ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್ ಎಸ್ ಎಸ್ – ಕಾಂಗ್ರೆಸ್ ಸಂಘರ್ಷದ ಮೊದಲ ಬಲಿ; ಕಾಂಗ್ರೆಸ್ ಪ್ರಭಾವಿ ನಾಯಕ ಕಲ್ಲಡ್ಕ ಇಸ್ಮಾಯಿಲ್ ಹತ್ಯೆಗೆ ಸಂದಿತು 50 ವರ್ಷ
ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗಿದ್ದ ಅಪಹರಣ, ಹತ್ಯೆ ಪ್ರಕರಣ ಮುಚ್ಚಿ ಹೋಗಿದ್ದು ಹೇಗೆ..? ಎಪ್ಪತ್ತರ ದಶಕದಲ್ಲಿ ಕಾಂಗ್ರೆಸ್ ಜಿಲ್ಲಾ ರಾಜಕಾರಣದಲ್ಲಿ ಇಸ್ಮಾಯಿಲ್ ಅವರದ್ದು ದೊಡ್ಡ ಹೆಸರು. ಪ್ರಭಾವಶಾಲಿ ರಾಜಕಾರಣಿಯಾಗಿ ಬೆಳೆದಿದ್ದ ಇಸ್ಮಾಯಿಲ್ ಅವತ್ತಿನ ಮುಖ್ಯಮಂತ್ರಿ ಆದಿಯಾಗಿ ಪ್ರಮುಖ ನಾಯಕರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು. ಉತ್ತಮ ಭಾಷಣಕಾರರಾಗಿ, ಸಂಘಟನಾ ಚತುರರಾಗಿ ಮಿಂಚುತ್ತಿದ್ದ ಕಲ್ಲಡ್ಕ ಇಸ್ಮಾಯಿಲ್ ದೊಡ್ಡ ನಾಯಕರಾಗಿ ಬೆಳೆದುಬರುತ್ತಿದ್ದರು. ಆ ಹೊತ್ತಿನಲ್ಲೇ ಅವರ ಹತ್ಯೆಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲ್ಲಡ್ಕ ಎಂದರೆ ಕೊತ ಕೊತ ಕುದಿಯುತ್ತಿದ್ದ ಊರು. ಅದು ತುರ್ತು […]
Continue Reading