ಸತ್ತರೂ.. ಜೀವಂತವೆಂಬ ನಾಟಕ.! ಮೃತದೇಹದ ಹೆಸರಿನಲ್ಲಿ ಸುಲಿಗೆಗೆ ಇಳಿದಿವೆ ಕೆಲವೊಂದು ಖಾಸಗಿ ಆಸ್ಪತ್ರೆಗಳು.!
ಹೊರಗೆ ಸಜ್ಜನರ ಮುಖವಾಡ.. ಒಳಗಿದೆ ಕರಾಳತೆಯ ಛಾಯೆ.! ವೇದಿಕೆಯಲ್ಲಿ ಹೀರೋಗಳು ಎಜ್ಯುಕೇಶನಲ್ ಹಬ್ ಎಂದು ಕರೆಯಿಸಿಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಎತ್ತರದ ಸ್ಥಾನದಲ್ಲಿ ನಿಲ್ಲುತ್ತದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎನ್ನುವಂತೆ ಮೆಡಿಕಲ್ ಮಾಫಿಯಾ ದಂಧೆ ಅವ್ಯಾಹತವಾಗಿ ಬೆಳೆದಿದೆ. ಮೆಡಿಕಲ್ ಮಾಫಿಯಾ ದಂಧೆಗೆ ಹಲವಾರು ಬಡ ವರ್ಗದ ರೋಗಿಗಳು, ಬಡ ವಿದ್ಯಾರ್ಥಿಗಳ ಬದುಕು ಡೋಲಾಯಮಾನವಾಗಿದೆ. ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿರುವ ಖಾಸಗಿ ಆಸ್ಪತ್ರೆಗಳು ದುಡ್ಡಿಗಾಗಿ ಸತ್ತವರನ್ನೇ […]
Continue Reading