ವಜಾಗೊಂಡ ಪೊಲೀಸಪ್ಪನಿಂದ ಲೋಕಾಯುಕ್ತರ ಹೆಸರಿನಲ್ಲಿ ಹಣ ವಸೂಲಿ.!
ಅಧಿಕಾರಿಗಳೇ ಎಚ್ಚರ.. ವಸೂಲಿಗಾರ ಬಂದಾನು. ಕೆಲವು ಅಧಿಕಾರಿಗಳಿಗೆ ದೂರವಾಣಿ ಕರೆಯೊಂದು ಬರುತ್ತಿದ್ದು ಆ ಕರೆಯಲ್ಲಿ ನಾನು ಚಿಕ್ಕಮಗಳೂರು ಲೋಕಾಯುಕ್ತ ಅಧಿಕಾರಿ ನೋಡು ನಿನ್ನ ಬಗ್ಗೆ ದೂರು ಬಂದಿದೆ ಕೂಡಲೇ ಬಂದು ನಾನು ತಿಳಿಸಿದ ಅಕೌಂಟಿಗೆ ಹಣ ಹಾಕಿದರೇ ನೀನು ಸೇಫಾಗುತ್ತಿಯಾ. ಇಲ್ಲದಿದ್ದರೆ ಜೈಲಿಗೆ ಹೋಗುತ್ತಿಯಾ ಯಾವುದು ಬೇಕು ನಿನಗೆ ಎಂದು ವ್ಯಕ್ತಿಯೊಬ್ಬನಿಂದ ಪೋನ್ ಬಂದಾಕ್ಷಣ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಆ ವ್ಯಕ್ತಿ ಹೇಳಿದ ಅಕೌಂಟ್ ಗೆ ಹಣ ಹಾಕಿರುವ ಪ್ರಕರಣ ವರದಿಯಾಗಿದೆ. ಈ ಹಿಂದೆ ಶೃಂಗೇರಿ ಮತ್ತು ಕಡೂರು […]
Continue Reading