ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮಾನವಲ್ಲ. ಅದೊಂದು ತಪ್ಪಾದ ವರದಿಯಷ್ಟೆ: ಸುಪ್ರೀಂ ಕೋರ್ಟ್
“ಮಣಿಪುರ ಹಿಂಸಾಚಾರ ಕುರಿತಂತೆ ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧವಲ್ಲ. ಅದೊಂದು ತಪ್ಪಾದ ವರದಿಯಷ್ಟೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಪತ್ರಕರ್ತರ ಬಂಧನಕ್ಕೆ ನೀಡಿದ ಮಧ್ಯಂತರ ತಡೆಯನ್ನು ಎರಡು ವಾರಗಳ ಕಾಲ ಮುಂದುವರಿಸಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ವರು ಸದಸ್ಯರ ವಿರುದ್ಧ ಮಣಿಪುರ ಸರಕಾರ ಸಲ್ಲಿಸಿದ್ದ ಎಫ್ ಐ ಆರ್ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್, ನ್ಯಾ.ಪರ್ದಿವಾಲಾ, ನ್ಯಾ.ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ “ಐಪಿಸಿ ಸೆಕ್ಷನ್ […]
Continue Reading