ಮಂಗಳೂರು ನಗರದ ರಸ್ತೆಗಳು ಎಷ್ಟು ಸುರಕ್ಷಿತ..? ಅಪಘಾತಗಳಿಗೆ ಕಾರಣವಾಗುತ್ತಿದೆ ರಸ್ತೆ ನಿರ್ವಹಣೆ
ಪೊಲೀಸ್ ಇಲಾಖೆ ವರದಿ ನೀಡಿದರೂ ಮಹಾನಗರ ಪಾಲಿಕೆ ಜಾಣ ಮೌನಕ್ಕೆ ಜಾರಿದೆ.! ಮಂಗಳೂರಿನಲ್ಲಿ ಕೇವಲ ಕೋಮುಗಲಭೆಯಲ್ಲಿ ಮಾತ್ರ ಜೀವ ಹೋಗೋದಲ್ಲ. ಅಲ್ಲಲ್ಲಿ ರಸ್ತೆಯ ಅಪಘಾತಕ್ಕೂ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ. ಮನೆಯಿಂದ ವ್ಯಕ್ತಿ ಈಗಲೂ ಹೊರಗೆ ಹೋದರೆ ಅದೇ ಪ್ರಾರ್ಥನೆ ‘ಮರಳಿ ಸುರಕ್ಷಿತವಾಗಿ ಬರಲಿ’ ಎಂದು. ಮಂಗಳೂರು ನಗರಕ್ಕೆ ಸಿಲಿಕಾನ್ ಹಬ್, ಐಟಿ ಬಿಟಿ ಗಳು ಬರಲಿದೆ ಅನ್ನುವ ಸುದ್ದಿಗಳು ಇವೆ. ಇದಕ್ಕೆ ಶಂಕುಸ್ಥಾಪನೆಗಳನ್ನು ಕೂಡ ರಾಜ್ಯ ಸರಕಾರ ನೆರವೇರಿಸಿದೆ. ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಮತೀಯ ಶಕ್ತಿಗಳ ಅಟ್ಟಹಾಸ […]
Continue Reading