ಗುರುಪುರ ಬೆಳ್ಳಿಬೆಟ್ಟುವಿನಲ್ಲಿ ಕುಸಿಯುವ ಭೀತಿಯಲ್ಲಿ ಐದಾರು ಮನೆಗಳು.. ದುರಂತ ನಡೆದರೆ ಯಾರು ಹೊಣೆ.?
ಮಂಜನಾಡಿ, ನಾಗುರಿ ರೀತಿಯ ದುರಂತ ನಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಲಿ ಮಂಗಳೂರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು, ಮಳೆಯ ತೀವ್ರತೆಗೆ ಹಲವು ಅನಾಹುತಗಳು ನಡೆದಿದೆ. ಜಿಲ್ಲಾಡಳಿತ ಅನಾಹುತ ನಡೆಯುವ ಮುನ್ನ ಎಚ್ಚೆತ್ತುಕೊಳ್ಳದೆ ಇರುವುದರಿಂದ ಹಲವು ಸಾವು ನೋವುಗಳು ಸಂಭವಿಸಿದೆ. ಜನಪ್ರತಿನಿಧಿಗಳು ದುರಂತ ನಡೆದ ನಂತರ ತಂಡೋಪತಂಡವಾಗಿ ಬಂದು ಕಣ್ಣೀರು ಸುರಿಸಿ ಸಹಾಯಧನ ನೀಡುತ್ತಾ ತಮ್ಮ ಕರ್ತವ್ಯ ಮುಗಿಯಿತು ಅನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅಪಾಯ ನಡೆಯಲಿದೆ ಅನ್ನುವ ಖಾತರಿ ಇದ್ದಾಗ ಸಂಬಂಧಪಟ್ಟ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಪರ್ಯಾಯ ವ್ಯವಸ್ಥೆ […]
Continue Reading