ಬೋಳಂತೂರಿನ ಭವ್ಯ ಇತಿಹಾಸಕ್ಕೆ ಕಪ್ಪು ಚುಕ್ಕೆ ಇಟ್ಟ ಕೋಮುವಾದಿಗಳು.!
ನೂರಾರು ಮುಸ್ಲಿಮ್ ಸೈನಿಕರು ಮಡಿದು ಯುದ್ಧ ಗೆದ್ದಿದ್ದರಿಂದಲೇ ಬೊಳಂತೂರಿನಲ್ಲಿ ದೈವಸ್ಥಾನ ನಿರ್ಮಿಸಲು ಸಾಧ್ಯವಾಯಿತು. ಮಸೀದಿಗೆ ಪತ್ರ ಬರೆದು ಅವಮಾನ ಮಾಡಿದೆವು ಎಂದು ಕೋಮುವಾದಿಗಳು ಅಂದುಕೊಂಡಿರಬಹುದು. ಆದರೆ, ಇದು ಬೋಳಂತೂರಿನ ‘ಅರಸು ಕುರಿಯಡಿತ್ತಾಯಿ ಮೂವರು ದೈವಂ’ಗಳಿಗೆ ಮಾಡುವ ಅವಮಾನವಲ್ಲದೇ ಇನ್ನೇನೂ ಅಲ್ಲ. ✍️. ನವೀನ್ ಸೂರಿಂಜೆ. ಪತ್ರಕರ್ತರು ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ತುಳಸೀವನ ಗಣೇಶೋತ್ಸವ ಮೆರವಣಿಗೆಗೆ ಈ ಬಾರಿ ಬೋಳಂತೂರು ಮಸೀದಿಯಿಂದ ತಂಪು ಪಾನೀಯ, ಸಿಹಿತಿಂಡಿ ವಿತರಿಸಬಾರದು ಎಂದು ಬೊಳಂತೂರಿನ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಹೇಳಿದೆ. […]
Continue Reading