ಗುಂಪು ಗಲಭೆಯಲ್ಲಿ ಹತ್ಯೆ, ಗಾಯಾಳು ಸಂತ್ರಸ್ತರಿಗೆ, ಪರಿಹಾರದ ಮೊತ್ತವನ್ನು ನಿಗದಿಪಡಿಸಿದ ರಾಜ್ಯ ಸರಕಾರ
ಗುಂಪು ಗಲಭೆಯಲ್ಲಿ ಹತ್ಯೆ, ಗಾಯಾಳು ಸಂತ್ರಸ್ತರಿಗೆ ಪರಿಹಾರ ನೀಡಲು ನಿರ್ಧರಿಸಿರುವ ರಾಜ್ಯ ಸರಕಾರ, ಪರಿಹಾರದ ಮೊತ್ತವನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಗುಂಪು ಗಲಭೆಯಲ್ಲಿ ಮೃತರ ಅವಲಂಬಿತರಿಗೆ ಕನಿಷ್ಠ 5 ಲಕ್ಷ ರೂಪಾಯಿ ಹಾಗೂ ಗರಿಷ್ಠ 10 ಲಕ್ಷ ರೂಪಾಯಿ ಪರಿಹಾರ ನಿಗದಿಗೊಳಿಸಲಾಗಿದೆ. ಜತೆಗೆ, ಗಲಭೆ ಬಾಧಿತರಿಗೆ ಆರು ವರ್ಗೀಕರಣದನ್ವಯ ಕನಿಷ್ಠ ಒಂದು ಲಕ್ಷ ರೂಪಾಯಿ ಗಳಿಗಿಂತ ಮೇಲ್ಪಟ್ಟು ಪರಿಹಾರ ನಿಗದಿ ಮಾಡಲಾಗಿದೆ. ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011 ರ ಅನ್ವಯವೇ ಗುಂಪು ಗಲಭೆ ಸಂತ್ರಸ್ತರಿಗೆ ಪರಿಹಾರ ಸೌಲಭ್ಯ […]
Continue Reading