ಮಧ್ಯ ಏಷ್ಯಾದಲ್ಲಿ‌ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿದೆ

ಇಸ್ರೇಲ್‌- ಹಮಾಸ್‌ ಯುದ್ಧದ ಹಿನ್ನಲೆಯಲ್ಲಿ ಮಿಡಲ್‌ ಈಸ್ಟ್‌ನಲ್ಲಿ ಉದ್ವಿಗ್ನತೆ ಉಂಟಾಗಿರೋ ಕಾರಣಕ್ಕೆ ಅಮೆರಿಕ ಈ ಭಾಗದಲ್ಲಿ ತನ್ನ ಪಡೆಗಳ ನಿಯೋಜನೆ ಹೆಚ್ಚಿಸುತ್ತಿರೋದು ಕಂಡು ಬಂದಿದೆ. ಈ ಕುರಿತ ಸ್ಯಾಟಲೈಟ್‌ ಇಮೇಜ್‌ನ್ನು ಅಮೆರಿಕದ ಎನ್‌ಜಿಒ ಒಂದು ರಿಲೀಸ್‌ ಮಾಡಿದೆ ʻಸೈಟ್‌ 512ʼ ಅನ್ನೋ ಕೋಡ್‌ ಇರುವ ಸೇನಾ ನೆಲೆ ಪ್ರಸ್ತುತ ರಾಡಾರ್‌ ಫೆಸಿಲಿಟಿಯನ್ನ ಹೊಂದಿದ್ದು, ಇಸ್ರೇಲ್‌ ಮೇಲೆ ಹಾರಿ ಬರೋ ಮಿಸೈಲ್‌ಗಳನ್ನ ಡಿಟೆಕ್ಟ್‌ ಮಾಡುತ್ತೆ. ಇದು ಕೇವಲ ಇರಾನ್‌ ಕಡೆಯಿಂದ ಇಸ್ರೇಲ್‌ ಮೇಲೆ ಆಗೋ ಸಂಭಾವ್ಯ ದಾಳಿಗಳನ್ನು ಮಾತ್ರ […]

Continue Reading

ಇಸ್ರೇಲ್ ವಿರೋಧ ಪಕ್ಷದಿಂದ ಭಾರತ ಕಲಿಯಬೇಕಿರೋದೇನು.? ಬಯಲಾದ ಹಿಂದುತ್ವದ ಸುಳ್ಳುಗಳು.!

“ಇಸ್ರೇಲ್ ಪ್ರಧಾನಿ ಉಗ್ರರ ದಮನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರ ಸುತ್ತ ಮುತ್ತ ಉಗ್ರರೇ ತುಂಬಿಕೊಂಡಿದ್ದಾರೆ” ✍️. ನವೀನ್‌ ಸೂರಿಂಜೆ, ಪತ್ರಕರ್ತರು ಇಸ್ರೇಲ್ – ಪ್ಯಾಲೆಸ್ತೇನ್ ಯುದ್ಧ ಘೋಷಣೆಯಾದ ಬಳಿಕ ಇಸ್ರೇಲ್ ನ ವಿರೋಧ ಪಕ್ಷವನ್ನು ವಿಸರ್ಜನೆ ಮಾಡಲಾಗಿದೆ. ವಿರೋಧ ಪಕ್ಷದ ನಾಯಕರೇ ಸರ್ಕಾರದ ಜೊತೆ ಸೇರಿಕೊಂಡಿದ್ದಾರೆ. ಇದು ಭಾರತವು ಇಸ್ರೇಲ್ ನಿಂದ ಕಲಿಯಬೇಕಿರುವ ಪಾಠ. ಭಾರತವು ಪಾಕಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮಾಡಿದಾಗ ಸಾಕ್ಷ್ಯ ಕೇಳಿದ ಅಯೋಗ್ಯರು ಇಲ್ಲಿದ್ದಾರೆ” ಎಂದು ಹಿಂದುತ್ವವಾದಿಯೊಬ್ಬ ಮಾಡಿದ ಭಾಷಣದ ತುಣುಕು […]

Continue Reading

ಗೆದ್ದು ಸೋತ ಇಸ್ರೇಲ್.! ಹಮಾಸ್ ಕೋಟೆ ಬೇಧಿಸಲು ಹೆಣಗಾಟ..

ಮುಗ್ಧ ಕಂದಮ್ಮಗಳನ್ನು ಕೊಲೆಗೈದು ರಣಕೇಕೆಗಷ್ಟೇ ಸೀಮಿತ.! ಅದು ಇಸ್ರೇಲ್. ಪ್ರಪಂಚದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಇದು ಒಂದು. ಯಹೂದಿ ಕೋಟೆ ಬೇಧಿಸಲು ವಿಶ್ವದ ಯಾವುದೇ ರಾಷ್ಟ್ರಗಳಿಗೆ ಸಾಧ್ಯವಿಲ್ಲದಷ್ಟು ಪವರ್ ಫುಲ್ ಹೊಂದಿರುವ ಶಕ್ತ ಸೇನೆ ಅವರಲ್ಲಿದೆ. ಒಂದು ಸೊಳ್ಳೆಯೂ ಇಸ್ರೇಲ್ ನುಗ್ಗಲು ಸಾಧ್ಯವಿಲ್ಲದಷ್ಟು ಮಿಲಿಟರಿ ಶಕ್ತಿ ಹೊಂದಿರುವ ದೇಶ ಅದು. ಅದೇ ಇಸ್ರೇಲಿನ ರಕ್ಷಣಾ ವ್ಯೂಹವನ್ನು ಬೇಧಿಸಿ ಹಮಾಸ್ ದಾಳಿಗೈದು ಇಸ್ರೇಲ್ ಬೆವರಿಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಯುದ್ಧ ಘೋಷಿಸಿದ ಇಸ್ರೇಲ್ ಗಾಝಾದ ಮೇಲೆ ಸಮರೋಪಾದಿಯಲ್ಲಿ ಬಾಂಬ್, ಮಿಸೈಲ್ ದಾಳಿ […]

Continue Reading

ಪ್ರಜಾಪ್ರಭುತ್ವ ದೇಶಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯೇ ನೆಲ ಕಚ್ಚಿದೆ: ಇನ್ಸ್ ಟ್ಯೂಟ್ ಫಾರ್‌ ಡೆಮೊಕ್ರಸಿ ಅಂಡ್‌ ಎಲೆಕ್ಟ್ರೊರಲ್‌ ಅಸಿಸ್ಟೆನ್ಸ್(‌IDEA)

ಪ್ರಪಂಚದ ಅರ್ಧಕ್ಕರ್ಧ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಪರಿಕಲ್ಪನೆಯೇ ನೆಲ ಕಚ್ಚಿದೆ ಅಂತ ಇನ್ಸ್ಟಿಟ್ಯುಟ್‌ ಫಾರ್‌ ಡೆಮೊಕ್ರಸಿ ಅಂಡ್‌ ಎಲೆಕ್ಟ್ರೊರಲ್‌ ಅಸಿಸ್ಟೆನ್ಸ್(‌IDEA) ಎಂಬ ಒಂದು ಸಂಸ್ಥೆ ಹೇಳಿದೆ . ಸ್ವೀಡನ್‌ ಮೂಲದ ಈ ಸಂಸ್ಥೆ ವಿಶ್ವಾದ್ಯಂತ ಡೆಮಾಕ್ರಟಿಕ್‌ ರಾಷ್ಟ್ರಗಳಲ್ಲಿ ದೋಷಭರಿತ ಚುನಾವಣೆಗಳು, ವಾಕ್‌ ಹಾಗೂ ಸಭೆ ಸೇರೋ ಸ್ವಾತಂತ್ರ್ಯ ಸೇರಿದಂತೆ , ಡೆಮಾಕ್ರಸಿಯಲ್ಲಿ ಮುಖ್ಯವಾಗಿ ಇರಬೇಕಾದ ಹಕ್ಕುಗಳನ್ನು ಹಲವು ದೇಶಗಳಲ್ಲಿ ಕಸಿದುಕೊಳ್ಳಲಾಗಿದೆ. ಹೀಗಾಗಿ ಪ್ರಜಾಪ್ರಭುತ್ವದ ಬಲ ಕಡಿಮೆಯಾಗುತ್ತಿದೆ, ಅದರ ಪರಿಕಲ್ಪನೆಗೆ ಧಕ್ಕೆ ಬಂದಿದೆ ಅಂತ ವರದಿಯಲ್ಲಿ ಹೇಳಲಾಗಿದೆ. ಇನ್ನೂ […]

Continue Reading

ಇಸ್ರೇಲ್-ಪ್ಯಾಲೆಸ್ಟೀನ್ ಯುದ್ಧ.. ಈವರೆಗೂ 34 ಪತ್ರಕರ್ತರು ದುರ್ಮರಣ.!

ಇಸ್ರೇಲ್-ಪ್ಯಾಲೆಸ್ಟೀನ್ ನಡುವಿನ ಯುದ್ಧ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ವಿದೇಶಿ ರಾಷ್ಟ್ರಗಳು ಕದನ ವಿರಾಮಕ್ಕೆ ಮನವಿ ಮಾಡಿದರೂ ಕದನ ವಿರಾಮಕ್ಕೆ ಇಸ್ರೇಲ್ ಕಿಂಚಿತ್ತೂ ಒಪ್ಪುತ್ತಿಲ್ಲ. ಕದನ ವಿರಾಮ ಘೋಷಿಸಿದರೆ ಹಮಾಸ್ ವಿರುದ್ಧ ಸೋತಂತೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇತ್ತ ಹಮಾಸ್ ಕೂಡ ಕೈ ಕಟ್ಟಿ ಕುಳಿತಿಲ್ಲ. ಭೂ ದಾಳಿಗೆ ಮುಂದಾಗಿದ್ದ ಕೆಲವು ಇಸ್ರೇಲ್ ಸೈನಿಕರನ್ನು ಹಮಾಸ್ ಕೊಂದಿದೆ. ಒಟ್ಟಾರೆ ಈ ಯುದ್ಧದಲ್ಲಿ ಅಮಾಯಕ ನಾಗರೀಕರು ಕೊಲ್ಲಲ್ಪಡುತ್ತಿದ್ದಾರೆ. ಗಾಜಾ ದ ಆಸ್ಪತ್ರೆ, ನಿರಾಶ್ರಿತರ ಶಿಬಿರ ಮೇಲೆ […]

Continue Reading

ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ನೀಡಿ ಸಿಕ್ಕಿ ಬಿದ್ದ ವೈದ್ಯ.!!

ಇತ್ತೀಚೆಗೆ ಕೃತಕ ಗರ್ಭಧಾರಣೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಈ ಒಂದು ಜಾಲದಲ್ಲಿ ವೈದ್ಯನೋರ್ವ ತನ್ನದೇ ವೀರ್ಯವನ್ನು ಕೊಟ್ಟಿರುವ ಘಟನೆಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ ವೈದ್ಯರೊಬ್ಬರು ನನಗೆ ಮೋಸ ಮಾಡಿದ್ದಾರೆ ಎಂದು ಅಮೆರಿಕ ಮಹಿಳೆ ದೂರು ನೀಡಿದ್ದಾರೆ. ಅನಾಮಿಕ ವ್ಯಕ್ತಿಯ ವೀರ್ಯವನ್ನು ಸಂತಾನೋತ್ಪತ್ತಿಗೆ ಬಳಸುವ ಬದಲು ತನ್ನ ವೀರ್ಯ ನೀಡಿದ್ದಾರೆ ಎನ್ನುವುದು 67ವರ್ಷದ ಮಹಿಳೆ ಕಾನೂನು ಸಮರಕ್ಕೆ ಮುಂದಾಗಿದ್ದಾರೆ. 34 ವರ್ಷದ ಹಿಂದೆ ಶರೋನ್‌ ಹೇಯ್ಸ್‌ ಎಂಬ ಮಹಿಳೆ […]

Continue Reading

ಇಸ್ರೇಲ್‌ ಪರ ಕತಾರ್‌ನಲ್ಲಿ ಬೇಹುಗಾರಿಕೆ; ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್‌ ಗಲ್ಲು ಶಿಕ್ಷೆ ವಿಧಿಸಿದೆ.

ಇಸ್ರೇಲ್‌ ಪರವಾಗಿ ಕತಾರ್‌ನಲ್ಲಿ ಬೇಹುಗಾರಿಕೆ ಮಾಡಿದ್ದ ಆರೋಪ ಹೊತ್ತಿದ್ದ ಭಾರತದ 8 ಮಂದಿ ಹಿರಿಯ ನೌಕಾಪಡೆಯ ಅಧಿಕಾರಿಗಳಿಗೆ ಕತಾರ್‌ ಗಲ್ಲು ಶಿಕ್ಷೆ ವಿಧಿಸಿದೆ. ಇವರು ಬೇಹುಗಾರಿಕೆ ನಡೆಸಿದ ಬಗ್ಗೆ ತಮ್ಮಲ್ಲಿ ಎಲೆಕ್ಟ್ರಾನಿಕ್‌ ಸಾಕ್ಷ್ಯವನ್ನು ಹೊಂದಿದ್ಧೇವೆ ಎಂದು ಕತಾರ್‌ ತಿಳಿಸಿದೆ. ಭಾರತೀಯ ನೌಕಾಪಡೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಕಳೆದ ಎಂಟು ತಿಂಗಳಿನಿಂದ ಕತಾರ್‌ನಲ್ಲಿ ಏಕಾಂತ ಸೆರೆಮನೆಯಲ್ಲಿದ್ದ ಎಂಟು ಭಾರತೀಯರಿಗೆ ಗಲ್ಲು ಶಿಕ್ಷೆ ನೀಡಲಾಗಿದ್ದು, ಇವರು ಬೇಹುಗಾರಿಕಯ ಕಠಿಣ ಆರೋಪಗಳನ್ನು ಎದುರಿಸಿದ್ದರು ಎಂದು ಕತಾರ್‌ ತಿಳಿಸಿದೆ. ಕ್ಯಾಪ್ಟನ್ […]

Continue Reading

ಇಸ್ರೇಲ್‌ ರಣರಂಗ; ಬೆಂಜಮೀನ್ ಪುತ್ರ ಅಮೇರಿಕಾ ಬೀಚ್‌ನಲ್ಲಿ ಮಜಾ!

ಇಸ್ರೇಲ್‌-ಹಮಾಸ್‌ ನಡುವೆ ಭೀಕರ ಯುದ್ಧ ಮುಂದುವರಿದಿರುವ ನಡುವೆಯೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಟೀಕೆಗೆ ಗುರಿಯಾಗಿದ್ದಾರೆ. ಇಸ್ರೇಲ್‌ನಲ್ಲಿ ಯುದ್ಧದ ಸ್ಥಿತಿ ಇದ್ದು, ಇಡೀ ದೇಶವು ವಿರೋಧಿಗಳ ವಿರುದ್ಧ ಹೋರಾಡುತ್ತಿದೆ. ಆದರೆ, ಪ್ರಧಾನಿ ನೆತನ್ಯಾಹು ಅವರ ಪುತ್ರ ಯಾಯೀರ್‌ ಅಮೇರಿಕಾದಲ್ಲಿ ಉಳಿದುಕೊಂಡಿದ್ದಾರೆ ಎಂದು ಹಲವರಿಂದ ಟೀಕೆಗೆ ಗುರಿಯಾಗಿದ್ದಾರೆ. ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್‌ ತನ್ನ ದೇಶದ ಸುಮಾರು 4 ಲಕ್ಷ ಯುವಕರು ಸೇರಿಕೊಂಡಿರುವ ಸಮಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ […]

Continue Reading

ಮಾನವೀಯತೆ ನೆಲೆಯಲ್ಲಿ ಇಬ್ಬರು ವೃದ್ಧ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್

ಇಡೀ ವಿಶ್ವದ ಬಹುತೇಕ ರಾಷ್ಟ್ರಗಳು ಹಮಾಸ್ ಅನ್ನು ಉಗ್ರಗಾಮಿ ಸಂಘಟನೆ ಎಂದು ಕರೆಯುತ್ತಿದೆ. ಅದೇ ಹಮಾಸ್ ಇಬ್ಬರು ವಯಸ್ಸಾದ, ಆರೋಗ್ಯ ಸಂಬಂಧಿತ ಕಾಯಿಲೆಯಿಂದ ನರಳುತ್ತಿರುವ ಇಬ್ಬರು ವೃದ್ಧ ಇಸ್ರೇಲಿಗರನ್ನು ಒತ್ತೆಯಾಳುಗಳಿಂದ ಬಿಡುಗಡೆ ಮಾಡಿದೆ ಎಂದು ಸುದ್ದಿ ಸಂಸ್ಥೆಯೊಂದು ತಿಳಿಸಿದೆ. ಅದೇ ರೀತಿ ಇಸ್ರೇಲ್ ಸೈನಿಕರನ್ನು ಬಹುತೇಕ ವಿಶ್ವದ ರಾಷ್ಟ್ರ ಕೊಂಡಾಡುತ್ತಿದೆ. ಅದೇ ಇಸ್ರೇಲ್ ಮಹಿಳೆಯರು, ಸಣ್ಣ ಸಣ್ಣ ಮಕ್ಕಳನ್ನು ಗುರಿ ಮಾಡಿ ಕೊಂದು ಹಾಕುತ್ತಿದೆ. ಆಸ್ಪತ್ರೆಗೆ ಬಾಂಬ್ ಹಾಕಿ ಯುದ್ಧ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ಈಗ ನೀವೇ ಹೇಳಿ […]

Continue Reading

ಪುರುಷರ ಗರ್ಭನಿರೋಧಕ ಚುಚ್ಚುಮದ್ದು ಬಿಡುಗಡೆಗೆ ಸಿದ್ದತೆ.!

ವಿಶ್ವದ ಮೊದಲ ಪುರುಷ ಗರ್ಭನಿರೋಧಕ ಚುಚ್ಚುಮದ್ದು ಕ್ಲಿನಿಕಲ್ ಪ್ರಯೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಟಿಸಿದೆ. ವಿಶ್ವದಲ್ಲಿ ಮೊದಲ ಬಾರಿಗೆ ಪುರುಷರಿಗಾಗಿ ಈ ಗರ್ಭನಿರೋಧಕ ಚುಚ್ಚುಮದ್ದನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಗಂಭೀರ ಅಡ್ಡಪರಿಣಾಮಗಳಿಲ್ಲ ಎಂದು ಅದು ಬಹಿರಂಗಪಡಿಸಿದೆ. ಹಂತ 3 ಕ್ಲಿನಿಕಲ್ ಪ್ರಯೋಗಗಳಲ್ಲಿ, 25ರಿಂದ 40 ವರ್ಷ ವಯಸ್ಸಿನ 303 ಜನರ ಮೇಲೆ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಅಧ್ಯಯನದ ವಿವರಗಳನ್ನು ಇತ್ತೀಚೆಗೆ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಆಂಡ್ರೊಲಜಿಯಲ್ಲಿ ಪ್ರಕಟಿಸಲಾಗಿದೆ ಎಂದು […]

Continue Reading