ಮಲ್ಲೂರು, ಬೆಂಜನಪದವು, ಬಳಿ ಕೆಂಪು ಕಲ್ಲಿನ ಅಕ್ರಮ ಗಣಿಗಾರಿಕೆ; ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೌನ.!
ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಹಾವಳಿಯಿಂದ ಪ್ರಕೃತಿ ಜತೆಗೆ ಗಣಿಗಾರಿಕೆಯ ಅಕ್ಕಪಕ್ಕದ ಗ್ರಾಮಗಳಲ್ಲಿ ಭಾರಿ ಅನಾಹುತಗಳು ಸಂಭವಿಸುತ್ತಿರುವುದರಿಂದ ಜನ, ಜಾನುವಾರುಗಳು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಮೀತಿ ಮೀರಿ ನಡೆಯುತ್ತಿರುವ ಗಣಿಗಾರಿಕೆಯಿಂದ ದಿನ ಕಳೆದಂತೆ ಪರಿಸರದಲ್ಲಿನ ಪ್ರಾಣಿ ಪಕ್ಷಿಗಳು ಮಾತ್ರವಲ್ಲದೆ ಸುಂದರವಾದ ಪ್ರಕೃತಿ ಕೂಡ ನಶಿಸಿ ಹೋಗುತ್ತಿದೆ.! ಬಲಾಢ್ಯರ ಲಾಭಿಯಿಂದ ನಡೆಯುತ್ತಿರುವ ಗಣಿಗಾರಿಕೆಗೆ ಯಾವುದೇ ತರಹದ ಪರವಾನಿಗೆ ಪಡೆದಿರುವುದಿಲ್ಲ. ತನ್ನ ಸ್ವಂತ ಜಾಗದಲ್ಲೇ ಕೃಷಿಗಾಗಿ ಗಣಿಗಾರಿಕೆ ಮಾಡುವುದು ಎಂದು ನಂಬಿಸುವ ಗಣಿಧಣಿಗಳು ಸರಕಾರಿ ಜಾಗಗಳನ್ನು ಕಬಳಿಸಿ ಅಕ್ರಮ […]
Continue Reading