ಗುರುಪುರ ನದಿಯಿಂದ ಅಕ್ರಮವಾಗಿ ಮರಳು ಲೂಟಿ; ಚಿರನಿದ್ರೆಯಲ್ಲಿರುವ ಭೂ ಮತ್ತು ಗಣಿ ವಿಜ್ಞಾನ ಇಲಾಖೆ
ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಸೇತುವೆಗಳಿಗೆ ಗಂಢಾಂತರ ತಪ್ಪಿದ್ದಲ್ಲ.! ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸುವಲ್ಲಿ ಅಧಿಕಾರಿ ವರ್ಗ ಸಂಪೂರ್ಣ ವಿಫಲವಾಗಿದೆ. ಸರಕಾರದ ಅಧಿಕೃತ ಕಾನೂನುಗಳನ್ನು ಕಸದ ಬುಟ್ಟಿಗೆ ಎಸೆದು ಪ್ರಭಾವಿಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನುಗಳನ್ನು ರಚಿಸಿ ಅಧಿಕಾರಿ ವರ್ಗಕ್ಕೆ ‘ಮಾಮೂಲಿ’ ಸಂದಾಯ ಮಾಡಿ ಮರಳನ್ನು ದೋಚುತ್ತಿದ್ದಾರೆ. ಸರಕಾರದ ಖಜಾನೆಗೆ ವಂಚನೆ ಮಾಡಿ ಜೇಬನ್ನು ತುಂಬಿಸಿಕೊಳ್ಳುವ ಈ ದಂಧೆಕೋರರನ್ನು ನಿಯಂತ್ರಿಸುವ ತಾಕತ್ತು, ಧೈರ್ಯ ಎರಡನ್ನೂ ಎಂಜಲು ಕಾಸಿಗೆ ಅಧಿಕಾರಿಗಳು […]
Continue Reading