ಏನಿದು ಶಿಕ್ಷಕರ ದಿನಾಚರಣೆ?
” ಗುರುಗಳೇ! ನಾನು ನಿಮ್ಮ ಶಿಷ್ಯ. ನಿಮ್ಮ ಇನ್ನೂರು ರೂ. ಸಾಲವನ್ನು ತೀರಿಸಲು ಬಂದಿದ್ದೇನೆ” ✍️. ಡಿ. ಐ. ಅಬೂಬಕರ್ ಕೈರಂಗಳ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರು ವಿ.ವಿ. ತತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾಗಲೇ ಅವರನ್ನು ಉಪರಾಷ್ಟಪತಿಯಾಗಿ ಭಾರತ ಸರಕಾರ ಆಯ್ಕೆ ಮಾಡಿತ್ತು. ಹುದ್ದೆ ಸ್ವೀಕಾರಕ್ಕೆ ದೆಹಲಿಗೆ ಅವರು ಹೊರಟಾಗ ರೈಲ್ವೇ ಸ್ಟೇಶನ್ ತನಕ ಅಲಂಕೃತ ಕುದುರೆ ಸಾರೋಟ್ ನಲ್ಲಿ ಗೌರವಾದರ ಪೂರ್ವಕ ಕರಕೊಂಡು ಹೋಗಲಾಗಿತ್ತು. ಸಾರೋಟನ್ನು ಎಳೆದುಕೊಂಡು ಹೋಗಿದ್ದು ಕುದುರೆಗಳಾಗಿರಲಿಲ್ಲ. ವಿದ್ಯಾರ್ಥಿಗಳೇ ಅಲ್ಲಿ ತನಕ ಎಳೆದು ಕೊಂಡು […]
Continue Reading