ಅಪ್ರಾಪ್ತ ಬಾಲಕಿಯನ್ನು ರಕ್ಷಿತಾರಣ್ಯಕ್ಕೆ ಬೈಕಲ್ಲಿ ಕರೆತಂದ ಯುವಕ. ಜನ ಜಮಾಯಿಸುದನ್ನು ಕಂಡು ಬೈಕ್, ಬಟ್ಟೆ ಬರೆ ಅಲ್ಲೇ ಬಿಟ್ಟು ಅರೆನಗ್ನ ಸ್ಥಿತಿಯಲ್ಲಿ ಪರಾರಿ

ಡ್ರಗ್ಸ್, ನಶೆಯೇರಿಸುವ ಮಾತ್ರೆಗಳು, ಕಾಂಡೋಮ್ ಪತ್ತೆ ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕಳೆಂಜಿಮಲೆ ರಕ್ಷಿತಾರಣ್ಯ ಅನೈತಿಕ ಚಟುವಟಿಕೆ, ಅಕ್ರಮ ದಂಧೆಗಳ ಅಡ್ಡೆಯಾಗುತ್ತಿದೆ. ಕೊಳ್ನಾಡು ಗ್ರಾಮದ ಸಾಲೆತ್ತೂರು-ಕುಡ್ತಮುಗೇರು ಮೂಲಕ ಕನ್ಯಾನ ತಲುಪುವ ಕಾಂಕ್ರೀಟ್ ರಸ್ತೆ ಕಳೆಂಜಿಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತಿದೆ. ಆದರೆ ದಿನವಿಡೀ ರಕ್ಷಿತಾರಣ್ಯ ಪ್ರದೇಶದಲ್ಲಿ ರಾಜಾರೋಷವಾಗಿ ಮದ್ಯ, ಡ್ರಗ್ಸ್ ಸೇವಿಸುವ ಪುಂಡರು ಅನೈತಿಕ ಚಟುವಟಿಕೆ ನಡೆಸುತ್ತಾ ಜನ ಸಾಮಾನ್ಯರ ಪಾಲಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ರಕ್ಷಿತಾರಣ್ಯ ತಪ್ಪಲು ಪ್ರದೇಶದ ಕುಳಾಲು, ಕುದ್ರಿಯ, ಮಂಕುಡೆ, ಕೋಜಿಗುರಿ ಮತ್ತು […]

Continue Reading

ಮಂಗಳೂರು ನಗರದ ಮಾರುಕಟ್ಟೆಗಳೀಗ ರೋಗ ಹರಡುವ ಕೇಂದ್ರಗಳು: ಸಂತೋಷ್ ಬಜಾಲ್

ಉರ್ವಸ್ಟೋರ್ ಮಾರುಕಟ್ಟೆ ಸಂಪೂರ್ಣ ಶಿಥೀಲಾವಸ್ಥೆಯಲ್ಲಿದ್ದು ಮೂಗು ಬಿಡದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ತೆರೆದ ಚರಂಡಿಗಳಿಂದಾಗಿ ದುರ್ನಾತ ಬೀರುವ ಈ ಮಾರುಕಟ್ಟೆಯಲ್ಲಿ ಸೃಷ್ಟಿಯಾದ ರೋಗಗಳಿಗೆ ಸಣ್ಣ ಪುಟ್ಟ ವ್ಯಾಪಾರಿಗಳು ಅನಾರೋಗ್ಯದಿಂದ ಬಳಲಿ ಮನೆ ಸೇರಿದ್ದಾರೆ. ಇವತ್ತು ನಗರದ ಬಹುತೇಕ ಮಾರುಕಟ್ಟೆಗಳು ವ್ಯಾಪಾರ ಕೇಂದ್ರಗಳಿಗಿಂತಲೂ ರೋಗ ಹರಡುವ ಕೇಂದ್ರಗಳಾಗಿ ಮಾರ್ಪಟ್ಟಿದೆ ಇದು ಬಿಜೆಪಿ ಆಡಳಿತ ಕೊಡುಗೆ ಎಂದು ಡಿವೈಎಫ್ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಡಿವೈಎಫ್ಐ ಉರ್ವಸ್ಟೋರ್ ಘಟಕದ ನೇತ್ರತ್ವದಲ್ಲಿ ಉರ್ವಸ್ಟೋರ್ ಮಾರುಕಟ್ಟೆಯನ್ನು ಮೇಲ್ದರ್ಜೆಗೇರಿಸಲು ಹಾಗೂ […]

Continue Reading

ಬೆಳ್ತಂಗಡಿ ಶಾಸಕರ ”ಹಿಂದೂ ಸಮಾಜದ ರಕ್ಷಕ” ಎಂಬ ನಕಲಿ ಮುಖವಾಡ.!

ಬೆಳ್ತಂಗಡಿ: ಹಿಂದೂ ಸಮಾಜದ ರಕ್ಷಕನೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಶಾಸಕ ಪೂಂಜಾರಿಂದ ಬಾರ್ಯ ಗ್ರಾಮ ಪಂಚಾಯತ್ ಅಧೀನದ ಹಿಂದೂ ರುಧ್ರಭೂಮಿ ಮತ್ತು ಪ.ಜಾ ಮತ್ತು ಪ.ಪಂ.ದ ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ಅಭಿವೃದ್ಧಿಗೊಳಿಸುವುದನ್ನು ವಿರೋದಿಸಿ ಪೂಂಜಾ ಮತ್ತು ಪಟಾಲಂನಿಂದ ದಾಂದಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ಬೈದು, ತಲೆ ಕಡಿಯುತ್ತೇನೆಂದು ಬೆದರಿಕೆ ಒಡ್ಡಿರುವ ಹಿಂದುತ್ವದ ನಕಲಿ ಮುಖವಾಡ ಕಳಚಿಟ್ಟ ಬಿಟ್ಟಿದೆ. ಬೆಳ್ತಂಗಡಿ ತಾಲ್ಲೂಕಿನ ಬಾರ್ಯ ಗ್ರಾಮ ಪಂಚಾಯತ್ ಗೊಳಪಟ್ಟ ಪುತ್ತಿಲ ಗ್ರಾಮದ ಸರ್ವೆನಂಬ್ರ 73/2A ರಲ್ಲಿ 0.20 ಸೆಂಟ್ಸ್ ಪರಿಶಿಷ್ಟ […]

Continue Reading

ಕಳ್ಳತನ ಪ್ರಕರಣ: ಮಂಗಳೂರು ನಗರದ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಕುಂಬಳೆ ಪೊಲೀಸರು

ಮಂಜೇಶ್ವರದ ಮೊಹಮ್ಮದ್‌ ಶಿಹಾಬ್‌, ಗಂಜಿಮಠ ನಿವಾಸಿಗಳಾದ ಮೊಹಮ್ಮದ್‌ ಸಫಾನ್‌ ಹಾಗೂ ಮೊಹಮ್ಮದ್‌ ಅರ್ಫಾಸ್‌ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿ ಮಂಗಳೂರು ನಗರದ ಜೈಲಿನಲ್ಲಿರುವ ಮೂವರು ಆರೋಪಿಗಳನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜೇಶ್ವರ ನಿವಾಸಿ ಮೊಹಮ್ಮದ್‌ ಶಿಹಾಬ್‌, ಮಂಗಳೂರು ತಾಲೂಕು ಗಂಜಿಮಠ ನಿವಾಸಿಗಳಾದ ಮೊಹಮ್ಮದ್‌ ಸಫಾನ್‌ ಹಾಗೂ ಮೊಹಮ್ಮದ್‌ ಅರ್ಫಾಸ್‌ ಎಂಬವರನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಸೋಂಕಾಲ್‌ ಸುಭಾಶ್‌ ನಗರದ ಆಯಿಶಾ ಯೂಸಫ್‌ ಅವರ ಮನೆಯಿಂದ 2024ರ ಜೂ. 4ರಂದು 1.20 ಲಕ್ಷ ರೂ. ಮೌಲ್ಯದ […]

Continue Reading

ಆಯುಕ್ತರ ಅಕ್ರಮ ಆಸ್ತಿ ಸಂಪಾದನೆಗೆ ಬಿಜೆಪಿ ಆಡಳಿತ ನೇರ ಹೊಣೆ. ಪಾಲಿಕೆ ಆಯುಕ್ತರ ವಜಾಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್ ಸಿ.ಎಲ್ ಅವರ ಮೇಲೆ ನಿನ್ನೆ ನಡೆದ ಲೋಕಾಯುಕ್ತ ದಾಳಿ ವೇಳೆ ಅಕ್ರಮ ಸಂಪಾದನೆಯಿಂದ ಗಳಿಸಿದ ಆಸ್ತಿ ಪತ್ತೆಯಾಗಿದೆ. ನಗರದ ಜನರ ತೆರಿಗೆ ಹಣವನ್ನು ಈ ರೀತಿ ಭ್ರಷ್ಟಾಚಾರದ ಮೂಲಕ ಗಳಿಸಲು ಹೊರಟ ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆ ಕಂಡು ಸುಮ್ಮನಿದ್ದ ಪಾಲಿಕೆ ಮೇಯರ್ ಮತ್ತು ಬಿಜೆಪಿ ಆಡಳಿತವೇ ನೇರಹೊಣೆ. ಸರಕಾರ ಈ ಕೂಡಲೇ ಪಾಲಿಕೆ ಆಯುಕ್ತರನ್ನು ವಜಾಗೊಳಿಸಬೇಕೆಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ. ಕರ್ನಾಟಕದಲ್ಲಿ ಅತೀ […]

Continue Reading

ಹೈಟೆಕ್ ಕೋಳಿ ಅಂಕಕ್ಕೆ ಪೆಂಡಾಲ್ ಹಾಕುತ್ತಿದ್ದಾಗ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಓರ್ವ ಸಾವು, ನಾಲ್ವರಿಗೆ ಗಾಯ.

ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಡೇಶ್ವಾಲಯ ಬಳಿ ದುರ್ಘಟನೆ. ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಹೈಟೆಕ್ ಕೋಳಿ ಅಂಕ ನಡೆಸಲು ಕಬ್ಬಿಣದ ಶೀಟುಗಳ ಪೆಂಡಾಲ್ ಹಾಕುತ್ತಿದ್ದ ಸಂದರ್ಭ ಕಬ್ಬಿಣದ ರಾಡ್ ಗೆ ಹೈ ಟೆನ್ಶನ್ ವಿದ್ಯುತ್ ತಂತಿ ತಗುಲಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಕಲ್ಲಡ್ಕದ ಸಾಲಿಯಾನ್ ಶಾಮಿಯಾನ ಸಂಸ್ಥೆಯ ಕಾರ್ಮಿಕ ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂಬಾತ ಮೃತಪಟ್ಟಿದ್ದು, ಕಡೇಶ್ವಾಲ್ಯ ಗ್ರಾಮದ ಪ್ರಸನ್ನ , ಜಾರ್ಖಂಡ್ ಮೂಲದ ಬಬ್ಲು, ಪ್ರದೀಪ್, ಪಶ್ಚಿಮ […]

Continue Reading

ಮಳೆಗಾಲ ಆರಂಭಗೊಂಡು ಎರಡು ತಿಂಗಳು ಕಳೆದರೂ ಕಾಟಿಪಳ್ಳ ಭಾಗದಲ್ಲಿ ಕುಡಿಯುವ ನೀರಿಗೆ ಬರ

ಖಾಲಿ ಕೊಡಪಾನಗಳ ಮೆರವಣಿಗೆ ಮಾಡಲು ನಾಗರಿಕ ಹೋರಾಟ ಸಮಿತಿ ನಿರ್ಧಾರ ಮಳೆಗಾಲದಲ್ಲೂ ನಗರ ಪಾಲಿಕೆಯಿಂದ ನೀರು ಸರಬರರಾಜು ಇಲ್ಲದೆ ಮನೆಯ ಮೇಲಿನಿಂದ ಹರಿದು ಬರುವ ಮಳೆ ನೀರಿಗೆ ಟ್ಯಾಂಕ್ ಇಟ್ಟು ಕಾಯುತ್ತಿರುವ ಕಾಟಿಪಳ್ಳದ ನಾಗರಿಕರು. ನಾಲ್ಕು ದಿನಗಳಿಗೊಮ್ಮೆ ಮಾತ್ರ ತುಂಬೆಯಿಂದ ನೀರು ಸರಬರಾಜು ಮಾಡುತ್ತಿರುವ ನಗರ ಪಾಲಿಕೆ. ಬೋರ್ ವೆಲ್ ಪಂಪ್ ಹಾಳಾಗಿ ತಿಂಗಳುಗಳು ದಾಟಿದರು ರಿಪೇರಿ ಮಾಡದೆ ಕೂತಿರುವ ಪಾಲಿಕೆ ಅಧಿಕಾರಿಗಳು. ಮಳೆಗಾಲ ಆರಂಭಗೊಂಡು ಎರಡು ತಿಂಗಳಾದರೂ ಸುರತ್ಕಲ್ ಉಪವಿಭಾಗದಲ್ಲಿ ಈಗಲೂ ನೀರು ಸರಬರಾಜಿನಲ್ಲಿ ಅಧಿಕೃತವಾಗಿ […]

Continue Reading

ಹಿಂದೂ ಧರ್ಮ ವಿರೋಧಿ ಧೋರಣೆ ಜಗದೀಶ್ ಶೆಟ್ಟರ್ ಸರ್ಕಾರವೇ ಹೊರತು ಕಾಂಗ್ರೆಸ್ ಸರ್ಕಾರವಲ್ಲ

ಪೂಂಜಾರಿಗೆ ತಾಕತ್ತಿದ್ದರೆ 2013 ರ ಬಿಜೆಪಿ ನೇತೃತ್ವದ ಜಗದೀಶ್ ಶೆಟ್ಟರ್ ಅವರ ಸರ್ಕಾರವನ್ನು ಟೀಕಿಸಿ‌ ಗಂಡಸ್ತನ ತೋರಿಸಲಿ: ಶೇಖರ್ ಎಲ್. ಸಿಪಿಐ(ಎಂ) ಮುಖಂಡರು ಶಾಲಾ ಮೈದಾನ ಸೇರಿದಂತೆ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತೃತ್ವದ ಬಿಜೆಪಿ ಸರ್ಕಾರ ದಿನಾಂಕ 7-2-2013 ರಂದು ಆದೇಶ ಹೊರಡಿಸಿದರೂ ಕೂಡ 6 ವರ್ಷಗಳ ಕಾಲ ಶಾಸಕನಾಗಿರುವ ಶಾಸಕ ಹರೀಶ್ ಪೂಂಜಾರಿಗೆ ಇನ್ನೂ ತಿಳಿಯದಿರುವುದು ಜಗತ್ತಿನ ಅತ್ಯಂತ […]

Continue Reading

ಪುತ್ತೂರು: ಕೂರ್ನಡ್ಕ ಜಂಕ್ಷನ್ ನಲ್ಲಿ ಅಪಾಯಕಾರಿ ಮರ; ತೆರವುಗೊಳಿಸಲು ಆಗ್ರಹ

ಪುತ್ತೂರು: ಕೂರ್ನಡ್ಕ ಜಂಕ್ಷನ್ ಬಳಿ ಇರುವ ಅಪಾಯಕಾರಿ ಮರವೊಂದು ಇವತ್ತೋ, ನಾಳೆಯೋ ಬೀಳುವ ಪರಿಸ್ಥಿತಿಯಲ್ಲಿದೆ. ಒಂದು ವೇಳೆ ಇದನ್ನು ತೆರವುಗೊಳಿಸದೇ ಹೋದರೆ ದೊಡ್ಡ ಅನಾಹುತ ಸಂಭವಿಸಬಹುದು ಎಂಬ ಆತಂಕದಲ್ಲಿದ್ದಾರೆ ಸ್ಥಳೀಯರು. ಕೂಡಲೇ ಈ ಮರವನ್ನು ತೆರವುಗೊಳಿಸಿದ್ದಲ್ಲಿ ಇದೇ ಮಾರ್ಗದಲ್ಲಿ ದಿನನಿತ್ಯ ಹೋಗುವ ಶಾಲಾ ಮತ್ತು ಮದ್ರಸಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಈ ರಸ್ತೆಯಲ್ಲಿ ವಾಹನ ಸಂಚಾರದ ದಟ್ಟಣೆ ಇರುವುದರಿಂದ ವಾಹನದ ಮೇಲೆಯೂ ಮರ ಬೀಳುವ ಅಪಾಯ ಇದೆ. ಮರದ ಬಳಿಯೇ ವಿದ್ಯುತ್ ತಂತಿಗಳು […]

Continue Reading

ಬಂಟ್ವಾಳ: ಕೊಳ್ನಾಡು ಗ್ರಾಮದ ಖಂಡಿಗ-ಸುರಿಬೈಲು ಸಂಪರ್ಕದ ಕಾಂಕ್ರೀಟ್ ರಸ್ತೆ ಕುಸಿತ; ಕಳಪೆ ಕಾಮಗಾರಿ ಕಾರಣ

ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಖಂಡಿಗ-ಸುರಿಬೈಲು ಸಂಪರ್ಕದ ಕಾಂಕ್ರೀಟ್ ರಸ್ತೆ ಕುಸಿತವಾಗಿದೆ. ಪ್ರತಿನಿತ್ಯ ನೂರಾರು ಸಾರ್ವಜನಿಕ ವಾಹನಗಳು, ಶಾಲಾ ಮಕ್ಕಳ ವಾಹನಗಳು ಮಂಚಿ, ಸುರಿಬೈಲು ಕಡೆಗೆ ಇದೇ ರಸ್ತೆ ಮೂಲಕ ಸಾಗುತ್ತಿದ್ದುವು. ಮೂರು ವರ್ಷಗಳ ಹಿಂದಷ್ಟೇ ಕಾಂಕ್ರಿಟೀಕರಣ ಮಾಡಿದ್ದ ಸುರಿಬೈಲು-ಖಂಡಿಗ ಏಕೈಕ ಸಂಪರ್ಕ ರಸ್ತೆ ಕುಸಿತವಾಗಿದೆ. ಇದರಿಂದಾಗಿ ಇನ್ಮುಂದೆ ಇಲ್ಲಿನ ಶಾಲಾ ಮಕ್ಕಳು, ಸಾರ್ವಜನಿಕರು ನಾಲ್ಕು ಕಿಲೋ ಮೀಟರ್ ಸುತ್ತು ಬಳಸಿ ಮಂಚಿ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆ ಕುಸಿಯುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲಾಗುತ್ತಿದ್ದು ಮೋರಿ […]

Continue Reading