ಕುಪ್ಪೆಪದವು ನಿವೇಶನ ವಂಚಿತರ ಹೋರಾಟ: ಗುರುತು ಪಡಿಸಿದ ಜಮೀನಿನ ದಾಖಲೆಗಳನ್ನು ಮಾರ್ಚ್ 16 ರ ಒಳಗಡೆ ಸಿದ್ದಪಡಿಸಿ ಸಹಾಯಕ ಆಯುಕ್ತರ ಕಚೇರಿಗೆ ತಲುಪಿಸುವ ಭರವಸೆ ನೀಡಿದ ತಹಶೀಲ್ದಾರ್
ಕುಪ್ಪೆಪದವು: 2018 ನೇ ಇಸವಿಯಲ್ಲಿ ಹಕ್ಕು ಪತ್ರ ಪಡೆದು ಈವರೆಗೂ ನಿವೇಶನ ಪಡೆಯದ ಕುಪ್ಪೆಪದವು ಗ್ರಾಮದ 80 ಕುಟುಂಬಗಳಿಗೆ ತಕ್ಷಣ ನಿವೇಶನ ವಿತರಿಸಬೇಕು ಎಂದು ಒತ್ತಾಯಿಸಿ ಇಂದು ಕುಪ್ಪೆಪದವು ಗ್ರಾಮಪಂಚಾಯತ್ ಮುಂಭಾಗ ನಿವೇಶನ ವಂಚಿತರು ಸಾಂಕೇತಿಕವಾಗಿ ಗುಡಿಸಲು ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಸುತ್ತಿನ ಪ್ರತಿಭಟನೆ, ಅನಿರ್ದಿಷ್ಟಾವಧಿ ಧರಣಿಗಳನ್ನು ನಡೆಸಿದರೂ ನಿವೇಶನ ಗುರುತಿಸಲು, ವಿತರಿಸಲು ಗ್ರಾಮಪಂಚಾಯತ್ ಹಾಗು ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದರಿಂದ ಆಕ್ರೋಶಿತರಾದ ನಿವೇಶನ ವಂಚಿತರು ಇಂದು ಹೋರಾಟ […]
Continue Reading