ನಾಗರಿಕರಿಗೆ ಕಂಠಕವಾದ ಮಲತ್ಯಾಜ್ಯ ಘಟಕ: ವಿಟ್ಲ ಪ.ಪಂ.ವ್ಯಾಪ್ತಿಯ ಅಪ್ಪೆರಿಪಾದೆ ಬಳಿ ಮಲತ್ಯಾಜ್ಯ ಘಟಕದ ಕಾಮಗಾರಿಗೆ ಶಾಸಕ ಅಶೋಕ್ ರೈ ಬ್ರೇಕ್.
ವಿಟ್ಲ ಪ.ಪಂ.ವ್ಯಾಪ್ತಿಯ ಕಾಶಿಮಠ ಅಪ್ಪೆರಿಪಾದೆಯಲ್ಲಿ 2.40 ಕೋಟಿ ಅನುದಾನದಲ್ಲಿ ಮಲತ್ಯಾಜ್ಯ ಘಟಕದ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಅಪ್ಪೆರಿಪಾದೆ, ಕಾಶಿಮಠ ಸುತ್ತಮುತ್ತ ದೈವಸ್ಥಾನ, ದೇವರಕಟ್ಟೆ, ಮುನ್ನೂರಕ್ಕೂ ಹೆಚ್ಚು ಬಡಕುಟುಂಬಗಳು ಬದುಕುತ್ತಿವೆ. ಈ ಮಧ್ಯೆ ಸ್ಥಳೀಯರ ಗಮನಕ್ಕೆ ತಾರದೇ ಗುಟ್ಟಾಗಿ ಜನವಸತಿ ಪ್ರದೇಶದಲ್ಲಿ ಮಲತ್ಯಾಜ್ಯ ಘಟಕ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿರುವುದು ಸ್ಥಳೀಯರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತರಾತುರಿಯಲ್ಲಿ ಘಟಕದ ಕಾಮಗಾರಿ ಆರಂಭವಾಗುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ತಕ್ಷಣವೇ ಯೋಜನೆ ಕೈಬಿಡುವಂತೆ ಮನವಿ ನೀಡಿದ್ದರು. ಆದರೆ ಸ್ಥಳೀಯರ ಕೂಗು ಅಧಿಕಾರಿಗಳ ಕಿವಿಗೆ […]
Continue Reading