ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧಕ್ಕೆ ಸಮಾನವಲ್ಲ. ಅದೊಂದು ತಪ್ಪಾದ ವರದಿಯಷ್ಟೆ: ಸುಪ್ರೀಂ ಕೋರ್ಟ್

“ಮಣಿಪುರ ಹಿಂಸಾಚಾರ ಕುರಿತಂತೆ ಪತ್ರಕರ್ತರ ಅಂಕಣದಲ್ಲಿ ಬರೆಯಲಾದ ಸುಳ್ಳು ಮಾಹಿತಿ ಅಪರಾಧವಲ್ಲ. ಅದೊಂದು ತಪ್ಪಾದ ವರದಿಯಷ್ಟೆ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಇದೇ ವೇಳೆ ಪತ್ರಕರ್ತರ ಬಂಧನಕ್ಕೆ ನೀಡಿದ ಮಧ್ಯಂತರ ತಡೆಯನ್ನು ಎರಡು ವಾರಗಳ ಕಾಲ ಮುಂದುವರಿಸಿದೆ. ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ವರು ಸದಸ್ಯರ ವಿರುದ್ಧ ಮಣಿಪುರ ಸರಕಾರ ಸಲ್ಲಿಸಿದ್ದ ಎಫ್ ಐ ಆರ್ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಚಂದ್ರಚೂಡ್, ನ್ಯಾ.ಪರ್ದಿವಾಲಾ, ನ್ಯಾ.ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ “ಐಪಿಸಿ ಸೆಕ್ಷನ್ […]

Continue Reading

ಕೇರಳದಲ್ಲಿ ನಿಫಾ; ಮಹಾರಾಷ್ಟ್ರದಲ್ಲಿ ಝಿಕಾ ವೈರಸ್; ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ

ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಅಬ್ಬರಕ್ಕೆ ದೇಶಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು,ಇದೀಗ ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಆವರಿಸಿ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರದ ಇಚಲಕರಂಜಿ ಎಂಬಲ್ಲಿ ಎರಡು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಇಲಾಖೆ ಗುರುವಾರ ವರದಿ ಮಾಡಿದೆ. 78 ವರ್ಷ ಪ್ರಾಯದ ಹಾಗೂ 75 ವರ್ಷ ಪ್ರಾಯದ ಇಬ್ಬರೂ ಪುರುಷ ರೋಗಿಗಳು ಚೇತರಿಸಿಕೊಂಡಿದ್ದಾರೆ. ಜ್ವರ, ದೇಹ ನೋವು ಮತ್ತು ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸಿದ ನಂತರ ರೋಗಿಗಳಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ […]

Continue Reading

ಅಶ್ಲೀಲತನದ ವೀಡಿಯೊ ಖಾಸಗಿಯಾಗಿ ವೀಕ್ಷಣೆ ಮಾಡುವುದು, ಐಪಿಸಿಯ ಅಡಿಯಲ್ಲಿ ಅಪರಾಧಕ್ಕೆ ಕಾರಣವಾಗುವುದಿಲ್ಲ. ಕೇರಳ ಹೈಕೋರ್ಟ್ ಮಹತ್ವದ ಆದೇಶ

ಖಾಸಗಿಯಾಗಿ ವೀಕ್ಷಣೆ ಮಾಡುವುದು ಐಪಿಸಿಯ ಅಡಿಯಲ್ಲಿ ಅಶ್ಲೀಲತೆಯ ಅಪರಾಧಕ್ಕೆ ಕಾರಣವಾಗುವುದಿಲ್ಲ. ಅಂತಹ ವಿಷಯವನ್ನು ವೀಕ್ಷಿಸುವುದು ವ್ಯಕ್ತಿಯ ಖಾಸಗಿ ಆಯ್ಕೆಯಾಗಿದೆ ಖಾಸಗಿಯಾಗಿ ಅಶ್ಲೀಲ ವೀಡಿಯೋ ನೋಡುವುದು ಅಪರಾಧವಲ್ಲ ಎಂದು ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಮೊಬೈಲ್‌ನಲ್ಲಿ ಪೋರ್ನ್‌ ವೀಕ್ಷಣೆ ಮಾಡುತ್ತಿದ್ದ. ಆತನನ್ನು ಬಂಧಿಸಿದ್ದ ಕೇರಳ ಪೊಲೀಸರು ಅವನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿದ್ದರು. ಆದರೆ ಕೇರಳ ಹೈಕೋರ್ಟ್ ನ ಆದೇಶದಿಂದಾಗಿ ಕೇರಳ ಪೊಲೀಸರಿಗೆ ಹಿನ್ನಡೆಯಾಗಿದೆ. ಕಳೆದ ವಾರ ಕೇರಳ […]

Continue Reading

ಮಾಜಿ ಆರ್ ಎಸ್ ಎಸ್ ಮುಖಂಡರಿಂದ ಹೊಸ ಪಕ್ಷ ಘೋಷಣೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಮಧ್ಯಪ್ರದೇಶದಲ್ಲಿ ಮಾಜಿ ಆರ್ ಎಸ್ ಎಸ್ ಸ್ವಯಂ ಸೇವಕರಿಂದ ಹೊಸ ಪಕ್ಷ ಘೋಷಿಸುವ ಮೂಲಕ ಶ್ರೀಘ್ರದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಟಾಂಗ್ ನೀಡುವ ಸೂಚನೆ ನೀಡಿದೆ. ಬಿಜೆಪಿ ಅಧಿಕಾರದಲ್ಲಿರುವ, ಹಿಂದುತ್ವದ ಪ್ರಮುಖ ನಾಯಕರು ತುಂಬಿರುವ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಎದುರಾಳಿಯಾಗಿ ‘ಜನಹಿತ್’ ಅನ್ನುವ ಪಕ್ಷವನ್ನು ಮಾಜಿ ಆರ್ ಎಸ್ ಎಸ್ ಸ್ವಯಂ ಸೇವಕರು ಘೋಷಿಸಿದ್ದಾರೆ. ಆರ್ ಎಸ್ ಎಸ್ ಮಾಜಿ ಪ್ರಚಾರಕ ಅಭಯ್ ಜೈನ್ ನೇತೃತ್ವದಲ್ಲಿ ಮಾಜಿ ಸಹೋದ್ಯೋಗಿಗಳು ಭೋಪಾಲ್ ಮಿಸ್ರೋಡ್ ನಲ್ಲಿ ನಡೆದ ಸಭೆಯಲ್ಲಿ […]

Continue Reading

ನನ್ನನ್ನ ಏಳು ಸಲ ಗರ್ಭಪಾತ ಮಾಡಿಸಿದ. ರಾಜಕಾರಣಿಯೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ವಿಜಯಲಕ್ಷ್ಮಿ

ಏಳು ಸಲ ಗರ್ಭಪಾತ ಮಾಡಿಸಿದ್ದಾನೆ ಎಂದು ನಟಿ ವಿಜಯಲಕ್ಷ್ಮೀ ರಾಜಕಾರಣಿಯೊಬ್ಬರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮಿಳುನಾಡಿನಲ್ಲಿ ಖ್ಯಾತಿ ಪಡೆದಿರುವ ರಾಜಕಾರಣಿ ಸೀಮನ್ ವಿರುದ್ಧ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಅವರು ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದಾರೆ. ತಮ್ಮನ್ನು ಸೀಮನ್ ಮದುವೆಯಾಗಿ ಏಳು ಬಾರಿ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿದ್ದಾರೆ.ತಿರುವಳ್ಳೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿರುವ ವಿಜಯಲಕ್ಷ್ಮೀ ನಾಮ್ ತಮಿಳರ್ ಕಟ್ಟಿ (ಎನ್.ಟಿಕೆ) ನಾಯಕರೂ ಆಗಿರುವ ಸೀಮನ್ ಜೊತೆ ಮದುವೆಯಾಗಿದ್ದೇನೆ. ಆನಂತರ ಅವರು […]

Continue Reading

ಹೃದಯ ವಿದ್ರಾವಕ ಘಟನೆ; ವಾಕಿಂಗ್ ತೆರಳಿದ್ದ ಮಹಿಳೆ ಮೇಲೆ ರೇಪ್

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗಂಗಾಪುರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿದ ಮೂವರು ಕಾಮುಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಕಾಮುಕರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಬೆತ್ತಲೆಯಾಗಿ ಓಡಿಹೋದಳು. ರಸ್ತೆಯಲ್ಲಿ ವಿವಸ್ತ್ರಳಾಗಿ ಹೋಗುತ್ತಿದ್ದಾಗ, ಸಹಾಯ ಕೋರಿದರೂ ಆಕೆಯ ಮೊರೆಗೆ ಯಾರೂ ಕಿವಿಗೊಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ರಾತ್ರಿ ಊಟ ಮುಗಿಸಿ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯರನ್ನು ಮೂವರು ಮದ್ಯವ್ಯಸನಿಗಳು ಅಪಹರಿಸಿ, ಅತ್ಯಾಚಾರ ಎಸಗಿದರು. ದುರುಳರ ಹಿಡಿತದಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಆಕೆ ಬಟ್ಟೆಯನ್ನು ತೆಗೆದುಕೊಳ್ಳದೆ ಸ್ಥಳದಿಂದ ಬೆತ್ತಲಾಗಿ ಓಡಿ ಬಂದಳು. […]

Continue Reading

ಗುಜರಿ ಕೇಂದ್ರಗಳ ಸ್ಥಾಪನೆಗೆ ಎರಡು ಕಂಪನಿಗಳ ಜತೆ ಮಾತುಕತೆ ಪೂರ್ಣ; ರಾಜ್ಯದಲ್ಲಿ ಕನಿಷ್ಠ 6 ಘಟಕಗಳನ್ನು ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ

ವರ್ಷ ತುಂಬಿರುವ ಖಾಸಗಿ ಹಾಗೂ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ಕೇಂದ್ರಗಳ ಸ್ಥಾಪನೆ ಶ್ರೀಘ್ರದಲ್ಲೇ ಆರಂಭವಾಗಲಿದೆ. ಪ್ರಾಥಮಿಕವಾಗಿ 3 ಕಡೆ ಗುಜರಿ ಕೇಂದ್ರಗಳ ಸ್ಥಾಪಿಸಲು 3 ಕಂಪನಿಗಳು ಮುಂದೆ ಬಂದಿವೆ. ಇದರಲ್ಲಿ ನಿಯಮಾನುಸಾರ ಆಯ್ಕೆಯಾಗಿರುವ ಎರಡು ಕಂಪನಿಗಳ ಜತೆಗೆ ಮಾತುಕತೆ ಅಂತಿಮಗೊಂಡಿದ್ದು , ಎರಡು ಮೂರು ದಿನಗಳಲ್ಲಿ ಸರ್ಕಾರ ಅನುಮತಿ ನೀಡಲಿದೆ.ರಾಜ್ಯದಲ್ಲಿ 14.3 ಲಕ್ಷ ವಾಹನಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿವೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಗುಜರಿ ಕೇಂದ್ರ ಸ್ಥಾಪನೆಗೆ ಮಹೀಂದ್ರಾ ಕಂಪನಿ, […]

Continue Reading

ಆಂಧ್ರದಲ್ಲಿ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ: ಮುಂಜಾನೆ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ದಕ್ಷಿಣ ಭಾರತದ ಆಂಧ್ರಪ್ರದೇಶ ಮೆಗಾ ಪಾಲಿಟಿಕ್ಸ್ ಹೈಡ್ರಾಮಾ ಕ್ಕೆ ಫೇಮಸ್. ಇಂದು ಮುಂಜಾನೆ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರನ್ನು ಅರೆಸ್ಟ್ ಮಾಡಲಾಗಿದ್ದು, ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಸ್ಕಿಲ್ ಡೆವೆಲಪ್‌ಮೆಂಟ್ ಯೋಜನೆ ಹಗರಣ ಸಂಬಂಧ ಮುಂಜಾನೆ ಆಂಧ್ರದ ಸಿಐಡಿ ಪೊಲೀಸರು ಬಂಧಿಸಿದ್ದಾರೆ. 2014 ರಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಆಂಧ್ರದ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ 371 ಕೋಟಿ ಭ್ರಷ್ಟಾಚಾರ ನಡೆಸಿರುವ ಆರೋಪ ಕೇಳಿ ಬಂದಿತ್ತು. ಟೆಂಡರ್​ ಕರೆಯದೆ 371 ಕೋಟಿ ಹಣ […]

Continue Reading

ರಿಸರ್ವ್ ಬ್ಯಾಂಕ್ ಅಪ್ ಇಂಡಿಯಾದಿಂದ 2 ರಿಂದ 3 ಲಕ್ಷ ಕೋಟಿ ರೂಪಾಯಿ ವರ್ಗಾವಣೆಗೆ ಯೋಜಿಸಿದ್ದ ಕೇಂದ್ರ.?

2019 ರ ಲೋಕಸಭೆ ಚುನಾವಣೆಗೆ ಮುನ್ನ, ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಸುಮಾರು 2 ರಿಂದ 3 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಯತ್ನಿಸಿತ್ತು. ಆದರೆ ಇದಕ್ಕೆ ಆರ್ ಬಿ ಐ ಅನುಮತಿಸಿರಲಿಲ್ಲ ಎಂದು 2018 ರಲ್ಲಿ ಆರ್ ಬಿಐ ಡೆಪ್ಯುಟಿ ಗೌವರ್ನರ್ ಆಗಿದ್ದ ವಿರಳ್ ಆಚಾರ್ಯ ಹೇಳಿದ್ದಾರೆ. “ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ವೆಚ್ಚಗಳನ್ನು ಪೂರೈಸಲು 2-3 ಲಕ್ಷ ಕೋಟಿ ರೂಪಾಯಿಗಳನ್ನು ಹೊರತೆಗೆಯಲು ಕೆಲವು ಅಧಿಕಾರಿಗಳು ಯೋಜಿಸಿದ್ದರು. ಆದರೆ ಈ ಪ್ರಯತ್ನವನ್ನು ಆರ್ […]

Continue Reading

ಸಿಂಗ್ ಈಸ್ ಕಿಂಗ್; ಕುಸಿದ ನಮೋ.!ಅಂತಾರಾಷ್ಟ್ರೀಯ PEW ಸರ್ವೇ

ಯಾವಾಗ ಭಾರತವನ್ನು ಬಿಜೆಪಿ ತನ್ನ ಕೈ ವಶಪಡಿಸಿಕೊಂಡಿತೋ ಅಂದಿನಿಂದ ಭಾರತ ದೇಶಕ್ಕೆ ಸಂಕಟ ತಪ್ಪಿದ್ದಿಲ್ಲ! ಅದಕ್ಕೆ ಸಾಕ್ಷಿಯಾಗಿದೆ, PEW ರಿಸರ್ಚ್ ಸೆಂಟರ್ ನಡೆಸಿರುವ ಸರ್ವೆಯಿಂದ ಸಾಬೀತಾಗಿದೆ. ಅಮೇರಿಕಾದ ಪ್ರಜೆಗಳಿಗೆ ಭಾರತ ದೇಶದೊಂದಿಗಿರುವ ಭಾತೃತ್ವ ಕುಂಠಿತಗೊಳ್ಳುತ್ತಿದೆ ಎಂದು ನ್ಯೂ ರಿಸರ್ಚ್ ಸೆಂಟರ್ ಸರ್ವೆಯಿಂದ ಸಾಬೀತಾಗಿದೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ನಮಗೆ ಗೊತ್ತೇ ಇಲ್ಲ ಅವರ ಬಗ್ಗೆ ನಾವುಗಳು ತಿಳಿದೇ ಇಲ್ಲ ಎಂದು ಅಮೇರಿಕದ ಶೇಕಡ 40% ನಾಗರಿಕರ ಹೇಳಿಕೆಯನ್ನು PEW ರಿಸರ್ಚ್ ಸೆಂಟರ್ ತನ್ನ […]

Continue Reading