ನಳಿನ್ ಗೆ ಠಕ್ಕರ್..ಭಟ್ರ ‘ರಿಪಬ್ಲಿಕ್’.. ಕಲ್ಲಡ್ಕ ಫ್ಲೈ ಓವರ್: ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿ..?
ಕರಾವಳಿಯಲ್ಲಿ ಅನಧಿಕೃತ ಸರಕಾರ ಏನಾದರೂ ಅಸ್ತಿತ್ವದಲ್ಲಿದೆಯೋ ಅನ್ನುವ ಪ್ರಶ್ನೆ ಪದೇ ಪದೇ ಕಾಡುತ್ತಿದೆ. ಇದಕ್ಕೆ ಕಾರಣ ಸೋಮವಾರದಂದು ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾದ ನೂತನ ಮೇಲ್ಸೆತುವೆಯನ್ನು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಉದ್ಘಾಟಿಸಿದ್ದಾರೆ. ಪೂಜೆ ಮಾಡಿ, ಭಾಷಣ ಮಾಡಿ, ಜೈ ಶ್ರೀರಾಮ್ ಘೋಷಣೆ ಕೂಗಿ ಪ್ಲೈ ಓವರ್ ಗೆ ಚಾಲನೆ ನೀಡಿದ್ದಾರೆ. ಮಾತ್ರವಲ್ಲ ಈ ಪ್ಲೈ ಓವರ್ ಗೆ ಶ್ರೀರಾಮ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಕಲ್ಲಡ್ಕ ಫ್ಲೈ ಓವರ್ ಉದ್ಘಾಟನೆ ಮಾಡಲು ಕಲ್ಲಡ್ಕ […]
Continue Reading