ಹಿಂದೂ, ಹಿಂದುತ್ವ ಎನ್ನುತ್ತಲೇ ಹಿಂದುಳಿದವರನ್ನು ಹಿಂದಕ್ಕೆ ತಳ್ಳುವ ಹುನ್ನಾರವನ್ನು ಯುವ ಸಮುದಾಯ ಅರಿಯಬೇಕು.

ಹಿಂದುಳಿದ ವರ್ಗದ ಯುವಕರ ಕೈಗೆ ತ್ರಿಶೂಲ, ತಲವಾರು, ಕೇಸರಿ ಶಾಲು ಕೊಟ್ಟು ಬೆಂಕಿ ಹಚ್ಚುವ ಕೆಲಸಕ್ಕೆ ಬಳಸಲಾಗುತ್ತಿದೆ.! ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕರಿಗೆ ಅನ್ಯಾಯವಾಗುತ್ತಿದೆ. ಪಕ್ಷಕ್ಕಾಗಿ ದುಡಿದವರನ್ನೇ ದೂರ ತಳ್ಳಲಾಗಿದೆ. ಬಿಜೆಪಿ ಪಕ್ಷವು ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಶಿವಮೊಗ್ಗದಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ಈಶ್ವರಪ್ಪ ಅವರನ್ನು ಅವಮಾನಿಸಿದರೆ, ಅತ್ತ ದೆಹಲಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕೇಜ್ರಿವಾಲ್ ಅವರನ್ನೂ ಬಿಜೆಪಿ ಸರ್ಕಾರ ಜೈಲಿಗಟ್ಟಿದೆ. ಈ ಮೂಲಕ ಹಿಂದುಳಿದ ವರ್ಗದವರ ವಿರುದ್ಧ ನಿರಂತರ ದೌರ್ಜನ್ಯ ನಡೆಯುತ್ತಿದೆ. ಹಿಂದುಳಿದ […]

Continue Reading

ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಕತ್ತು ಹಿಸುಕಿ ಕೊಲೆ

ಪಣಜಿ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘೋರ ಘಟನೆ ಗೋವಾದ ವಾಸ್ಕೋ ಎಂಬಲ್ಲಿ ನಡೆದಿದೆ. ಕಟ್ಟಡ ನಿರ್ಮಾಣ ಸ್ಥಳದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯ ಪೋಷಕರು ಆಕೆ ಸುಮಾರು ಹೊತ್ತಿನಿಂದ ಕಾಣಿಸದೇ ಇದ್ದುದರಿಂದ ಹುಡುಕಾಟ ನಡೆಸಿದ್ದಾರೆ. ಅ ವೇಳೆ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಿರ್ಮಾಣ ಸ್ಥಳದ ಸುಮಾರು 20 ಕಾರ್ಮಿಕರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.‌ ತಕ್ಷಣ ಪೋಷಕರು ಬಾಲಕಿಯನ್ನು ಚಿಕಾಲಿಮ್ ಉಪ-ಜಿಲ್ಲಾ […]

Continue Reading

ಭಾರತದಲ್ಲಿ ಕ್ಯಾನ್ಸರ್ ಅಪಾಯದ ಮಟ್ಟ ಮೀರಿದೆ. 2024 ರ ‘ಹೆಲ್ತ್ ಆಫ್ ನೇಷನ್’ ವರದಿಯ ಪ್ರಕಾರ ಭಾರತ “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ.

ಕ್ಯಾನ್ಸರ್​ ಕುರಿತು ದೊಡ್ಡ ಮಟ್ಟದ ಜಾಗೃತಿಗಳು ಭಾರತದಲ್ಲಿ ನಡೆಯುತ್ತಿವೆ. ಆದರೂ ಭಾರತದಲ್ಲಿ ಕ್ಯಾನ್ಸರ್​ಗಳ ಪತ್ತೆ ದಿನದಿಂದ ದಿನಕ್ಕೆ ಏರುತ್ತಿದೆ ಮಾತ್ರವಲ್ಲ ಭಾರತದಲ್ಲಿ ಅಪಾಯದ ಮಟ್ಟ ಮೀರಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಭಾರತ ಕ್ಯಾನ್ಸರ್​ನ ರಾಜಧಾನಿಯಾಗಿ ಪರಿವರ್ತನೆಗೊಂಡಿದೆ. 2024 ರ ವಿಶ್ವ ಆರೋಗ್ಯ ದಿನದಂದು ಬಿಡುಗಡೆಯಾದ ಅಪೊಲೊ ಆಸ್ಪತ್ರೆಗಳ ‘ಹೆಲ್ತ್ ಆಫ್ ನೇಷನ್’ ವರದಿಯ 4 ನೇ ಆವೃತ್ತಿಯು ಭಾರತವನ್ನು “ವಿಶ್ವದ ಕ್ಯಾನ್ಸರ್ ರಾಜಧಾನಿ” ಎಂದು ಕರೆದಿದೆ. ಮೂವರು ಭಾರತೀಯರಲ್ಲಿ ಒಬ್ಬರು ಪೂರ್ವ ಮಧುಮೇಹದಿಂದ ಬಳಲುತ್ತಿದ್ದರೆ, ಮೂವರಲ್ಲಿ ಇಬ್ಬರು […]

Continue Reading

ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆಗೆ ‘ಕನ್ಯಾದಾನ’ ಕಡ್ಡಾಯವಲ್ಲ; ಹಿಂದೂ ವಿವಾಹಕ್ಕೆ ಸಪ್ತಪದಿ ಹಾಕಿದರೂ ಸಾಕು: ಹೈಕೋರ್ಟ್

ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆಗೆ ‘ಕನ್ಯಾದಾನ’ ಕಡ್ಡಾಯವಲ್ಲ. ಈ ಕಾಯ್ದೆ ನಿಬಂಧನೆಗಳ ಪ್ರಕಾರ, ಹಿಂದೂ ವಿವಾಹಕ್ಕೆ ಸಪ್ತಪದಿ ಹಾಕಿದರೂ ಸಾಕು ಎಂದು ಸ್ಪಷ್ಟಪಡಿಸಿದೆ. ಅಶುತೋಷ್ ಯಾದವ್ ಸಲ್ಲಿಸಿದ್ದ ಪರಿಷ್ಕರಣೆ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್‌ನ ಲಕ್ನೋ ಪೀಠ ಈ ತೀರ್ಪು ನೀಡಿದೆ. ಅಷುತೋಷ್ ಎಂಬಾತ ಕಾನೂನು ಪ್ರಕಾರ ತನ್ನ ಮದುವೆಗೆ ಸಮಾರಂಭ ಅಗತ್ಯವಿದ್ದು, ಅದು ಏರ್ಪಡಿಸಿಲ್ಲ. ಹಾಗಾಗಿ ನನ್ನ ಮದುವೆ ಕಾನೂನುಬದ್ಧವಾಗಿಲ್ಲ ಎಂದು ವಾದಿಸಿದರು. ಮದುವೆ ದೃಢೀಕರಿಸಲು ಸಾಕ್ಷಿಗಳನ್ನು ಕರೆಯುವಂತೆ ಅವರು ಮನವಿ ಮಾಡಿಕೊಂಡಿದ್ದರು. ಈ […]

Continue Reading

ಅತೀ ಹೆಚ್ಚು ಭ್ರಷ್ಟಾಚಾರಿಗಳು ಬಿಜೆಪಿಯಲ್ಲಿ.! ನಾ ಕಾವುಂಗ.. ನಾ ಕಾನೇದೂಂಗ..

ಭ್ರಷ್ಟಾಚಾರಿಗಳನ್ನು ಸುಮ್ಮನೆ ಬಿಡಲ್ಲ, ಅವರು ಲೂಟಿ ಹೊಡೆದಿರುವ ಒಂದೊಂದು ನಯಾಪೈಸೆಯನ್ನು ವಾಪಸ್‌ ಜನರಿಗೆ ನೀಡುವೆ. ನಾ ಕಾವುಂಗ.. ನಾ ಕಾನೇದೂಂಗ.. ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ಪಕ್ಷದಲ್ಲಿ ಇದೀಗ ಭ್ರಷ್ಟಾಚಾರಿಗಳೇ ತುಂಬಿದ್ದಾರೆ. ಇತ್ತೀಚೆಗೆ ಬಿಜೆಪಿಯಲ್ಲಿರುವ ಭ್ರಷ್ಟಾಚಾರ ಪಟ್ಟಿಯನ್ನು ಕಾಂಗ್ರೆಸ್ ಟ್ವೀಟ್‌ ಮಾಡಿದೆ. ಕಾಂಗ್ರೆಸ್‌ ಮಾಡಿರುವ ಟ್ವೀಟ್‌ನಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕರ್ನಾಟಕದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ 11 ನಾಯಕರ ಜತೆಗೆ ಅವರ ಮೇಲಿರುವ […]

Continue Reading

ಏಪ್ರಿಲ್‌ 19 ರಿಂದ ಜೂನ್‌ ಒಂದರ ತನಕ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು, ಪ್ರಕಟಿಸುವುದಕ್ಕೆ ನಿರ್ಬಂಧ: ಆಯೋಗ

ಏಪ್ರಿಲ್‌ 19 ರಿಂದ ಜೂನ್‌ ಒಂದರ ವರೆಗೆ ಲೋಕಸಭೆ ಹಾಗೂ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆಸುವುದು ಅಥವಾ ಪ್ರಕಟಿಸುವುದಕ್ಕೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ. ಈ ಸಂಬಂಧ ಗುರುವಾರ ಪ್ರಕಟಣೆ ಹೊರಡಿಸಿರುವ ಆಯೋಗ, ಅಭಿಪ್ರಾಯ ಸಂಗ್ರಹ ಅಥವಾ ಚುನಾವಣಾ ಸಮೀಕ್ಷೆಯ ಫಲಿತಾಂಶವೂ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಚಾರವನ್ನು, ನಿಗದಿಯಂತೆ ಚುನಾವಣೆ ಮುಗಿಯುವವರೆಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದನ್ನು ಜನಪ್ರತಿನಿಧಿಗಳ ಕಾಯ್ದೆ ಅನುಸಾರ ನಿರ್ಬಂಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ದೇಶದಾದ್ಯಂತ ಲೋಕಸಭೆ ಚುನಾವಣೆ […]

Continue Reading

ಉ.ಪ್ರ: ಮುಖ್ತಾರ್ ಅನ್ಸಾರಿ ಸಾವು ಅನುಮಾನಾಸ್ಪದ; ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ: ಪಿಯುಸಿಎಲ್.

2020-22 ರವರ ಅವಧಿಯಲ್ಲಿ ದೇಶಾದ್ಯಂತ 4,400 ಕಸ್ಟಡಿ ಸಾವುಗಳು; 21% ಸಾವುಗಳು ಉತ್ತರ ಪ್ರದೇಶದಲ್ಲಿ ಮಾತ್ರ ಸಂಭವಿಸಿದೆ 2024 ರ ಮಾರ್ಚ್ 28 ರ ರಾತ್ರಿ, ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂಬ ಸುದ್ದಿ ಬಂದಿದ್ದು. ಇದಕ್ಕೂ ಎರಡು ದಿನಗಳ ಹಿಂದೆ, ಮಾರ್ಚ್ 26, 2024 ರಂದು, ಜೈಲಿನಲ್ಲಿ ಆಹಾರ ಸೇವಿಸಿದ ಮುಖ್ತಾರ್ ಅನ್ಸಾರಿ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಸುದ್ದಿ ಬಂದಿತ್ತು ಮತ್ತು ಇದರಿಂದಾಗಿ ಅವರನ್ನು ಜೈಲಿನಿಂದ ರಾಣಿ ದುರ್ಗಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. […]

Continue Reading

ಭಾರತಕ್ಕೆ ಆಪತ್ತು..! ಮಿಷನ್ 360

ವಿಶೇಷ ಬಹುಮತದ ಮತ್ತು ಶೇಕಡ 50% ರಷ್ಟು ಬೆಂಬಲದ ಸರಕಾರವನ್ನು ಬಿ.ಜೆ.ಪಿ ಕೇಂದ್ರದಲ್ಲಿ ರಚಿಸಿದರೆ ಏನಾಗಬಹುದು.? ✍️. ಶಿವಾನಿ ಒಂದು ವೇಳೆ ಬಿ.ಜೆ.ಪಿ ಈ ಬಾರಿ 3 ರ 2 ಭಾಗದ ಸರ್ಕಾರ ರಚಿಸಿದರೆ ನೇರವಾಗಿ ಇದು ಸಂವಿಧಾನದ ಪ್ರಬಲ ಕಾನೂನುಗಳನ್ನು ಬದಲಾಯಿಸಬಹುದು. ಅವು ದೇಶದ ಒಕ್ಕೂಟ ವ್ಯವಸ್ಥೆಯನ್ನು ಏರುಪೇರು ಮಾಡಬಹುದು. ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಫೆೋಷಿಸಬಹುದು. ರಾಷ್ಟ್ರಪತಿಗಳನ್ನು ವಜಾ ಮಾಡಬಹುದು. ಯಾವುದೇ ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ತನ್ನು ರದ್ದುಮಾಡಿ ಹೊಸ ಶಾಸನ ಸಭೆಯನ್ನು ರಚಿಸಬಹುದು. ಉದಾಹರಣೆಗೆ GST […]

Continue Reading

ಏಪ್ರಿಲ್ ಒಂದರಿಂದ ಪ್ರಮುಖ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟೋಲ್ ಬಿಸಿ

ಏಪ್ರಿಲ್ 1 ರಿಂದ ಬೆಂಗಳೂರಿನ ಪ್ರಮುಖ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಟೋಲ್ ಶುಲ್ಕ ಹೆಚ್ಚಾಗಲಿದ್ದು, ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ ಹೊಸಕೋಟೆ-ದೇವನಹಳ್ಳಿ ವಿಭಾಗದ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.3 ರಿಂದ 14 ರಷ್ಟು ಹೆಚ್ಚಳವು ಸಗಟು ಬೆಲೆ ಸೂಚ್ಯಂಕಕ್ಕೆ (ಡಬ್ಲ್ಯುಪಿಐ) ಹೊಂದಿಕೆಯಾಗುತ್ತದೆ ಮತ್ತು ಮಾರ್ಚ್ 31, 2025 ರವರೆಗೆ ಜಾರಿಯಲ್ಲಿರುತ್ತದೆ. ಬೆಂಗಳೂರು-ಮೈಸೂರು, ಬೆಂಗಳೂರು-ಹೈದರಾಬಾದ್ ಪ್ರವೇಶ ನಿಯಂತ್ರಿತ ಹೆದ್ದಾರಿಗಳನ್ನು ಬಳಸುವ ವಾಹನಗಳಿಗೆ ಶೇಕಡಾ 3%ರಷ್ಟು ಪರಿಷ್ಕ್ರತ ದರದಲ್ಲಿ ಹೆಚ್ಚಳವನ್ನು ಸೂಚಿಸುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, […]

Continue Reading

ಮುಸಲ್ಮಾನನೊಬ್ಬ ಹುಟ್ಟು ಹಾಕಿದ ‘ಭಾರತ್ ಮಾತಾ ಕೀ ಜೈ’ ಎಂಬ ಘೋಷಣೆಯನ್ನು ಸಂಘಪರಿವಾರ ಕೈಬಿಡುತ್ತದೆಯೇ: ಸಿಎಂ ಪಿಣರಾಯಿ ವಿಜಯನ್

ಮಲಪ್ಪುರಂ: ‘ಭಾರತ್ ಮಾತಾ ಕೀ ಜೈ’ ಮತ್ತು ‘ಜೈ ಹಿಂದ್’ ಘೋಷಣೆಗಳನ್ನು ಮೊದಲು ಇಬ್ಬರು ಮುಸ್ಲಿಮರು ರಚಿಸಿದ್ದು, ಅ ಘೋಷಣೆಯನ್ನು ಸಂಘಪರಿವಾರ ಕೈಬಿಡಲು ಸಿದ್ಧವಾಗಿದೆಯೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶ್ನಿಸಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಉತ್ತರ ಕೇರಳ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಸಿಪಿಐ(ಎಂ) ನಾಯಕ, ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳುವಳಿಯಲ್ಲಿ ಮುಸ್ಲಿಂ ಆಡಳಿತಗಾರರು, ಮುಸ್ಲಿಂ ಧಾರ್ಮಿಕ ನೇತಾರರು, ಧಾರ್ಮಿಕ ಪಂಡಿತರು, ಪ್ರತಿನಿಧಿಗಳು ಸ್ವಾತಂತ್ರ್ಯದ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು […]

Continue Reading