ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

ಬೆಂಗಳೂರು : ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ‘ಕರ್ನಾಟಕ ಯಕ್ಷಗಾನ ಅಕಾಡೆಮಿಯು ಪಡುವಲಪಾಯ ಮತ್ತು ಮೂಡಲಪಾಯ ಯಕ್ಷಗಾನ ಗಳನ್ನು ಸಮಾನವಾಗಿ ಪ್ರೋತ್ಸಾಹಿಸುತ್ತಿದೆ. ಬಯಲು ಸೀಮೆಯ ಯಕ್ಷಗಾನದ ಪ್ರಕಾರಗಳಾದ ಕೇಳಿಕೆ, ಘಟ್ಟದ ಕೋರೆ, ಮೂಡಲಪಾಯ ಮೊದಲಾದ ಪ್ರಕಾರಗಳ ಪ್ರಸರಣ, ಸಂರಕ್ಷಣೆಯ ಬಗ್ಗೆ ಕ್ರಿಯಾಶೀಲವಾದ ವಿಶೇಷ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು […]

Continue Reading

ಅಡ್ಡೂರು ಆಂಗ್ಲ ಸರ್ಕಾರಿ ತರಗತಿ ಉದ್ಘಾಟನೆ : ಶಾಲೆಯ ನೆಲಮಹಡಿ ನಿರ್ಮಾಣದ ಕೊಡುಗೆ ನೀಡಿದ ಝಕಾರಿಯಾ ಜೋಕಟ್ಟೆ

ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಇಲ್ಲ, ಅಡ್ಡೂರು ಶಾಲೆಯ ಅಭಿವೃದ್ಧಿಗೆ ಸಂಪೂರ್ಣ ಸಹಕಾರ: ಶಾಸಕ ಡಾ. ಭರತ್ ಶೆಟ್ಟಿ ಅಡ್ಡೂರು: ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಯನ್ನು ಸೇರ್ಪಡೆಗೊಳಿಸುವ ಉದ್ಘಾಟನಾ ಸಮಾರಂಭವು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿರವರ ಉಪಸ್ಥಿತಿಯಲ್ಲಿ ನೆರವೇರಿತು. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಭರತ್ ಶೆಟ್ಟಿಯವರು “ಊರಿನ ಅಭಿವೃದ್ಧಿ ವಿದ್ಯೆಗೆ ನೀಡುವ ಮಹತ್ವದ ಮೇಲೆ ನಿರ್ಧಾರವಾಗುತ್ತದೆ,ಅಭಿವೃದ್ಧಿಯ ಕೆಲಸದಲ್ಲಿ ರಾಜಕೀಯ ನಾವು ಮಾಡಲ್ಲ, ಸರ್ಕಾರಿ ಶಾಲೆಯ ಉದ್ಧಾರಕ್ಕೆ ನನ್ನ […]

Continue Reading

ಹಿಂದುತ್ವಕ್ಕೂ, ಹಿಂದು ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದುತ್ವ ಸಂಘಪರಿವಾರದ ದ್ವೇಷ ತುಂಬಿದ ರಾಜಕೀಯ ಅಜೆಂಡಾ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ್

ಹಿಂದು ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೆ ಸಂಬಂಧ ಇಲ್ಲ. ಹಿಂದುತ್ವವು ಸಂಘಪರಿವಾರದ ಸುಳ್ಳು, ಹಿಂಸೆಗಳನ್ನು ಒಳಗೊಂಡ ರಾಜಕೀಯ ಅಜೆಂಡಾ ಮಾತ್ರ. ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಲು ಅದು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ. ಆ ಮೂಲಕ ಹಿಂದುಗಳಲ್ಲಿ ಭಯ ಮೂಡಿಸಿ ತನ್ನ ಹಿಂದುತ್ವದ ಜಾಲದೊಳಗಡೆ ಕೆಡವುವ ಕೆಲಸ ಮಾಡುತ್ತಿದೆ ಎಂದು ಸಿಪಿಐ ಎಂ ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ್ ಆರೋಪಿಸಿದರು. ಅವರು ಸಿಪಿಐಎಂ ದ‌.ಕ ಜಿಲ್ಲಾ ಸಮಿತಿ, ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳ ಸಮಗ್ರ ತನಿಖೆಗೆ […]

Continue Reading

ಕುತೂಹಲ ಕೆರಳಿಸಿದ NIA ತನಿಖೆ; ಸುಹಾಸ್ ಶೆಟ್ಟಿ ಹಂತಕರು ಎನ್ ಐಎ ಕಸ್ಟಡಿಗೆ

ಜುಲೈ 1 ರವರೆಗೆ ಆರೋಪಿಗಳನ್ನು ಎನ್ ಐಎ ವಶಕ್ಕೆ ನೀಡಿ ನ್ಯಾಯಾಲಯ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಸುಹಾಸ್ ಶೆಟ್ಟಿ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಎಂಟ್ರಿಯಾಗಿ ತನಿಖೆ ನಡೆಸುತ್ತಿದ್ದು ಇದರ ಭಾಗವಾಗಿ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾಗಿ ಜೈಲು ಸೇರಿರುವ 8 ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಸ್ಟಡಿ ಪಡೆದು ವಿಚಾರಣೆ ಆರಂಭಿಸಿದೆ. ಸುಹಾಸ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಈಗಾಗಲೇ 11 ಆರೋಪಿಗಳನ್ನು […]

Continue Reading

ಭಾರೀ ಭೂಕುಸಿತದ ಭೀತಿಯಲ್ಲಿ ಬಡ ಕುಟುಂಬಗಳು, ಮಸೀದಿ ಕಟ್ಟಡ.

ಬಂಟ್ವಾಳ ತಾಲೂಕು ಮಂಚಿ ಗ್ರಾಮದಲ್ಲಿ ಬಲಿ ಪಡೆಯಲು ಕಾದು ಕುಳಿತಿದೆ ಧರೆ.. ಅಧಿಕಾರಿಗಳ ಬೇಜವಾಬ್ದಾರಿ.. ಬಂಟ್ವಾಳ ತಾಲೂಕು ಮಂಚಿ ಗ್ರಾಮದ ಮಂಚಿಬೈಲು ಎಂಬಲ್ಲಿ ಭೂಕುಸಿತದ ಭೀತಿಯಲ್ಲಿ ಬಡಕುಟುಂಬಗಳು ಪ್ರಾಣ ರಕ್ಷಣೆಗಾಗಿ ಒದ್ದಾಡುತ್ತಿವೆ.94c ಅಡಿಯಲ್ಲಿ ದಾಖಲೆ ಪಡೆದು ಕೂಲಿ ಜೀವನ ಮಾಡಿ ಬದುಕುತ್ತಿರುವ ಬಡಕುಟುಂಬಗಳು ಅಧಿಕಾರಿಗಳ ತೀರಾ ನಿರ್ಲಕ್ಷ್ಯದಿಂದಾಗಿ ಆತ್ಮಹತ್ಯೆಯೊಂದೇ ನಮಗುಳಿದ ಕೊನೆಯ ದಾರಿ ಎನ್ನುತ್ತಿವೆ. ಬಡಕುಟುಂಬಗಳು ವಾಸಿಸುತ್ತಿರುವ ಗುಡ್ಡದ ಕೆಳಭಾಗದಲ್ಲಿ ಸುಮಾರು ಎಪ್ಪತ್ತು ಅಡಿಗಳಷ್ಟು ಆಳದಲ್ಲಿ ಮಳೆ ನೀರು ಹರಿಯುವ ತೋಡು ಇದೆ. ಮಳೆ ನೀರಿನ ಸೆಳೆತಕ್ಕೆ […]

Continue Reading

ಮಂಗಳೂರು ಮಹಾನಗರ ಪಾಲಿಕೆಯ 16 ಮಂದಿ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವಂತೆ ಹೈಕೋರ್ಟ್ ಮಹತ್ವದ ಆದೇಶ

ಮಂಗಳೂರು ಪಾಲಿಕೆಗೆ 60 ದಿನಗಳ ಗಡುವು ವಿಧಿಸಿದ ಹೈಕೋರ್ಟ್ ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ಭಗವಾನ್ ದಾಸ್ ಮತ್ತು ಇತರ ಹದಿನಾರು ಮಂದಿ ಗುತ್ತಿಗೆ ನೌಕರರು ಸಲ್ಲಿಸಿದ್ದ ವಿಚಾರಣಾ ಅರ್ಜಿಯನ್ನು ಕೈಗೆತ್ತಿಕೊಂಡ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 16 ಮಂದಿ ನೌಕರರನ್ನು ಖಾಯಂ ಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದ್ದು, ಮಹಾನಗರ ಪಾಲಿಕೆಗೆ 60 ದಿನಗಳ ಗಡುವು ನೀಡಿದೆ. ಹೈಕೋರ್ಟ್ ನ್ಯಾಯಮೂರ್ತಿ […]

Continue Reading

ನೀನು ನನ್ನ ಮೇಲೆ 2-3 ವರ್ಷಗಳ ಕಸ ಎಸೆಯುತ್ತಿದ್ದೀಯಾ.. ಮಾಜಿ ಡಿಸಿ ಮುಗಿಲನ್ ಮಹಿಳಾ ಅಧಿಕಾರಿಯನ್ನು ಅವಮಾನಿಸಿದ್ದು ಏಕೆ..?

ಉಸ್ತುವಾರಿ ಮಂತ್ರಿಯನ್ನೆ ದಾರಿ ತಪ್ಪಿಸಿದರಾ ದೋ.. ನಂಬರ್ ದಂಧೆಕೋರರು.! ಖಡಕ್ ಗಣಿ ಮೇಡಂ ಡಿಸಿ ಗೆ ಬರೆದ ಪತ್ರದಲ್ಲೇನಿದೆ.. ಕಂಪ್ಲೀಟ್ ಡೀಟೇಲ್ಸ್ ಚಿಕ್ಕಬಳ್ಳಾಪುರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಮುಖ್ಯಸ್ಥೆಯಾಗಿದ್ದ ಕೃಷ್ಣವೇಣಿಯವರಿಗೆ ರಾಜಸ್ವ ಸಂಗ್ರಹದ ಗುರಿ ಇದ್ದಿದ್ದು ಅಂದಾಜು 45 ರಿಂದ 55 ಕೋಟಿ. ಆದರೆ ಕೃಷ್ಣವೇಣಿ ಮುಖ್ಯಸ್ಥರಾದ ನಂತರ ಅಕ್ರಮ ಗಣಿಗಾರಿಕೆ ವಿರುದ್ಧ ನಡೆಸಿದ ರಾಜಿ ರಹಿತ ಹೋರಾಟದ ಫಲವಾಗಿ ಸರಕಾರಕ್ಕೆ 115 ಕೋಟಿಗೂ ಮಿಕ್ಕಿ ರಾಜಸ್ವ ಸಂಗ್ರಹ ಆಗಿತ್ತು. ಆದರೆ ಪ್ರಾಮಾಣಿಕ, ದಕ್ಷ […]

Continue Reading

ಮಂಗಳೂರು ಮಹಾನಗರಪಾಲಿಕೆಗೆ ಲೋಕಾಯುಕ್ತ ಮಿಂಚಿನ ದಾಳಿ: ಇಂಜಿನಿಯರ್, ಕಂದಾಯ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಲೋಕಾ ಅಧಿಕಾರಿಗಳು

ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆಗೆ ಮಿಂಚಿನ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಘಟನೆ ವರದಿಯಾಗಿದೆ. ಏಕಕಾಲಕ್ಕೆ ಆರು ತಂಡಗಳು ದಾಳಿ ನಡೆಸಿ ಮಹಾನಗರ ಪಾಲಿಕೆಯ ಕಡತ ಪರಿಶೀಲನೆ ನಡೆಸಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ವಿಪರೀತವಾಗಿ ತಾಂಡವವಾಡುತ್ತಿದ್ದು, ಬ್ರೋಕರ್ ಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇಲ್ಲಿ ಲಂಚ ಕೊಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ್ದಾರೆ. […]

Continue Reading

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಆಫೀಸರ್ಸ್ ಟಾರ್ಗೆಟ್.. ಪುರುಷ ಪ್ರಧಾನ ವ್ಯವಸ್ಥೆಯ ಷಡ್ಯಂತ್ರಕ್ಕೆ ‘ನಾರಿಮಣಿ’ ಯರೇ ಬಲಿಪಶು.!

ಯಾರಿಗೂ ಜಗ್ಗದ, ಬಗ್ಗದ ಗಟ್ಟಿಗಿತ್ತಿ ಗಣಿ ಮೇಡಂ.! ಉಫ್.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ರಾಜಕಾರಣ ಮಾತ್ರ ಮೇಳೈಸುತ್ತದೆ ಎಂದು ನೀವು ನಂಬಿ ಕೂತರೆ ಅದು ನಿಮ್ಮ ಮೂರ್ಖತನ. ಇಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಗಟ್ಟಿಗಿತ್ತಿ, ಧೈರ್ಯಶಾಲಿ ದೊಡ್ಡ ದೊಡ್ಡ ಗ್ರೇಡ್ ನ ಮಹಿಳಾ ಅಧಿಕಾರಿಗಳನ್ನು ಷಡ್ಯಂತ್ರ ನಡೆಸಿ ಬಲಿಪಶು ಮಾಡುವ ವ್ಯವಸ್ಥಿತ ಸಂಚು ಕೂಡ ಬಹಳ ಕರಾರುವಾಕ್ಕಾಗಿ ನಡೆಯುತ್ತಿದೆ. ತಮ್ಮ ತಾಳಕ್ಕೆ ಕುಣಿಯದ ಅಧಿಕಾರಿಗಳನ್ನು ಬೆದರಿಸಿ ತಮ್ಮ ಮರ್ಜಿಗೆ ಒಳಪಡಿಸುವ, ಅದಕ್ಕೂ ಬಗ್ಗದಿದ್ದರೆ ಲೋಕಾಯುಕ್ತ ರೈಡ್ […]

Continue Reading

ಆತ್ಮಹತ್ಯೆ ಮತ್ತು ಮಾದಕ ವ್ಯಸನದ ಕುರಿತ ಜಾಗೃತಿಗಾಗಿ ಬೆಂಗಳೂರಿನಲ್ಲಿ ಆದಿತ್ಯವಾರ ನಡೆಯುವ ವಾಲ್ಕಥಾನ್ ಕಾರ್ಯಕ್ರಮ ಯಶಸ್ವಿಗೊಳಿಸಿ -: ಜಿ. ಎ. ಬಾವಾ.

ಸಿ.ಎ ನೌಫಲ್ & ಕಂಪೆನಿ ಮತ್ತು ಯೂತ್ ಮೂವ್ ಮೆಂಟ್ ಆಫ್ ಇಂಡಿಯಾ ಜಂಟಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆದಿತ್ಯವಾರ ನಡೆಯುವ ವಾಲ್ಕಥಾನ್ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲಾ ಯುವಕರು, ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ನಿವೃತ್ತ DCP ಜಿ.ಎ ಬಾವಾ ಕರೆ ನೀಡಿದರು. ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು, ಕೋಮು ಸಾಮರಸ್ಯ ಮೂಡಿಸುವುದು ಮತ್ತು ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಯುವ ಸಮೂಹವು ಭಾಗವಹಿಸಬೇಕು ಎಂದು ಹೇಳಿದ ಬಾವಾ, […]

Continue Reading