ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಸಮಸ್ಯೆಗಳು: ಒಂದು ವಿವರವಾದ ವಿಶ್ಲೇಷಣೆ
ಭಾರತವು ಬಹುಸಂಸ್ಕೃತಿಯ ರಾಷ್ಟ್ರವಾಗಿದೆ, ಮತ್ತು ಈ ಬಹುತ್ವವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ✍️. ಇಸ್ಮಾಯಿಲ್ ಸುನಾಲ್, ವಕೀಲರು ಮಂಗಳೂರು ನಾನು ಒಬ್ಬ ಸಾಮಾನ್ಯ, ಸರಳ ವ್ಯಕ್ತಿ, ನನ್ನ ಜೀವನವೂ ಸರಳವಾಗಿದೆ. ನನ್ನ ಮುಸ್ಲಿಂ ಸ್ನೇಹಿತರೂ ನನ್ನ ತತ್ವಗಳನ್ನು ಒಪ್ಪಿಕೊಳ್ಳುತ್ತಾರೆ. ನಾವು ಇಲ್ಲಿ ಮುಸ್ಲಿಮರಾಗಿರುವುದು ಅಥವಾ ಭಾರತೀಯರಾಗಿರುವುದು ನಮ್ಮ ಜನನದಿಂದ ಆಗಿಲ್ಲ. ದೇವರು ನಮ್ಮನ್ನು ಮುಸ್ಲಿಮರನ್ನಾಗಿಯೂ, ಭಾರತೀಯರನ್ನಾಗಿಯೂ ರೂಪಿಸಿದ್ದಾನೆ. ಇದು ನಮ್ಮ ಆಯ್ಕೆಯಲ್ಲ, ಬದಲಿಗೆ ದೈವಿಕ ಇಚ್ಛೆಯ ಫಲವಾಗಿದೆ. ನಾವು ಈ ದೇಶದಲ್ಲಿ ಜನಿಸಿದ್ದೇವೆ, ಇಲ್ಲಿ ಬದುಕುತ್ತಿದ್ದೇವೆ, […]
Continue Reading