ಬುದ್ಧಿವಂತರ ಜಿಲ್ಲೆಯ ಸರಕಾರಿ ಶಾಲೆಯ ದಾರುಣ ಸ್ಥಿತಿ.!
ಶಿಕ್ಷಣ ಸಚಿವರು, ಶಾಸಕ ವೇದವ್ಯಾಸ ಕಾಮತ್ ಇನ್ನಾದರೂ ಕಣ್ಣು ತೆರೆಯಲಿ.! ಮಂಗಳೂರಿಗೆ ಬುದ್ಧಿವಂತರ ಜಿಲ್ಲೆ ಅನ್ನುವ ಟ್ರೇಡ್ ಮಾರ್ಕ್ ಏನೋ ಇದೆ. ದುಬಾರಿ ಡೊನೇಶನ್ ಪಡೆದು ಅಲ್ಲಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಆಂಗ್ಲ ಮಾಧ್ಯಮ ಶಾಲೆಗಳ ಕಟ್ಟಡಗಳು ಕಣ್ಣು ಕೋರೈಸುವ ರೀತಿಯಲ್ಲಿ ಇರುವುದೇನೂ ನಿಜ. ಇಲ್ಲಿ ಹೈ-ಫೈ ಕುಟುಂಬದ ಮಕ್ಕಳಿಗೆ ಮಾತ್ರ ಫೀಸು ಕಟ್ಟಲು ಸಾಧ್ಯ. ಆದರೆ ಮಂಗಳೂರಿನಲ್ಲಿ ಬಹುಪಾಲು ಜನತೆ ಈಗಲೂ ಶಿಕ್ಷಣಕ್ಕಾಗಿ ಆಶ್ರಯಿಸಿಕೊಂಡಿರುವುದು ಸರಕಾರಿ ಶಾಲೆ ಅನ್ನುವುದು ನೂರಕ್ಕೆ ನೂರು ಸತ್ಯ. ಇಲ್ಲಿನ […]
Continue Reading