ಮೂಡಬಿದ್ರೆಯ ಜನಸ್ನೇಹಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್
ಮೂಡಬಿದ್ರೆ ತಾಲೂಕು ಆಡಳಿತ ಸೌಧ ಬ್ರೋಕರ್ ಗಳ ಕೊಂಪೆಯಾಗಿಬಿಟ್ಟಿದೆ. ಇಲ್ಲಿ ತಾಲೂಕು ರಚನೆಯಾದರೂ ಪರ್ಮನೆಂಟ್ ತಹಶೀಲ್ದಾರ್ ಇಲ್ಲದೇ ಇರುವುದು ಇಲ್ಲಿನ ಆಡಳಿತದ ವೈಫಲ್ಯ ಎಂದು ಹೇಳಬಹುದು. ತಾಲೂಕು ಆಡಳಿತ ಸೌಧ ಬಕಾಸುರರ ಅಡ್ಡೆಯಾದರೂ, ಇದ್ದುದರಲ್ಲಿ ತಹಶೀಲ್ದಾರ್ ಪರವಾಗಿಲ್ಲ ಅನ್ನುವ ಮಾತು ನಾಗರಿಕ ವಲಯಗಳಿಂದ ಕೇಳಿ ಬರುತ್ತಿದೆ. ಮೂಲ್ಕಿ ತಹಶೀಲ್ದಾರ್ ಆಗಿರುವ ಪ್ರದೀಪ್ ಕುರ್ಡೇಕರ್ ಮೂಡಬಿದ್ರೆಯ ಪ್ರಭಾರ ತಹಶೀಲ್ದಾರ್. ಜನಮೆಚ್ಚಿದ, ಜನಸ್ನೇಹಿ ಅಧಿಕಾರಿ ಅನ್ನುವ ಇಮೇಜಿದೆ. ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಉತ್ತಮ ಬಾಂಧವ್ಯ ಕೂಡ ಇದೆ. ಸಾರ್ವಜನಿಕರು […]
Continue Reading