ಮಂಗಳೂರು ತಾಲೂಕು ಆಡಳಿತ ಸೌಧ: ಲಂಗರು ಹಾಕಿದ ನುಂಗಾಸುರರು
ಆನೆ ನಡೆದದ್ದೇ ದಾರಿ ಅನ್ನುವಂತೆ ಇಲ್ಲಿನ ಕೆಲವೊಂದು ಸ್ಟಾಪ್ಗಳದ್ದು ಧಿಮಾಕು.! ಮಂಗಳೂರು ಆಡಳಿತ ಸೌಧಕ್ಕೆ ಹಿಡಿದ ಸಡೇಸಾತ್ ಬಿಡುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿ ಲಂಗರು ಹಾಕಿದ ನುಂಗಾಸುರರ ಕಥೆಯನ್ನು ಹೇಳ ಹೊರಟರೆ ಅದೊಂದು ದೊಡ್ಡ ಕಾದಂಬರಿಯಾದೀತು. ಹತ್ತಾರು ವರ್ಷಗಳಿಂದ ಝಂಡಾ ಊರಿ ಕುಳಿತಿರುವ ಕೆಲವೊಂದು ಅಧಿಕಾರಿಗಳು, ನೌಕರರು ಮುಂಡಾ ಮೋಚಿದ್ದೆ. ಲಂಚ ಕಂಡರೆ ಕಣ್ಣು, ಬಾಯಿ ಬಿಡುತ್ತಾರೆ. ಲಂಚ ಇಲ್ಲದೆ ಇಲ್ಲಿ ಕೆಲಸವೇ ಆಗಲ್ಲ. ಕೆಲವೊಂದು ಅಧಿಕಾರಿಗಳು ಲಂಚ ಪಡೆಯಲೇ ಕಚೇರಿಯಲ್ಲಿ ನೌಕರರನ್ನು ಇಟ್ಟಿರುತ್ತಾರೆ. ಅವರ ಮೂಲಕವೇ […]
Continue Reading