ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿ ಇನ್ನೊಂದು ಪೆಟ್ಟು ನೀಡಲಿದ್ದಾರೆ. ದ್ವೇಷ ಎನ್ನುವುದು ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆ.
✍️. ನವೀನ್ ಸೂರಿಂಜೆ “ಸಂವಿಧಾನದ ಆರ್ಟಿಕಲ್ 30 ಮತ್ತು 30A ಯನ್ನು ರದ್ದು ಮಾಡುವ ಮೂಲಕ ಮೋದೀಜಿಯವರು ಇನ್ನೊಂದು ಪೆಟ್ಟು ನೀಡಲಿದ್ದಾರೆ. ನೆಹರೂ ಹಿಂದೂಗಳಿಗೆ ಮಾಡಿದ್ದ ಅನ್ಯಾಯವನ್ನು ಮೋದಿ ಸರಿಪಡಿಸಲಿದ್ದಾರೆ” ಎಂದು ಸಂದೇಶವೊಂದು ಹರಿದಾಡುತ್ತಿದೆ. ಆರ್ಟಿಕಲ್ 30 ಮತ್ತು 30A ಪ್ರಕಾರ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸುವಂತಿಲ್ಲ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮವನ್ನು ಬೋಧಿಸಬಹುದು ಎಂದು ಈ ಆರ್ಟಿಕಲ್ ಹೇಳುತ್ತದೆ ಎಂದು ಈ ಸಂದೇಶದಲ್ಲಿ ಬರೆಯಲಾಗಿದೆ. ಮೊದಲನೆಯದಾಗಿ, ಸಂವಿಧಾನದ ಆರ್ಟಿಕಲ್ 30 ಎಲ್ಲೂ ಭಗವದ್ಗೀತೆ, ಹಿಂದೂ ಧರ್ಮ, […]
Continue Reading