ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಮೇಯನೇಸ್ ನಿಷೇಧಿಸಿ ಆದೇಶ

ಮೇಯನೇಸ್ ಅನ್ನು ಸರಿಯಾಗಿ ತಯಾರಿಸದಿರುವುದು ಮತ್ತು ಸರಿಯಾಗಿ ಸಂಗ್ರಹಿಸದಿರುವುದು ಸೇರಿದಂತೆ ಹಲವು ಅಂಶಗಳಿಂದ ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರವು ಈ ನಿರ್ಧಾರ ಕೈಗೊಂಡಿವೆ. ತಮಿಳುನಾಡು ಸರ್ಕಾರವು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯ ಪ್ರಕಾರ, ಮೊಟ್ಟೆಗಳಿಂದ ತಯಾರಿಸಿದ ಮೇಯನೇಸ್ ಅನ್ನು ಒಂದು ವರ್ಷ ನಿಷೇಧಿಸಿ ಆದೇಶಿಸಿದೆ. ಈ ಆದೇಶದ ಪ್ರಕಾರ, ಸಾರ್ವಜನಿಕರ ಹಿತದೃಷ್ಟಿಯಿಂದ, ತಮಿಳುನಾಡಿನ ಯಾವುದೇ ಭಾಗದಲ್ಲಿ ಮೇಯನೇಸ್ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಮಿಳುನಾಡು ಗೆಜೆಟ್‌ನಲ್ಲಿ […]

Continue Reading

ಉಗ್ರರ ವಿರುದ್ದ ಸೆಣಸಾಡಿ, ಅವರ ಗುಂಡಿಗೆ ಹುತಾತ್ಮನಾದ ಕಾಶ್ಮೀರಿ ಮುಸ್ಲಿಂ ಯುವಕ ಆದಿಲ್

ಆದಿಲ್‌ ಮಾನವೀಯತೆಯ ನೆಲೆಯಲ್ಲಿ ಪ್ರವಾಸಿಗರನ್ನು ರಕ್ಷಿಸಲು ಮುಂದಾದಾಗ ನಿರ್ಧಯಿ ರಕ್ತಪಿಪಾಸುಗಳು ಕೊಂದೆ ಬಿಟ್ಟರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಭೀಕರ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿರುವ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕುದುರೆ ಸವಾರಿ ಮಾಡಿಕೊಂಡು 28 ವರ್ಷದ ಸೈಯದ್‌ ಆದಿಲ್‌ ಹುಸೈನ್ ಶಾ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಹಲವಾರು ವರ್ಷಗಳಿಂದಲೂ ಪಹಲ್ಗಾಮ್‌ಗೆ ಬರುವ ಪ್ರವಾಸಿಗರಿಗೆ ಕುದುರೆ ಸವಾರಿಯ ಸೇವೆ ನೀಡುತ್ತಿದ್ದರು. ಬೈಸರ್‌ ವ್ಯಾಲಿಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿ ಅವರನ್ನು ಸುರಕ್ಷಿತವಾಗಿ ಮರಳಿ ಅವರವರ ಹೋಟೆಲ್‌ಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು. ಏಪ್ರಿಲ್‌ […]

Continue Reading

ಪಹಲ್ಗಾಮ್ ಭಯೋತ್ಪಾದಕ ದಾಳಿ ಮನುಷ್ಯತ್ವದ ಮೇಲಿನ ದಾಳಿ, ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಇದು ಸಕಾಲ

ಸ್ವರ್ಗದಲ್ಲಿ ರಕ್ತಪಾತ; ತುಂಬಿದೆ ಪಾಪಿಸ್ತಾನದ ಪಾಪದ ಕೊಡ: ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ನ ಸುಂದರ ಹುಲ್ಲುಗಾವಲಿಯಲ್ಲಿ 2025ರ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯು ಭಾರತವನ್ನು ಮಾತ್ರವಲ್ಲದೆ ಇಡೀ ಮನುಕುಲವನ್ನೇ ಆಘಾತಕ್ಕೀಡು ಮಾಡಿದೆ. ಈ ದಾಳಿಯಲ್ಲಿ 26ಕ್ಕೂ ಹೆಚ್ಚು ಅಮಾಯಕ ಪ್ರವಾಸಿಗರು, ಸ್ಥಳೀಯರು ಮತ್ತು ಒಬ್ಬ ನೌಕಾಪಡೆಯ ಅಧಿಕಾರಿಯ ಸೇರಿದಂತೆ ಜೀವಗಳು ಬಲಿಯಾಗಿವೆ. ಈ ಕೃತ್ಯವು ಕೇವಲ ಒಂದು ದಾಳಿಯಲ್ಲ, ಮಾನವೀಯತೆಯ ಮೇಲಿನ ಕ್ರೂರ ಆಕ್ರಮಣವಾಗಿದೆ. ಈ ಕೃತ್ಯವನ್ನು […]

Continue Reading

ಪಂಕ್ಚರ್ ಹೆಸರಲ್ಲಿ ಭಾರತದ ಸಂವಿಧಾನವನ್ನು ಪಂಕ್ಚರ್ ಮಾಡಲು ಹೊರಟವರು –ದ್ವೇಷದ ಹಿನ್ನೆಲೆಯ ವಿಶ್ಲೇಷಣೆ

“ಸಂವಿಧಾನದ ಶಕ್ತಿ ಕಾನೂನಿನಲ್ಲಿ ಮಾತ್ರವಲ್ಲ – ಜನರ ನಂಬಿಕೆಯಲ್ಲಿ ಇರುತ್ತದೆ. ಆ ನಂಬಿಕೆಯನ್ನು ಪಂಕ್ಚರ್ ಮಾಡುವವರನ್ನು ನಾವು ನಿರ್ಬಂಧಿಸಲೇಬೇಕು”. ✍️. ಇಸ್ಮಾಯಿಲ್ ಸುನಾಲ್ ವಕೀಲರು, ಮಂಗಳೂರು ಭಾರತದ ಸಂವಿಧಾನ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ, ಧರ್ಮನಿರಪೇಕ್ಷತೆ, ಸಮಾನತೆ, ನ್ಯಾಯ, ಮತ್ತು ವ್ಯಕ್ತಿಸ್ವಾತಂತ್ರ್ಯದ ಆದರ್ಶಗಳ ತಾಳೆಗಂಬವಾಗಿ ದೇಶವನ್ನು ನಿಲ್ಲಿಸಿದೆ. ಆದರೆ ಇತ್ತೀಚಿನ ಕಾಲದಲ್ಲಿ, ಕೆಲ ರಾಜಕೀಯ ನಾಯಕರ ಹೇಳಿಕೆಗಳು ಮತ್ತು ನಡವಳಿಕೆಗಳು ಈ ತತ್ವಗಳಿಗೆ ಬಿರುಕು ತರುವಂತದ್ದಾಗಿವೆ. ಈ ಹೇಳಿಕೆಗಳು ಕೇವಲ ನಿಲ್ಲದ ವಾಗ್ದಾಳಿ ಅಲ್ಲ, […]

Continue Reading

‘ಮುಲ್ಲಾ’ ಗಳೆಂದು ತೆಗಳಿದರು.. ದೇಶಕ್ಕೆ ಮಾದರಿಯಾಯ್ತು ಉಲಮಾ ಹೋರಾಟ..

ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ ಚಳುವಳಿಗೆ ಮುನ್ನುಡಿ ಬರೆದದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಖಿಲಾಫತ್ ಚಳವಳಿಗೆ ಮುಂಚೂಣಿ ನಾಯಕತ್ವ ನೀಡಿದ್ದೇ ಉಲಮಾಗಳು. ಸಮುದಾಯಕ್ಕೆ ನೇತೃತ್ವ ನೀಡುವ ಉಲಮಾಗಳು ಕರೆದರೆ ಇಲ್ಲಿನ ಮುಸ್ಲಿಂ ಸಮುದಾಯ ಯಾವತ್ತಿಗೂ ಅವರ ಬೆನ್ನಿಗೆ ನಿಂತುಕೊಳ್ಳುತ್ತದೆ. ಏಪ್ರಿಲ್ 18 ರಂದು ಅಡ್ಯಾರ್ ಷಾ ಮೈದಾನದಲ್ಲಿ ಉಲಮಾ ಕೋರ್ಡಿನೇಷನ್ ನೇತೃತ್ವದಲ್ಲಿ ಕರಾಳ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಜರುಗಿದ ಬೃಹತ್ ಪ್ರತಿಭಟನಾ ಹೋರಾಟ ಹಲವಾರು ಪಾಠಗಳನ್ನು ಕರಾವಳಿಗೆ ನೀಡಿದ್ದಂತೂ ಸತ್ಯ. ಮುಸ್ಲಿಂ ಉಲಮಾ ಹೋರಾಟ ಸ್ವಾತಂತ್ರ್ಯ […]

Continue Reading

ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ಗುಂಡಿನ ದಾಳಿ

ಘಟನೆ ಹಿಂದೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಬಗ್ಗೆ ಅನುಮಾನ. ಪ್ರಕರಣ ದಾಖಲು ಭೂಗತ ದೊರೆ ಮಾಜಿ ಡಾನ್‌ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲೆ ಬಿಡದಿಯಲ್ಲಿ ರಾತ್ರಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ […]

Continue Reading

ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳಲ್ಲಿ 80,000 ಕ್ಕೂ ಅಧಿಕ ‘ರಾಜ್ಯೇತರ ವಿಷಯಗಳಿ’ಗೆ ನಿವಾಸ ಪ್ರಮಾಣಪತ್ರ ನೀಡಲಾಗಿದೆ

ಕಳೆದ ಎರಡು ವರ್ಷಗಳಲ್ಲಿ 83,000 ಕ್ಕೂ ಹೆಚ್ಚು ಜನರು “ರಾಜ್ಯೇತರ ವಿಷಯಗಳಿಗೆ” ನಿವಾಸ ಪ್ರಮಾಣಪತ್ರಗಳನ್ನು ನೀಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಹೇಳಿದೆ. ಪಿಡಿಪಿ ಯ ವಹೀದ್ ಉರ್ ರೆಹಮಾನ್ ಪ್ಯಾರಾಗೆ ನೀಡಿದ ಲಿಖಿತ ಉತ್ತರದಲ್ಲಿ, ಜಮ್ಮು ಮತ್ತು ಕಾಶ್ಮೀರ ದ ಕಂದಾಯ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ ಇಲಾಖೆಯ ಮೂಲಕ ನೀಡಲಾದ 35,12,184 ನಿವಾಸ ಪ್ರಮಾಣಪತ್ರಗಳಲ್ಲಿ 83,742 ಖಾಯಂ ನಿವಾಸಿಗಳಾಗಿ ಅರ್ಹತೆ ಪಡೆಯದವರಿಗೆ ನೀಡಲಾಗಿದೆ ಎಂದು ಹೇಳಿದೆ. ಗಮನಾರ್ಹವಾಗಿ, ರಾಜ್ಯ-ವಿಷಯಗಳು ಎಂಬ ಪದವು ಜಮ್ಮು […]

Continue Reading

ಭೂ ಸುಧಾರಣೆ ಕಾಯ್ದೆ ಮತ್ತು ಇನಾಂ ರದ್ದತಿ ಕಾಯ್ದೆಯಿಂದಾಗಿ ವಕ್ಫ್ ಕಳೆದು ಕೊಂಡ ಜಾಗವೆಷ್ಟು..? 1.20 ಲಕ್ಷ ಎಕರೆಯಿಂದ 22 ಸಾವಿರ ಎಕರೆಗೆ ಇಳಿದ ವಕ್ಫ್ ಜಾಗ.!

‘ವಕ್ಫ್’ ಷಡ್ಯಂತ್ರ..! ಭಾರತ ಸಂವಿಧಾನದ 25-28 ವಿಧಿಯು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದೇಶದ ಪ್ರಜೆಗಳಿಗೆ ಖಾತರಿಪಡಿಸುತ್ತದೆ. ಇದು ದೇಶದ ಎಲ್ಲ ನಾಗರಿಕರಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು, ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು, ತಮ್ಮದೇ ಆದ ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ನೀಡುತ್ತದೆ. ಇದರಲ್ಲಿ ’ವಕ್ಫ್’ ಕೂಡ ಸೇರಿದೆ. ಸರಳವಾಗಿ ಹೇಳಬಹುದಾದರೆ ’ವಕ್ಪ್’ ಎಂಬುವುದು ಕೂಡಾ ಮುಸ್ಲಿಮರ ಒಂದು ಧಾರ್ಮಿಕ ಆಚರಣೆ. ’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು […]

Continue Reading

ವಕ್ಫ್ ತಿದ್ದುಪಡಿ ಕಾಯ್ದೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ – ಮುಸ್ಲಿಮರ ನೈತಿಕ ಜಯ

ಸಂವಿಧಾನ, ನ್ಯಾಯ ಹಾಗೂ ನ್ಯಾಯಾಲಗಳ ಮೇಲೆ ಮುಸ್ಲಿಂ ಸಮುದಾಯದ ನಂಬಿಕೆ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತದ ಸುಪ್ರೀಂ ಕೋರ್ಟ್ ವಕ್ಫ್ (ತಿದ್ದುಪಡಿ) ಕಾಯ್ದೆ, 2023–2025ರ ವಿರುದ್ಧ ಸಲ್ಲಿಸಲಾದ ಹಲವು ವೃತ್ತಿ ಅರ್ಜಿಗಳ ವಿಚಾರಣೆಯಲ್ಲಿ ನೀಡಿರುವ ಮಧ್ಯಂತರ ತಡೆಯಾಜ್ಞೆವು ಭಾರತದಲ್ಲಿನ ಮುಸ್ಲಿಂ ಸಮುದಾಯಕ್ಕೆ ಒಂದು ನೈತಿಕ ಜಯ ಹಾಗೂ ನ್ಯಾಯದತ್ತ ನಂಬಿಕೆಗೆ ಹೊಸ ಬೆಳಕು ಮೂಡಿಸಿದೆ. ಈ ಆದೇಶವು ಕೇವಲ ಕಾನೂನು ತಾತ್ಕಾಲಿಕ ತಡೆಯಾಗಿ ಮಾತ್ರವಲ್ಲದೆ, ಧಾರ್ಮಿಕ ಸ್ವಾತಂತ್ರ್ಯ, ಆಸ್ತಿಯ ರಕ್ಷಣಾ ಹಕ್ಕುಗಳು ಮತ್ತು ಸಂಸ್ಥೆಗಳ […]

Continue Reading

ವಾಹನಗಳ ಮೇಲೆ ಭಾರತೀಯ ರಾಷ್ಟ್ರಧ್ವಜವನ್ನು ಹಾರಿಸುವುದು ನಿಷಿದ್ಧ – ಕಾನೂನು ಮಾಹಿತಿ

ರಾಷ್ಟ್ರಧ್ವಜವನ್ನು ಅವಮಾನಿಸುವ, ಅಥವಾ ಅದರ ಬಳಕೆಯಲ್ಲಿ ತಪ್ಪು ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಭಾರತೀಯ ರಾಷ್ಟ್ರಧ್ವಜ — ತ್ರಿವರ್ಣ ಧ್ವಜ — ದೇಶದ ಸ್ವಾಭಿಮಾನ, ಅಖಂಡತೆ ಮತ್ತು ಗೌರವವನ್ನು ಪ್ರತಿನಿಧಿಸುವ ಅತ್ಯುನ್ನತ ಚಿಹ್ನೆ. ಈ ಧ್ವಜವನ್ನು ಗೌರವದಿಂದ ಬಳಸುವ ನಿಯಮಗಳನ್ನು ರೂಪಿಸಲು ಭಾರತ ಸರ್ಕಾರ 2002ರಲ್ಲಿ ಭಾರತೀಯ ಧ್ವಜ ಸಂಹಿತೆ (Flag Code of India) ಅನ್ನು ಜಾರಿಗೆ ತಂದಿದೆ. ಈ ಸಂಹಿತೆ, ಧ್ವಜದ ಸರಿಯಾದ ಬಳಕೆ, ಪ್ರದರ್ಶನ ಮತ್ತು […]

Continue Reading