ಸುರತ್ಕಲ್ ನಲ್ಲಿ ಬಿಜೆಪಿ ಅಡಳಿತದ ನಗರ ಪಾಲಿಕೆಯ ಅಧಿಕೃತ ಡೆಂಗಿ ಸೊಳ್ಳೆ, ಲಾರ್ವಾ ಉತ್ಪತ್ತಿ ಕೇಂದ್ರ
ಪಾಳು ಬಿದ್ದಿರುವ ಸುರತ್ಕಲ್ ಮಾರುಕಟ್ಟೆ ಸ್ಥಿತಿ ಕಂಡು ಅಸಮಾಧಾನ, ಆಕ್ರೋಶಗೊಂಡಿರುವ ಇಲ್ಲಿನ ಜನತೆ “ಯಾರ ಕೆನ್ನೆಗೆ ಭಾರಿಸಬೇಕು” ಭರತ್ ಶೆಟ್ರೆ: ಮುನೀರ್ ಕಾಟಿಪಳ್ಳ ದಕ್ಷಿಣ ಕನ್ನಡ ಜಿಲ್ಲೆ ಡೆಂಗಿಯಿಂದ ತತ್ತರಿಸಿದೆ. ಡೆಂಗಿ ಹರಡುವ ಸೊಳ್ಳೆಗಳು ಒಂದೆಡೆ ನಿಂತ ನೀರಿನಲ್ಲಿ ಉತ್ಪಾದನೆ ಆಗುತ್ತವೆ. ಲಾರ್ವಾ ಉತ್ಪಾದನೆ ಆಗುವ ಇಂತಹ ಸ್ಥಳಗಳನ್ನು ಗುರುತಿಸಿ ಅವುಗಳನ್ನು ನಾಶ ಪಡಿಸಬೇಕು ಎಂದು ಸರಕಾರ, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಪ್ರಕಟನೆಗಳ ಮೇಲೆ ಪ್ರಕಟನೆ ಹೊರಡಿಸುತ್ತಿದೆ. ಡೆಂಗಿ ಜ್ವರದ ಪ್ರಧಾನ ಕೇಂದ್ರವಾಗಿರುವ ಮಂಗಳೂರು ನಗರದಲ್ಲಿಯಂತೂ ಈ […]
Continue Reading