ಮಾತಿನ ಜಾದೂಗಾರ, ಬ್ಯಾರಿ ಸಮುದಾಯದ ನಾಯಕ, ದಿವಂಗತ ಮಾಜಿ ಶಾಸಕ ಬಿ.ಎ. ಉಮರಬ್ಬ
ಸಮಾಜವಾದಿ ಚಿಂತಕ; ಸರ್ವಾಧಿಕಾರ ಬೇಡ-ಸ್ವಾಭಿಮಾನ ಬೇಕು ಎಂಬ ಘೋಷಣೆ ಮೊಳಗಿಸಿದ ನಾಯಕ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅತೀ ಹೆಚ್ಚು ಸುದ್ದಿಯಾದ ಬ್ಯಾರಿ ಸಮೂದಾಯದ ಶಾಸಕ ದಿವಂಗತ ಬಿ. ಎ. ಉಮರಬ್ಬ. ಬಿಜೆಪಿ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಅಷ್ಟೊಂದು ಪ್ರಭಾವಿ ಪಕ್ಷ ಆಗಿರದ ಸಮಯದಲ್ಲಿ ಕಾಂಗ್ರೇಸ್ ಪಕ್ಷದ ಒಳಗೊಳಗೆಯೇ ಜಾತಿ ರಾಜಕೀಯ ತಾಂಡವಾಡುತಿತ್ತು. ಅ ಸಮಯದಲ್ಲಿ ಅಲ್ಪ ಸಂಖ್ಯಾತ ನಾಯಕನೊಬ್ಬ ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಬೇಕಾದರೆ ಗಾಡ್ ಫಾದರ್ ಅವಶ್ಯಕತೆ ಇತ್ತು. ಇದ್ಯಾವುದು ಇಲ್ಲದೆ ತನ್ನದೇ ಸ್ವ ವರ್ಚಸ್ಸು, ನಡವಳಿಕೆ […]
Continue Reading