ದ.ಕ ಜಿಲ್ಲೆಯ ಪೊಲೀಸರಿಗೆ ಸವಾಲಾದ ನಿಗೂಢ ಪ್ರಕರಣಗಳು..! ಪ್ರಕರಣ ಭೇದಿಸಲು ವಿಫಲರಾಗಿ ಕೈ ಕಟ್ಟಿ ಕುಳಿತ ಪೊಲೀಸ್ ಇಲಾಖೆ
ಪಂಜಿಮೊಗರು ಡಬಲ್ ಮರ್ಡರ್, ಎ.ಜೆ ಅಸ್ಪತ್ರೆ ಬಳಿ ಕಾಣೆಯಾದ ರಫೀನಾ, ಯುವ ವಕೀಲ ಪ್ರೀತಂ, ಪ್ರಕರಣದ ನಿಗೂಢ ರಹಸ್ಯ.! ಜಿಲ್ಲೆಯಲ್ಲಿ ದಶಕಗಳಿಂದ ಭೇದಿಸಲಾಗದ ಕೊಲೆ, ಮಿಸ್ಸಿಂಗ್ ಕೇಸ್ ಗಳು ಹಾಗೆ ಧೂಳು ಹಿಡಿದರೆ, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು ಯಾವಾಗ.? ದಕ್ಷ, ನಿಷ್ಠಾವಂತ, ಖಡಕ್ ಅಧಿಕಾರಿ, ಮಂಗಳೂರು ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರು ಈ ಪ್ರಕರಣಗಳಿಗೆ ಜೀವ ನೀಡುವರೇ. ಮಂಗಳೂರು ನಗರದ ಹೃದಯ ಭಾಗದಲ್ಲಿ ನಡೆದ ಎಷ್ಟೊ ಕೊಲೆ ಕೇಸ್ ಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. […]
Continue Reading