದಲ್ಲಿ ಅಶೋಕನೆಂಬ ರಾಜನ […]
Continue Reading