ಕುಂದಾಪುರ ಪುರಸಭೆ: ರಣ ಹಸಿವಿನ ಭ್ರಷ್ಟ ಅಧಿಕಾರಿಗಳು; ಅಧಿಕಾರಿಗಳು ಲಂಚ ತಿಂದು ದುಂಡಗಾಗಿದ್ದಾರೆ
ರಣ ಹಸಿವಿನ ಅಧಿಕಾರಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಕುಂದಾಪುರ ಪುರಸಭೆ. ಇಲ್ಲಿ ಹೇಳೋರಿಲ್ಲ. ಕೇಳೋರಿಲ್ಲ.. ಚೀಫ್ ಆಫೀಸರ್ಸ್ ನದ್ದೇ ಅಂಧಾ ದರ್ಬಾರ್. ಉಡುಪಿ ಜಿಲ್ಲೆಯಲ್ಲಿ ಕುಂದಾಪುರಕ್ಕೊಂದು ಮಹತ್ವದ ಸ್ಥಾನವಿದೆ. ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಬೈಂದೂರು, ಕಾಪು ತಾಲೂಕಿಗಿಂತ ಕುಂದಾಪುರ ತಾಲೂಕೇ ಹೆಚ್ಚು ಸಮೃದ್ಧಿಯಾದ ತಾಲೂಕು. ಕೆಲವು ಆಫೀಸರ್ಸ್ ಗಳಂತೂ ಕುಂದಾಪುರಕ್ಕೆ ಲಾಬಿ ಮಾಡಿಕೊಂಡೇ ಬರುವವರು ಹೆಚ್ಚು. ಮೇಯಲು ಸಮೃದ್ಧಭರಿತ ತಾಲೂಕು ಅನ್ನುವ ಅನ್ವರ್ಥನಾಮವಿದೆ. ಕುಂದಾಪುರ ಶಾಸ್ತ್ರೀ ಸರ್ಕಲ್ ರಾಜ್ಯದಲ್ಲೇ ಹೆಸರುವಾಸಿ. ಹಲವಾರು ಉದ್ದಿಮೆಗಳು, ಪ್ರವಾಸೋದ್ಯಮ ತಾಣಗಳು, ತಲೆ ಎತ್ತುತ್ತಿರುವ […]
Continue Reading