ಯಹೂದಿಯರ ಜನಸಂಖ್ಯೆಯಲ್ಲಿ ಭಾರಿ ಹೆಚ್ಚಳ: 15.8 ಮಿಲಿಯನ್ ದಾಟಿದ ಜನಸಂಖ್ಯೆ

ಯಹೂದಿಯರ ಹೊಸ ವರ್ಷ 5785 ರ ಸಮಯದಲ್ಲಿ ಇಡೀ ಪ್ರಪಂಚದ ಯಹೂದಿಗಳ ಜನಸಂಖ್ಯೆಯು ಕಳೆದ ವರ್ಷಕ್ಕಿಂತ 100,000 ರಷ್ಟು ಹೆಚ್ಚಾಗಿದೆ ಎಂದು ಯಹೂದಿ ಏಜೆನ್ಸಿ ಘೋಷಿಸಿದೆ. ವಿಶ್ವಾದ್ಯಂತ ಯಹೂದಿ ಜನಸಂಖ್ಯೆಯು ಪ್ರಸ್ತುತ 15.8 ಮಿಲಿಯನ್‌ನಷ್ಟಿದೆ. 5784 ರಲ್ಲಿ 15.7 ಮಿಲಿಯನ್‌ಗೆ ಹೋಲಿಸಿದರೆ ಸುಮಾರು 100,000 ಹೆಚ್ಚಳವಾಗಿದೆ ಎಂದು ಏಜೆನ್ಸಿ ವರದಿ ಮಾಡಿದೆ. ಅಮೆರಿಕನ್ ಯಹೂದಿ ವಾರ್ಷಿಕ ಪುಸ್ತಕಕ್ಕಾಗಿ (2024 AJYB) ಹೀಬ್ರೂ ವಿಶ್ವವಿದ್ಯಾನಿಲಯದಿಂದ ಜನಸಂಖ್ಯಾಶಾಸ್ತ್ರಜ್ಞ ಪ್ರೊ. ಸೆರ್ಗಿಯೋ ಡೆಲ್ಲಾ ಪರ್ಗೋಲಾ ನಡೆಸಿದ ಸಂಶೋಧನೆಯಲ್ಲಿ ಜನಸಂಖ್ಯಾ ಹೆಚ್ಚಳದ ಮಾಹಿತಿ […]

Continue Reading

ನಾನು ಇಸ್ರೇಲಿಗೆ ಹೆದರುವ ಮಗನೇ ಅಲ್ಲ..! ಪವಿತ್ರ ದಿನದಂದೇ ಆಯಾತುಲ್ಲಾ ಖಮೇನಿ ಶಪಥ; ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯಲ್ಲ!

ದೀಪಾವಳಿ ಪಟಾಕಿಯಂತೆ ನೂರಾರು ಖಂಡಾಂತರ ಕ್ಷಿಪಣಿ ಗಳನ್ನು ಇಸ್ರೇಲ್ ಗೆ ನುಗ್ಗಿಸಿ ಕೇಕೆ ಹಾಕಿತ್ತು ಇರಾನ್. ಇಸ್ರೇಲ್ ಗೆ ಇದರಿಂದ ದೊಡ್ಡ ನಷ್ಟ ಏನೂ ಆಗದಿದ್ದರೂ ಅವರ ಜಂಭಾಬಲವನ್ನು ಕುಗ್ಗಿಸುವಂತೆ ಮಾಡಿತ್ತು. ಇದೇ ಮೊದಲ ಬಾರಿಗೆ ಇಸ್ರೇಲ್ ಗಡಗಡ ನಡುಗುವಂತೆ ಮಾಡಿದ್ದು ಬೇರಾರು ಅಲ್ಲ. ಇರಾನ್ ನ 85 ರ ಪ್ರಾಯದ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ. ಇಸ್ರೇಲ್ ದಾಳಿಗೆ ಖಮೇನಿ ಬಂಕರ್ ನಲ್ಲಿ ಅಡಗಿ ಕೂತಿದ್ದಾರೆ ಎಂದು ಜಗತ್ತಿನ ಮಾಧ್ಯಮಗಳು ಸುದ್ದಿ ಬಿತ್ತರಿಸಿದ ಹೊತ್ತಿಗೆ ಶುಕ್ರವಾರದ […]

Continue Reading

ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ಬಾಂಗ್ಲಾದೇಶ ತೊರೆದಿದ್ದಾರೆ ಎಂದು ಖಾಸಗಿ ಸ್ಥಳೀಯ ಸುದ್ದಿ ವಾಹಿನಿ ವರದಿ ಮಾಡಿದೆ

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾನುವಾರದಿಂದ 106 ಕ್ಕೂ ಹೆಚ್ಚು ಜನರನ್ನು ಕೊಂದ ತಮ್ಮ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆಗಳ ನಡುವೆಯೇ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಅವರು ಢಾಕಾ ತೊರೆಯುವ ಮತ್ತು ತೊರೆಯುವ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. 1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿ 30 ಪ್ರತಿಶತವನ್ನು ಮೀಸಲಿಡುವ ವಿವಾದಾತ್ಮಕ ಕೋಟಾ ವ್ಯವಸ್ಥೆಗೆ ಸಂಬಂಧಿಸಿದಂತೆ ಹಸೀನಾ ಅವರು ತಮ್ಮ ಸರ್ಕಾರದ […]

Continue Reading

ಯುರೋಪ್‌ನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು; 2023 ರಲ್ಲಿ 130 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ: ECDC

ಹವಾಮಾನ ಬದಲಾವಣೆಯು ಯುರೋಪ್ ನಲ್ಲಿ ರೋಗಗಳ ಹರಡುವಿಕೆಯ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ 2024 ರ ನಂತರ ಡೆಂಗ್ಯೂ ಪ್ರಕರಣಗಳು ಯುರೋಪ್‌ನಲ್ಲಿ ಹೆಚ್ಚುತ್ತಿರುವ ರೋಗಗಳು ಎಂದು ಯೂರೋಪ್ ಆರೋಗ್ಯ ಸಂಸ್ಥೆ AFP ಗೆ ಎಚ್ಚರಿಕೆ ನೀಡಿದೆ. 2023 ರಲ್ಲಿ, ಯೂರೋಪ್ ನಲ್ಲಿ 130 ಸ್ಥಳೀಯವಾಗಿ ದಾಖಲಾದ ಪ್ರಕರಣಗಳು ವರದಿಯಾಗಿವೆ, 2022 ರಲ್ಲಿ 71 ಪ್ರಕರಣಗಳು ವರದಿಯಾಗಿವೆ ಎಂದು ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಶನ್ ಅಂಡ್ ಕಂಟ್ರೋಲ್ ಹೇಳಿದೆ. ಹವಾಮಾನ ಬದಲಾವಣೆಯು ಆಕ್ರಮಣಕಾರಿ ಸೊಳ್ಳೆಗಳನ್ನು ಹರಡಲು ಸಹಾಯ […]

Continue Reading

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವಿಶ್ವದ ಮೊದಲ ವ್ಯಕ್ತಿ ನಿಧನ

ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಇತಿಹಾಸ ನಿರ್ಮಿಸಿದ್ದ ವಿಶ್ವದ ಮೊದಲ ವ್ಯಕ್ತಿ ಮೃತಪಟ್ಟಿದ್ದಾರೆ. ಮ್ಯಾಸೆಚೂಟ್ಸ್‍ನ 62 ವರ್ಷದ ರಿಚರ್ಡ್ ಸ್ಲೇಮನ್ ಅವರು ಕೆಲ ದಿನಗಳ ಹಿಂದೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಅಂತಹ ವ್ಯಕ್ತಿ ದಿಢೀರ್ ನಿಧನರಾಗಿದ್ದು ಅವರ ಸಾವಿಗೆ ಹಂದಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿರುವುದು ಕಾರಣವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ರಿಕ್ ಸ್ಲೇಮನ್ ಅವರ ಹಠಾತ್ ಮರಣದ ಬಗ್ಗೆ ಮಾಸ್ ಜನರಲ್ ಟ್ರಾನ್ಸ್‍ಪ್ಲಾಂಟ್ ತಂಡವು ತೀವ್ರವಾಗಿ ದುಃಖಿತವಾಗಿದೆ. ಇದು ಅವರ ಇತ್ತೀಚಿನ ಕಸಿ […]

Continue Reading

ಲಾಲನೆಯರ ಮೋಹಕ್ಕೆ ಬಿದ್ದು, ‘DRDO’ ರಹಸ್ಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ರವಾನೆ ಮಾಡಿದ ಗುಜರಾತ್ ಮೂಲದ ಪ್ರವೀಣ್ ಮಿಶ್ರಾ ಬಂಧನ

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಗುಜರಾತ್ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಜರಾತ್ ಭರೋಜ್ ಜಿಲ್ಲೆಯ ಪ್ರವೀಣ್ ಮಿಶ್ರಾ ಎಂದು ಗುರುತಿಸಲಾಗಿದೆ. ಲಾಲನೆಯರ ಹನಿಟ್ರ್ಯಾಪ್ ಬೇಟೆಯ ನಂತರ ಆರೋಪಿ ಪ್ರವೀಣ್ ಮಿಶ್ರಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಯಾರಿಸಿದ ಡ್ರೋನ್ ಬಗ್ಗೆ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಯೊಂದಿಗೆ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಎಸ್ಎಲ್ ಸಿಐಡಿ ಕ್ರೈಂ ಟೀಂ […]

Continue Reading

ಸಾವಿನ ಕದ ತಟ್ಟಿ ಹೊರಬಂದ ರಹೀಂಗೆ ಮತ್ತೊಂದು ಸಂಕಟ.!

18 ವರ್ಷಗಳ ಬಳಿಕ ಫಾತಿಮಾರವರ ಕಣ್ಣೀರು ಅನಂದ ಬಾಷ್ಪವಾಗಿ ಮಾರ್ಪಟ್ಟಿದೆ ಸೌದಿ ಅರೇಬಿಯಾದ ಜೈಲಿನಲ್ಲಿರುವ ಕೇರಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ಮತ್ತೊಂದು ಸಂಕಟ ಎದುರಾಗಿದೆ. ಒಂದು ಕೋಟಿ 66 ಲಕ್ಷ ರೂಪಾಯಿಗಳನ್ನು ತಕ್ಷಣವೇ ಪಾವತಿಸಬೇಕು ಎಂದು ಅಬ್ದುಲ್ ರಹೀಂ ಪರ ವಕೀಲರ ಬೇಡಿಕೆ ಹೊಸ ಬಿಕ್ಕಟ್ಟನ್ನು ಸೃಷ್ಠಿಸಿದೆ. ರಹೀಂ ಪರ ವಕೀಲರ ಸಂಭಾವನೆ ಹಸ್ತಾಂತರಿಸಿದರೆ, ನ್ಯಾಯಾಲಯದಲ್ಲಿ ಮುಂದಿನ ವಿಚಾರಣೆಯನ್ನು ತೀವ್ರಗೊಳಿಸಬಹುದು ಎಂದು ರಿಯಾದ್‌ನಲ್ಲಿರುವ ಕಾನೂನು ನೆರವು ಸಮಿತಿ ಹೇಳಿದೆ. ಅಬ್ದುಲ್ ರಹೀಮ್ ಬಿಡುಗಡೆಗಾಗಿ ದತ್ತಿಯಾಗಿ ನೀಡಿದ […]

Continue Reading

ಸ್ಟಿಂಗ್ ಆಪರೇಶನ್: ಅಸಲಿ ಸತ್ಯ ಬಯಲು!

ಕೋಲ್ಕತ್ತಾ ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣದ ಆರೋಪಗಳೆಲ್ಲವೂ ಸುಳ್ಳು ಎಂದು ಸ್ಥಳೀಯ ಚಾನೆಲ್ ವೊಂದು ಮಾಡಿದ ಸ್ಪಿಂಗ್ ಆಪರೇಷನ್ ನ ವಿಡಿಯೋ ದಲ್ಲಿ ಹೇಳಲಾಗುತ್ತಿದೆ. ಸಂದೇಶ್ ಖಾಲಿಯಲ್ಲಿ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷವಾದ ಟಿಎಂಸಿ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯ ಎಸಗಿದ ಪ್ರಕರಣ ಹೆಚ್ಚು ಸದ್ದು ಮಾಡಿತ್ತು. ಆದರೆ ಶನಿವಾರ ಸ್ಥಳೀಯ ಚಾನೆಲ್ ವೊಂದು ನಡೆಸಿದ್ದ ಸ್ವಿಂಗ್ ಆಪರೇಷನ್ ನಲ್ಲಿ ಬಿಜೆಪಿಯ ಬೂತ್ ಮುಖ್ಯಸ್ಥ ಎಂದು ಹೇಳಿಕೊಳ್ಳುವ ಒಬ್ಬರು, ಈ […]

Continue Reading

ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು; ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ನೀಡಬೇಕು: ಮದ್ಯಪ್ರದೇಶ ಹೈಕೋರ್ಟ್​

ಆಧುನಿಕತೆ ಬೆಳೆದಂತೆ ಪಾಶ್ಚಾತ್ಯ ಸಂಸ್ಕೃತಿಗೆ ಜನ ಒಗ್ಗಿಕೊಳ್ಳಲು ಬಯಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಲಿವ್ ಇನ್ ರಿಲೇಷನ್’ ಎನ್ನುವುದು ಸಾಮಾನ್ಯವಾಗುತ್ತಿದೆ. ಇಂತಹ ಸಂಬಂಧದಿಂದಾಗಿ ಈಗಾಗಲೇ ಹಲವಾರು ಮಂದಿ ಸಮಸ್ಯೆಗೆ ಸಿಲುಕಿರುವುದು. ಅದರಲ್ಲೂ ಮಹಿಳೆಯರೇ ತಮಗೆ ಮೋಸವಾಗಿದೆ ಎಂದು ದೂರು ಕೂಡ ನೀಡಿತ್ತಿದ್ದಾರೆ. ಇದೀಗ ಮಧ್ಯಪ್ರದೇಶದ ಹೈಕೋರ್ಟ್​ ಮಹತ್ವದ ತೀರ್ಪುವೊಂದನ್ನು ನೀಡಿದೆ. ಮದುವೆಯಾಗದೆ ಜೊತೆಯಲ್ಲಿದ್ದ ಮಹಿಳೆಗೂ ಜೀವನಾಂಶ ಕೊಡಬೇಕು. ವಿಚ್ಛೇದನದಂತೆ ಈ ಸಂಬಂಧದಲ್ಲೂ ಗಂಡು ಹೆಣ್ಣಿಗೆ ಜೀವನಾಂಶ ಕೊಡಬೇಕು ಎಂದು ಮದ್ಯಪ್ರದೇಶ ಹೈಕೋರ್ಟ್​ ಹೇಳಿದೆ.ಪುರುಷನೊಂದಿಗೆ ಹಲವು ವರ್ಷಗಳಿಂದ ವಾಸಿಸುವ ಮಹಿಳೆ […]

Continue Reading

ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ; ಇದು ಕೋವಿಡ್‌ ಗಿಂತಲೂ ಮಾರಕವಾಗಿ ಇಡೀ ಜಗತ್ತನ್ನೇ ಕಾಡಲಿದೆ: ಅಮೆರಿಕದ ತಜ್ಞರ ಎಚ್ಚರಿಕೆ

ಆತಂಕಕಾರಿ ಬೆಳವಣಿಗೆಯಲ್ಲಿ ಹಕ್ಕಿ ಜ್ವರ ಅಥ್ವಾ H5N1 ವೈರಸ್‌ ಜಗತ್ತಿನಲ್ಲಿ ಮತ್ತೊಮ್ಮೆ ಆಘಾತ ಸೃಷ್ಠಿಸುವ ಸಾಧ್ಯತೆ ಇದೆ. ಇದು ಕೋವಿಡ್‌ ಗಿಂತಲೂ ಡೇಂಜರ್ ಆಗಿ ಜಗತ್ತನ್ನೇ ಕಾಡಲಿದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಮೆರಿಕದಲ್ಲಿ ಇದೀಗ H5N1 ಪ್ರಕರಣಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಒಟ್ಟು 6 ರಾಜ್ಯಗಳ ಸಾಕು ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಸುಮಾರು ಹಸುಗಳಲ್ಲಿ ಮತ್ತು ಅವುಗಳ ಪಾಲಕರಲ್ಲಿ H5N1 ಪಾಸಿಟಿವ್‌ ಬಂದಿದೆ. ಕೆಲವು ಬೆಕ್ಕುಗಳಲ್ಲೂ ಈ ಖಾಯಿಲೆ […]

Continue Reading