ವಿಟ್ಲ: ದಲಿತ ಬಾಲಕಿಯ ಮುಕ್ಕಿದ ವಿಕೃತ ಕಾಮುಕ ಮಹೇಶ್ ಭಟ್ಟನನ್ನು ಬಂಧಿಸಿ ಪೊಲೀಸರೇ. ಇಲ್ಲವೇ ಖಾಕಿ ಕಳಚಿ ಭಟ್ಟನ ತೋಟದಲ್ಲಿ ಕೆಲಸ ಮಾಡಿ: ಸಂತೋಷ್ ಕುಮಾರ್ ಬಜಾಲ್
ವಿಟ್ಲ : ಅಪ್ರಾಪ್ತ ದಲಿತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬಂಧಿಸಬೇಕು ಹಾಗೂ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಂತ್ರಸ್ತಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ವಿಟ್ಲದಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಆಕ್ರೋಶ ಮೆರವಣಿಗೆ ನಡೆಯಿತು.ವಿಟ್ಲದ ಖಾಸಗಿ ಬಸ್ ನಿಲ್ದಾಣದಿಂದ ಮೆರವಣಿಗೆಯಲ್ಲಿ ಹೊರಟ ಪ್ರತಿಭಟನಾಕಾರರು ನಾಡ ಕಛೇರಿ ಬಳಿ ಸಾರ್ವಜನಿಕ ಸಭೆ ನಡೆಸಿದರು. ದಲಿತ ಹಕ್ಕುಗಳ ರಾಜ್ಯ ಸಮಿತಿ ಮುಖಂಡರಾದ ಈಶ್ವರಿ ಪದ್ಮುಂಜ ಮಾತನಾಡುತ್ತಾ ದಲಿತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ […]
Continue Reading