ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಆಫೀಸರ್ಸ್ ಟಾರ್ಗೆಟ್.. ಪುರುಷ ಪ್ರಧಾನ ವ್ಯವಸ್ಥೆಯ ಷಡ್ಯಂತ್ರಕ್ಕೆ ‘ನಾರಿಮಣಿ’ ಯರೇ ಬಲಿಪಶು.!
ಯಾರಿಗೂ ಜಗ್ಗದ, ಬಗ್ಗದ ಗಟ್ಟಿಗಿತ್ತಿ ಗಣಿ ಮೇಡಂ.! ಉಫ್.. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ರಾಜಕಾರಣ ಮಾತ್ರ ಮೇಳೈಸುತ್ತದೆ ಎಂದು ನೀವು ನಂಬಿ ಕೂತರೆ ಅದು ನಿಮ್ಮ ಮೂರ್ಖತನ. ಇಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಗಟ್ಟಿಗಿತ್ತಿ, ಧೈರ್ಯಶಾಲಿ ದೊಡ್ಡ ದೊಡ್ಡ ಗ್ರೇಡ್ ನ ಮಹಿಳಾ ಅಧಿಕಾರಿಗಳನ್ನು ಷಡ್ಯಂತ್ರ ನಡೆಸಿ ಬಲಿಪಶು ಮಾಡುವ ವ್ಯವಸ್ಥಿತ ಸಂಚು ಕೂಡ ಬಹಳ ಕರಾರುವಾಕ್ಕಾಗಿ ನಡೆಯುತ್ತಿದೆ. ತಮ್ಮ ತಾಳಕ್ಕೆ ಕುಣಿಯದ ಅಧಿಕಾರಿಗಳನ್ನು ಬೆದರಿಸಿ ತಮ್ಮ ಮರ್ಜಿಗೆ ಒಳಪಡಿಸುವ, ಅದಕ್ಕೂ ಬಗ್ಗದಿದ್ದರೆ ಲೋಕಾಯುಕ್ತ ರೈಡ್ […]
Continue Reading