ವಿಟ್ಲದಲ್ಲಿ ಮತ್ತೆ ಮನೆ ಕಳ್ಳರು ಆಕ್ಟಿವ್. ಹಾಡಹಗಲೇ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ.
ವಿಟ್ಲ : ಕೆಲದಿನಗಳಿಂದ ತೆಪ್ಪಗಾಗಿದ್ದ ಮನೆಕಳ್ಳರು ವಿಟ್ಲ ಪರಿಸರದಲ್ಲಿ ಮತ್ತೆ ಆಕ್ಟಿವ್ ಆಗಿದ್ದು ಉರಿಮಜಲು ಬಳಿ ಹಾಡಹಗಲೇ ಕಳ್ಳತನ ನಡೆದಿದೆ. ವಿಟ್ಲ-ಪುತ್ತೂರು ರಸ್ತೆಯ ಉರಿಮಜಲು ಸಮೀಪದ ದೇವಸ್ಯ ಮುಖ್ಯರಸ್ತೆ ಬದಿಯ ಗಣೇಶ್ ಗೌಡರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯವರೆಲ್ಲ ಹೊರಗಡೆ ಹೋಗಿದ್ದಾಗ ಮಧ್ಯಾಹ್ನದ ಸಮಯ ಮನೆಯ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ್ದಾರೆ. ಕಪಾಟಿನ ಬಾಗಿಲು ಮುರಿದು ಒಳಗಡೆ ಇಟ್ಟಿದ್ದ ಏಳೂವರೆ ಪವನ್ ಚಿನ್ನಾಭರಣ ಕಳ್ಳತನ ನಡೆಸಿದ್ದಾರೆ. ಮನೆಯವರು ಮರಳಿ ಬಂದಾಗ ಕಳ್ಳರ ಕೃತ್ಯ ಕಂಡು […]
Continue Reading