ಮಂಗಳೂರು ನಿವಾಸಿಗಳಿಂದ ಚಿಕ್ಕಮಗಳೂರು ಬಿಂದಿಗೆ ಪೀಕ್ ರೆಸಾರ್ಟ್ ನಲ್ಲಿ ನಡೆದಿದ್ದ ಮದುವೆ, ಹೆಚ್ಚುವರಿ ಹಣ ಪಡೆದ ಆರೋಪ
ಬಡ್ಡಿ ಸಹಿತ ಮರುಪಾವತಿಸಲು ಗ್ರಾಹಕ ವೇದಿಕೆ ಆದೇಶ ರೆಸಾರ್ಟ್ ನಲ್ಲಿ ನಡೆದ ಮದುವೆ ಕಾರ್ಯಕ್ರಮದ ವೆಚ್ಚಕ್ಕಿಂತ ಹೆಚ್ಚುವರಿ ಹಣ ಪಡೆದ ಆರೋಪದಲ್ಲಿ ರೆಸಾರ್ಟ್ ಆಡಳಿತ ಮಂಡಳಿ ಆ ಮೊತ್ತವನ್ನು ಬಡ್ಡಿ ಸಮೇತ ಮರು ಪಾವತಿ ಮಾಡಬೇಕೆಂದು ಮಂಗಳೂರಿನ ಗ್ರಾಹಕ ವೇದಿಕೆ ಆದೇಶ ನೀಡಿದೆ. ಮಂಗಳೂರು ಕುಲಶೇಖರ ಕಲ್ಪನೆ ನಿವಾಸಿಗಳಾದ ಗಣೇಶ ಕೃಷ್ಣ ಮತ್ತು ಶೃಂಗ ಅವರ ವಿವಾಹ 2013 ರ ನವೆಂಬರ್ 27 ರಿಂದ 30 ರವರೆಗೆ ಚಿಕ್ಕಮಗಳೂರಿನ ಕರ್ಕ್ ನಳ್ಳಿ ಬಿಂದಿಗೆ ಗ್ರಾಮದ ಬಿಂದಿಗೆ ಪೀಕ್ […]
Continue Reading