ಯು.ಟಿ.ಖಾದರ್ ವಿರುದ್ಧ ಅಕ್ರಮ ಆರೋಪ; ಹಕ್ಕುಚ್ಯುತಿ ದೂರು ದಾಖಲಿಸಲು ಕಾಂಗ್ರೆಸ್ ಶಾಸಕರಿಗೆ ವಕೀಲ ಮನೋರಾಜ್ ಸಲಹೆ
ಸ್ಪೀಕರ್ ವಿರುದ್ಧ ಭ್ರಷ್ಟಾಚಾರ ಆರೋಪ; ಬಿಜೆಪಿ ನಾಯಕರ ಹೈಡ್ರಾಮಾ ಎಂದ ಕಾಂಗ್ರೆಸ್ ನಾಯಕ ಮನೋರಾಜ್ ಸ್ಪೀಕರ್ ಸಚಿವಾಲಯದ ಕರ್ಮಕಾಂಡ; ಬಿಜೆಪಿ ಶಾಸಕರ ವೈಫಲ್ಯದತ್ತ ಬೊಟ್ಟು ಮಡಿದ ಮನೋರಾಜ್ ರಾಜೀವ್ ಸ್ಪೀಕರ್ ಸಚಿವಾಲಯದ ಅಕ್ರಮ ಆರೋಪ; ಯು.ಟಿ.ಖಾದರ್ ಬೆಂಬಲಕ್ಕೆ ನಿಂತ ಕಾನೂನು ತಜ್ಞ ಮನೋರಾಜ್ ಮಂಗಳೂರು: ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಡಿದ್ದು, ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಪ್ರತಿಪಕ್ಷ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿದೆ. ಹಣಕಾಸು ಇಲಾಖೆಯ ತಿರಸ್ಕಾರದ ನಡುವೆಯೂ ಸಿಎಂ […]
Continue Reading