ಕೆಎಫ್ ಡಿಸಿ: ರಣ ಹಸಿವಿನ ಭ್ರಷ್ಟ ಅಧಿಕಾರಿಯ ಭಕ್ಷಣೆ; ಉಪ್ಪು ನೀರು ಕುಡಿಸೋರ್ಯಾರು.?
ಮಂಗಳೂರು ಮೀನುಗಾರಿಕಾ ಅಭಿವೃದ್ದಿ ನಿಗಮದ ದೊಡ್ಡ ಗಾತ್ರದ ತಿಮಿಂಗಿಲಗಳು ಸ್ವಚ್ಛಂದವಾಗಿ ಈಜಾಡುವ ಸಮೃದ್ಧ ಜಾಗ ‘ದುನಿಯಾ ಝಕತಾ ಹೈ, ಝಕಾನೇ ವಾಲಾ ಚಾಹಿಯೇ’ ಅಂತ ಹಿಂದಿಯಲ್ಲೊಂದು ಪಾಪ್ಯುಲರ್ ಡೈಲಾಗ್ ಇದೆ. ಅಂದರೆ ‘ಪ್ರಪಂಚ ಬಗ್ಗುತ್ತೆ ಬಗ್ಗಿಸೋನು ಬೇಕಷ್ಟೇ’ ಅನ್ನುವ ಹಾಗೆ ಯಾಮಾರಿಸುವ ಕಲೆಯಲ್ಲಿ, ಚಮಚಾಗಿರಿಯಲ್ಲಿ ನಿಪುಣರಾಗಿದ್ದರೆ ಎಷ್ಟೋ ದೊಡ್ಡವರನ್ನು ಮುಂಡಾಮೋಚಬಹುದು ಅನ್ನುವುದಕ್ಕೆ ನಾವು ಇವತ್ತು ಹೇಳುವ ವರದಿಯೇ ಪ್ರತ್ಯಕ್ಷ ಸಾಕ್ಷಿ. ಪರಶುರಾಮನ ನಾಡಿನಲ್ಲಿ ಈಗ ತರಹೇವಾರಿ ಕಾನೂನು ಬಾಹಿರ ದಂಧೆಗಳದ್ದೇ ದೊಡ್ಡ ಸದ್ದು. ಭರ್ಜರಿ ಸುದ್ದಿ. ಬರೋಬ್ಬರಿ […]
Continue Reading