ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಸಮಸ್ಯೆಗಳು: ಒಂದು ವಿವರವಾದ ವಿಶ್ಲೇಷಣೆ

ಭಾರತವು ಬಹುಸಂಸ್ಕೃತಿಯ ರಾಷ್ಟ್ರವಾಗಿದೆ, ಮತ್ತು ಈ ಬಹುತ್ವವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ನಾನು ಒಬ್ಬ ಸಾಮಾನ್ಯ, ಸರಳ ವ್ಯಕ್ತಿ, ನನ್ನ ಜೀವನವೂ ಸರಳವಾಗಿದೆ. ನನ್ನ ಮುಸ್ಲಿಂ ಸ್ನೇಹಿತರೂ ನನ್ನ ತತ್ವಗಳನ್ನು ಒಪ್ಪಿಕೊಳ್ಳುತ್ತಾರೆ. ನಾವು ಇಲ್ಲಿ ಮುಸ್ಲಿಮರಾಗಿರುವುದು ಅಥವಾ ಭಾರತೀಯರಾಗಿರುವುದು ನಮ್ಮ ಜನನದಿಂದ ಆಗಿಲ್ಲ. ದೇವರು ನಮ್ಮನ್ನು ಮುಸ್ಲಿಮರನ್ನಾಗಿಯೂ, ಭಾರತೀಯರನ್ನಾಗಿಯೂ ರೂಪಿಸಿದ್ದಾನೆ. ಇದು ನಮ್ಮ ಆಯ್ಕೆಯಲ್ಲ, ಬದಲಿಗೆ ದೈವಿಕ ಇಚ್ಛೆಯ ಫಲವಾಗಿದೆ. ನಾವು ಈ ದೇಶದಲ್ಲಿ ಜನಿಸಿದ್ದೇವೆ, ಇಲ್ಲಿ ಬದುಕುತ್ತಿದ್ದೇವೆ, […]

Continue Reading

ಗುರುವಾಯನಕೆರೆ: ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಹರಿದು ಹಾಕಿದ ಕಿಡಿಗೇಡಿಗಳು

ಇಂದು ಗುರುವಾಯನಕೆರೆಯ ಶಕ್ತಿನಗರದಲ್ಲಿ ನಡೆಯಲಿರುವ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಸಮಾವೇಶಕ್ಕೆ ಹಾಕಲಾಗಿದ್ದ ಹತ್ತಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ. ಸಮಾವೇಶದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ , ಸಚಿವರಾದ ಚೆಲುವರಾಯ ಸ್ವಾಮಿ , ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮಟ್ಟದ ಹಲವಾರು ನಾಯಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತಾರು ದಿನಗಳಿಂದ ತಾಲುಕಿನಾದ್ಯಂತ ವ್ಯಾಪಕ ಪ್ರಮಾಣದ ಪ್ರಚಾರ ಬ್ಯಾನರ್, ಪಕ್ಷದ ಧ್ವಜಗಳು ಸೇರಿದಂತೆ […]

Continue Reading

ಕಮ್ಯುನಿಸ್ಟ್ ಚಳುವಳಿಯ ಹಿತೈಷಿ ಕಾಂ.ಐತಪ್ಪ ಕುತ್ತಾರ್ ಇನ್ನಿಲ್ಲ…

ಕಮ್ಯುನಿಸ್ಟ್ ಚಳುವಳಿಯ ಹಿತೈಷಿಗಳೂ,ಮುನ್ನೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಕಾಂ.ಐತಪ್ಪ ಕುತ್ತಾರ್ ರವರು ಧೀರ್ಘಕಾಲದ ಅನಾರೋಗ್ಯದಿಂದಾಗಿ ನಿನ್ನೆ(17-04-2025) ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಎಳೆಯ ಪ್ರಾಯದಲ್ಲೇ ಕಮ್ಯುನಿಸ್ಟ್ ಚಳುವಳಿಗೆ ಆಕರ್ಷಿತರಾಗಿದ್ದ ಐತಪ್ಪರವರು ಅತ್ಯಂತ ಚುರುಕಿನ ಹುಡುಗರಾಗಿದ್ದರು.1970ರ ದಶಕದಲ್ಲಿ ಕಾಂ.ಸುಶೀಲ ಗೋಪಾಲನ್ ರವರು ಭಾಗವಹಿಸಿದ್ದ ದೇರಳಕಟ್ಟೆಯ ಬ್ರಹತ್ ಬಹಿರಂಗ ಸಭೆಯ ಪ್ರಯುಕ್ತ ಆಯೋಜಿಸಲಾಗಿದ್ದ ಸಣ್ಣ ಮಕ್ಕಳ ಪಥಸಂಚಲನದಲ್ಲಿ ಕಾಂ ಐತಪ್ಪರವರು ಮುಂಚೂಣಿಯ ಪಾತ್ರವನ್ನು ವಹಿಸಿದ್ದರು. ಯೌವ್ವನಾವಸ್ಥೆಯಲ್ಲಿ ಯುವಕರ ಮಧ್ಯೆ ಭಾರೀ ಪ್ರಭಾವವನ್ನು ಹೊಂದಿದ್ದ ಐತಪ್ಪರವರು ಯುವಜನ ನಾಯಕರಾಗಿ […]

Continue Reading

ಕೋಟದಲ್ಲಿ ಎರಡು ದಿನಗಳ ಯಕ್ಷ ತ್ರಿವಳಿ ಮಕ್ಕಳ ಯಕ್ಷೋತ್ಸವ ಉದ್ಘಾಟನೆ

ಯಕ್ಷಗಾನ ಆಕಾಡೆಮಿಯಿಂದ ಶ್ಲಾಘನೀಯ ಕಾರ್ಯಕ್ರಮ : ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಉಡುಪಿ : ಯಕ್ಷಗಾನ ಕಲೆಯ ಬೆಳವಣಿಗೆಗೆ ವಿವಿಧ ಕಾರ್ಯಾಗಾರಗಳ ಮೂಲಕ ಪ್ರೋತ್ಸಾಹ ನೀಡುತ್ತಿರುವ ಯಕ್ಷಗಾನ ಅಕಾಡೆಮಿ ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಸರಕಾರದಿಂದ ಸಿಗುವ ಸರಕಾರಿ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ತಿಳಿಸಿದರು. ಅವರು ಗುರುವಾರ ಕೋಟದ ಶ್ರೀ ಹಂದೆ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಸಭಾಂಗಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಹಕಾರದಲ್ಲಿ […]

Continue Reading

ಕೊರಗಜ್ಜನೆಡೆ ನಮ್ಮ‌ ನಡೆಯಲ್ಲಿ ಇನ್ನು ಮುಂದೆ ದ್ವೇಷ ಭಾಷಣ ಮಾಡುವಂತಿಲ್ಲ.

ಈ ಕ್ಷೇತ್ರವನ್ನು ಅಪವಿತ್ರ ಮಾಡಬಾರದು. ಅಪವಿತ್ರ ಮಾಡಿದವರನ್ನು ನಾನು ಮಾಯೆಯಲ್ಲಿ ನೋಡಿಕೊಳ್ಳುತ್ತೇನೆ: ಕೊರಗಜ್ಜನ ತೀರ್ಪು. ✍️. ನವೀನ್ ಸೂರಿಂಜೆ, ಪತ್ರಕರ್ತರು ಕರಾವಳಿಯ ‘ಸತ್ಯ ಧರ್ಮ’ದಲ್ಲಿ ದ್ವೇಷ, ಕೋಮುವಾದಕ್ಕೆ ಆಸ್ಪದವಿಲ್ಲ. ಕರಾವಳಿಯಲ್ಲಿ ದೈವಗಳನ್ನು ಸತ್ಯೊಲು ಎನ್ನುತ್ತಾರೆ. ಈ ಸತ್ಯೊಲು ಎಂದರೆ ಒಂದು ಕಾಲದಲ್ಲಿ ಸಮಾನತೆ, ಸಮಾನ ಹಕ್ಕುಗಳಿಗಾಗಿ ಹೋರಾಡಿದ ಶ್ರಮಿಕರ ಆರಾಧನೆ ಎಂದರ್ಥ -ನವೀನ್ ಸೂರಿಂಜೆ, ಪತ್ರಕರ್ತರು. ಕೊರಗಜ್ಜ‌ನ ಆದಿಕ್ಷೇತ್ರದಲ್ಲಿ ವಿಶ್ವಹಿಂದೂ ಪರಿಷತ್ ನಡೆಸಿದ್ದ ಕೊರಗಜ್ಜನೆಡೆ ನಮ್ಮ ನಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದ್ವೇಷ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ […]

Continue Reading

ಉಳ್ಳಾಲ: ನೇತ್ರಾವತಿ ಸೇತುವೆ ದುರಸ್ತಿ ಕಾರ್ಯ, ಪ್ರಯಾಣಿಕರು ಕಂಗಾಲು; ನಾಲ್ಕು ಮಂದಿ ಕಾರ್ಮಿಕರು, ಒಂದು ಟಿಪ್ಪರ್, ಸುತ್ತಿಗೆಯ ಬಡಿತದ ಶಬ್ದ ಮಾತ್ರ

ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ಕಟ್ಟಲಾಗಿರುವ ಉಳ್ಳಾಲ ಹಳೆಯ ಸೇತುವೆಯಲ್ಲಿ ಹೊಂಡ, ಗುಂಡಿಯಾಗಿದ್ದ ಹಿನ್ನೆಲೆ 2016ರಲ್ಲಿ ರಸ್ತೆ ಬಂದ್ ಮಾಡಿ ದುರಸ್ತಿ ಕಾರ್ಯ ನಡೆದಿತ್ತು. ಬಳಿಕ 2024ರ ಡಿಸೆಂಬರ್ ತಿಂಗಳಲ್ಲಿ ಹಳೇ ಸೇತುವೆ ದುರಸ್ತಿ ನಡೆದಿದೆ. ಇದೀಗ ಮೂರು ತಿಂಗಳ ಬಳಿಕ ಮತ್ತೆ ರಿಪೇರಿ ಕಾಮಗಾರಿ ನಡೆಯುತ್ತಿದೆ. NHA 66 ಮಂಗಳೂರು ಟೂ ಕೇರಳಕ್ಕೆ ಸಂಪರ್ಕಿಸುವ ಉಳ್ಳಾಲ ಸೇತುವೆಯಲ್ಲಿ ಸಂಚರಿಸುವುದೇ ಒಂದು ಸಾಹಸದ ಪರಿಸ್ಥಿತಿಯಾಗಿ ನಿರ್ಮಾಣವಾಗಿದೆ. ಜಪ್ಪಿನಮೊಗರು ಬಳಿ ನೇತ್ರಾವತಿ ನದಿಗೆ ನಿರ್ಮಿಸಿರುವ ಹಳೆಯ ಸೇತುವೆಯನ್ನು ಇದೀಗ […]

Continue Reading

‘ಹತ್ತು ತಾಯ ಮಕ್ಕಳನ್ನು ಒಂದೇ ಮಡಿಲಲ್ಲಿ ಹಾಕಿ ಪೊರೆವ ಶಕ್ತಿ’ ನಾನು

ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ ಏ.20 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಪತ್ರಕರ್ತ, ಲೇಖಕ ನವೀನ್‌ ಸೂರಿಂಜೆ ಅವರ ಐದನೇ ಕೃತಿ ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ ಏ.20 ರಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ತುಳು ಹಾಗೂ ಕನ್ನಡ ಸಾಹಿತಿ, ಜಾನಪದ ಸಂಶೋಧಕ ಡಾ. ಗಣನಾಥ ಶೆಟ್ಟಿ ಎಕ್ಕಾರು ಬರೆದಿರುವ ಮುನ್ನುಡಿ… ನವೀನ್ ಸೂರಿಂಜೆಯವರು ನಾನು ಅತಿ ಗೌರವದಿಂದ ಕಾಣುವ ಪ್ರಗತಿಪರ ಚಿಂತಕ. ಕರಾವಳಿಯ ನಿಜವಾದ ಅಂತಃಸತ್ವವನ್ನು ಅರ್ಥಮಾಡಿಕೊಂಡು ಪ್ರತಿಕ್ರಿಯಿಸುವ ಅವರ ರೀತಿ ನನಗೆ […]

Continue Reading

ಸಾರ್ವಜನಿಕ ರಸ್ತೆ, ಸರ್ಕಾರಿ ಜಮೀನು ಅತಿಕ್ರಮಣ, ತೋಟಕ್ಕೂ ಸಿಸಿ ಟೀವಿ ಕಣ್ಗಾವಲು, ಕಂದಾಯ ಅಧಿಕಾರಿಗಳ ದಾಳಿ

ಸೊತ್ತುಗಳು ಮುಟ್ಟುಗೋಲು. ಅತಿಕ್ರಮಣ ತೆರವುಗೊಳಿಸಿದ ಕಂದಾಯ ಅಧಿಕಾರಿಗಳು. ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದಲ್ಲಿ ಬಡ ಕುಟುಂಬಗಳ ಮನೆಗೆ ಹೋಗುವ ರಸ್ತೆಯ ಸರ್ಕಾರಿ ಜಮೀನನ್ನು ವ್ಯಕ್ತಿಗಳಿಬ್ಬರು ಅತಿಕ್ರಮಿಸಿ ಕೃಷಿ ಮಾಡಿರುವುದನ್ನು ಕಂದಾಯ ಅಧಿಕಾರಿಗಳ ತಂಡ ತೆರವುಗೊಳಿಸಿದೆ. ಕರೋಪಾಡಿ ಗ್ರಾಮದ ನಡುಮಜಲು ಎಂಬಲ್ಲಿ ಅನಿತಾ ವೇಗಸ್ ಮತ್ತು ವಿಕ್ಟರ್ ವೇಗಸ್ ಎಂಬವರ ಮನೆಗಳಿಗೆ ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ರಸ್ತೆ ಸಂಪರ್ಕವಿತ್ತು. ಅದೇ ಪರಿಸರ ನಿವಾಸಿಗಳಾದ ಲಿಯೋ ಡಿಸೋಜಾ ಮತ್ತು ಟೈಟಿಸ್ ಡಿಸೋಜಾ ಎಂಬವರು ರಸ್ತೆಯನ್ನು ತುಂಡರಿಸಿ ಸರ್ಕಾರಿ ಜಮೀನಿನಲ್ಲಿ […]

Continue Reading

ಹಕ್ಕು ಪತ್ರ ಪಡೆದವರಿಗೆ ನಿವೇಶನ ನೀಡದೆ ವಂಚನೆ; ಗುರುಪುರ ನಾಡ ಕಚೇರಿ ಮುಂಭಾಗ ಸಂತ್ರಸ್ತರ ಪ್ರತಿಭಟನೆ

ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಕ್ಕು ಪತ್ರ ಪಡೆದ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ಏಳು ವರ್ಷಗಳು ಕಳೆದರೂ ನಿವೇಶನ ಸ್ವಾಧೀನ ನೀಡದೆ ವಂಚಿಸುತ್ತಿರುವುದನ್ನು ಖಂಡಿಸಿ ಸಂತ್ರಸ್ತರು ಗುರುಪುರ ನಾಡ ಕಚೇರಿ ಮುಂಭಾಗ “ನಿವೇಶನ ರಹಿತರ ಹೋರಾಟ ಸಮಿತಿ, ಕುಪ್ಪೆಪದವು” ಇದರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 2018 ರಲ್ಲಿ ಶಾಸಕ ಭರತ್ ಶೆಟ್ಡಿ ನೇತೃತ್ವದಲ್ಲಿ ತರಾತುರಿಯುಲ್ಲಿ 97 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿ ನಿವೇಶನಗಳನ್ನು ಗುರುತು ಮಾಡಲಾಗಿತ್ತು. ಆ ತರುವಾಯ ನಿವೇಶನ […]

Continue Reading

ನಮ್ಮ ಒಡನಾಡಿಗಳಿಗೆ ಒಂದು ಹೃದಯಸ್ಪರ್ಶಿ ಸಂದೇಶ: ಶಾಂತಿಯ ಮಾರ್ಗವೇ ಉತ್ತಮ

ಇಸ್ಲಾಂನ ಶಾಂತಿಯ ಸಂದೇಶ; ಶಾಂತಿಯ ಮಾರ್ಗವನ್ನು ಆಯ್ಕೆ ಮಾಡೋಣ ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ಪ್ರೀತಿಯ ಮುಸ್ಲಿಂ ಸಹೋದರ ಸಹೋದರಿಯರೇ,ನಮ್ಮ ದೇಶದಲ್ಲಿ ಇತ್ತೀಚೆಗೆ ವಕ್ಫ್ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯ ವಿರುದ್ಧ ಕೆಲವರು ಪ್ರತಿಭಟನೆಗಳನ್ನು ಆಯೋಜಿಸುವ ಯೋಚನೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ನಾವು ಶಾಂತವಾಗಿ ಯೋಚಿಸಬೇಕು. ಪ್ರತಿಭಟನೆಗಳು ನಮ್ಮ ಗುರಿಯನ್ನು ಸಾಧಿಸುವ ಬದಲು, ನಮ್ಮ ಸಮುದಾಯಕ್ಕೆ ಹಾನಿಯನ್ನುಂಟುಮಾಡಬಹುದು. ಈ ಕಾರಣಕ್ಕಾಗಿ, ಈ ಸಂದೇಶದ ಮೂಲಕ ನಾವು ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು […]

Continue Reading